ಇವರು ಸೆಣಬಿನ ತುಂಡನ್ನು ಬಟ್ಟೆಯನ್ನಾಗಿ ಹಾಕಿಕೊಳ್ಳುತ್ತಾರೆ ಇಲ್ಲವೇ ಬೆತ್ತ ಲೆಯಾಗಿ ಇರುತ್ತಾರೆ ಅಲೌಕಿಕ ಸುಖವನ್ನು ತ್ಯಜಿಸಿ ಪಂಚೇಂದ್ರಿಯಗಳ ಹಿಡಿತವನ್ನು ಸಾಧಿಸಲು ಈ ರೀತಿ ಬೆತ್ತ ಲೆಯಾಗಿ ಇರುತ್ತಾರೆ ಮತ್ತು ಇವರು ಹೆಚ್ಚಾಗಿ ಜನ ಸಮೂಹ ಇರುವ ಜಾಗದಲ್ಲಿ ಇರಲು ಇಷ್ಟ ಪಡುವುದಿಲ್ಲ ಅದರ ಬದಲಾಗಿ ಸ್ಮಶಾ ನದಲ್ಲಿ ಇರಲು ಹೆಚ್ಚು ಇಷ್ಟ ಪಡುತ್ತಾರೆ ಇನ್ನು ಇವರ ಆಹಾರ ಪದ್ಧತಿಯ ಬಗ್ಗೆ ಹೇಳುವುದಾದರೆ ಇವರು ಯಾವುದಕ್ಕೂ ಕೂಡ ಅಸಹ್ಯ ಪಡುವುದಿಲ್ಲ ಸ್ಮಶಾನದಲ್ಲಿ ಕೊಳೆತ ಸ್ಥಿತಿಯಲ್ಲಿ ಇರುವ ಹೆಣ ಗಳನ್ನು ಬಗೆದು ತಿನ್ನುತ್ತಾರೆ ಮತ್ತು ಕಸ ಕಡ್ಡಿ ಕೊಳೆತ ಹಣ್ಣು ಹಂಪಲು ಪ್ರಾಣಿಗಳ ಮಲ ಮೂ ತ್ರ ಸೇವನೆ ಮಾಡುತ್ತಾರೆ. ಇವರು ಮನುಷ್ಯನಿಂದ ದುಡ್ಡು ಬಯಸುವುದಿಲ್ಲ ಹೆಚ್ಚು ಅಂದರೆ ಅವರಿಗೆ ಪ್ರಿಯವಾದ ಗಾಂ ಜಾ ಬಯಸುತ್ತಾರೆ.
ಇವರು ಶಿವ ಮತ್ತು ಶಕ್ತಿಯ ಆರಾಧಕ ಆಗಿದ್ದು ಸ್ಮಶಾನದಲ್ಲಿ ಹೆಣ ಗಳನ್ನು ಸುಟ್ಟಾಗ ಸಿಗುವ ಬೂದಿಯನ್ನು ಮೈ ತುಂಬಾ ಬಳೆದು ಕೊಳ್ಳುತ್ತಾರೆ ಹಾಗೂ ಇದನ್ನು ಚಿತಾ ಭಸ್ಮ ಎಂದು ಸಹಾ ಕರೆಯುತ್ತಾರೆ ಹಾಗೂ ಇದನ್ನು ಪ್ರತಿಯೊಬ್ಬ ಆಗೊರಿಯು ಸಹಾ ತನ್ನ ಮೈಗೇ ಹಚ್ಚಿಕೊಂಡು ಇರುತ್ತಾನೆ ಹಾಗೂ ಆಗೊರಿಗಳಲ್ಲಿ ಸಹಾ ಗುರುಗಳು ಇರುತ್ತಾರೆ ಮತ್ತು ಈ ಗುರುಗಳು ತನ್ನ ಶಿಷ್ಯರಿಗೆ ಅನೇಕ ರೀತಿಯಾದ ಪರೀಕ್ಷೆ ಮಾಡುತ್ತಾರೆ ಆನಂತರ ಆಗೋರಿ ದೀಕ್ಷೆಯನ್ನು ಕೊಡಲಾಗುತ್ತದೆ ಈ ಅಗೊರಿಗಳು ಹೆಚ್ಚಾಗಿ ಕಾಶಿ ಕೇದಾರನಾಥ್ ಪಶುಪತಿನಾಥ ಹೀಗೆ ಶಿವನ ದೇವಸ್ಥಾನದ ಸುತ್ತ ಹೆಚ್ಚಾಗಿ ಕಾಣಿಸುತ್ತಾರೆ. ಹಾಗಾಗಿ ವಾಮಾ ಚಾರ ಮಾಟ ಮಂತ್ರಗಳನ್ನು ಮಾಡುತ್ತಾರೆ ಎಂದು ಕೆಲವರು ತಪ್ಪಾಗಿ ತಿಳಿಯುತ್ತಾರೆ ಆದರೆ ಇವರು ಹಠ ಯೋಗದ ಪರಿಣತರು ಯೋಗಾಸನ ದಿಂದ ಕೆಲವು ವಿಶೇಷ ಶಕ್ತಿ ಪಡೆದಿರುತ್ತಾರೆ ಹಾಗೂ ಇವರಿಗೆ ಅನೇಕ ರೋಗಗಳನ್ನು ಗುಣ ಪಡಿಸುವ ಶಕ್ತಿಯು ಸಹಾ ಈ ಯೋಗಾಸನ ದಿಂದ ಬಂದಿರುತ್ತದೆ ಮತ್ತು ಇವರು ಪ್ರಚಾರ ಹಾಗೂ ಪ್ರಚೋದನೆ ಮಾಡುವುದಿಲ್ಲ.
No comments:
Post a Comment