Sunday, 31 May 2020

ಕೃಷ್ಣ ಶಮಂತಕ ಮಣಿಯ ಕಥೆ

ಕೃಷ್ಣ ಶಮಂತಕ ಮಣಿಯ ಕಥೆ 

ಕೃಷ್ಣ ಹಿಂದೂಗಳ ಅಚ್ಚುಮೆಚ್ಚಿನ ದೇವಾನು ದೇವತೆಗಳಲ್ಲಿ ಒಬ್ಬರು. ಧರ್ಮಗ್ರಂಥಗಳಲ್ಲಿ, ಪುರಾಣಗಳಲ್ಲಿ ಶ್ರೀ ಕೃಷ್ಣನ ಕುರಿತು ಹಲವು ಕಥೆಗಳು, ಉಲ್ಲೇಖಗಳಿವೆ. ಈ ಪೈಕಿ ಕೃಷ್ಣ ಶಮಂತಕ ಮಣಿಯ ಕಥೆಯೂ ಸಹ ಒಂದು ಪ್ರಮುಖವಾದುದು. ಬನ್ನಿ, ಈ ಕಥೆ ಬಗ್ಗೆ ತಿಳಿದುಕೊಳ್ಳೋಣ.
 
ಭಗವಾನ್ ಕೃಷ್ಣನು ತನ್ನ ವಿರುದ್ಧ ಸುಳ್ಳು ಆರೋಪಗಳನ್ನು ತೊಡೆದುಹಾಕಲು ಶಮಂತಕ ಮಣಿಯನ್ನು ಪಡೆದುಕೊಂಡನು ಮತ್ತು ಜಾಂಬವಂತ ಮತ್ತು ಸತ್ರಜಿತ್ ಎಂಬ ಇಬ್ಬರು ವ್ಯಕ್ತಿಗಳ ಹೆಣ್ಣುಮಕ್ಕಳನ್ನು ಮದುವೆಯಾದನು. ಶಮಂತಕ ಮಣಿಯನ್ನು ಒಳಗೊಂಡ ಕಾಲಕ್ಷೇಪವನ್ನು ಜಾರಿಗೆ ತರುವ ಮೂಲಕ, ಭಗವಂತನು ಭೌತಿಕ ಸಂಪತ್ತಿನ ನಿರರ್ಥಕತೆಯನ್ನು ಪ್ರದರ್ಶಿಸಿದನು.

ಶಮಂತಕ ಮಣಿಯ ಕಾರಣದಿಂದಾಗಿ ರಾಜ ಸತ್ರಜಿತ್ ಭಗವಾನ್ ಕೃಷ್ಣನನ್ನು ಅವಹೇಳನ ಮಾಡಿದನೆಂದು ಸುಕದೇವ ಗೋಸ್ವಾಮಿ ರಾಜ ಪರೀಕ್ಷಿತ್ ಎದುರು ಪ್ರಸ್ತಾಪಿಸಿದ್ದರು. ಬಳಿಕ ಈ ಘಟನೆಯ ವಿವರಗಳನ್ನು ಕೇಳಲು ಕುತೂಹಲಗೊಂಡು ರಾಜ ಪರೀಕ್ಷಿತ್ ಸುಖದೇವ ಗೋಸ್ವಾಮಿಯನ್ನು ಕೇಳಿದನು. ಹೀಗೆ ಸುಕದೇವ ಗೋಸ್ವಾಮಿ ಈ ಕಥೆಯನ್ನು ನಿರೂಪಿಸಿದರು.

ರಾಜ ಸತ್ರಜಿತ್ ತನ್ನ ಅತ್ಯುತ್ತಮ ಹಿತೈಷಿ ಸೂರ್ಯ ದೇವನ ಕೃಪೆಯಿಂದ ಶಮಂತಕ ಮಣಿಯನ್ನು ಪಡೆದನು. ನಂತರ, ರತ್ನವನ್ನು   ಕುತ್ತಿಗೆಗೆ ಹಾಕಿಕೊಂಡ ಸತ್ರಜಿತ್ ದ್ವಾರಕಾಗೆ ಪ್ರಯಾಣ ಬೆಳೆಸಿದರು. ಆದರೆ, ಅಲ್ಲಿನ ನಿವಾಸಿಗಳು, ಅವನು ಸ್ವತಃ ಸೂರ್ಯ-ದೇವರೆಂದು ಭಾವಿಸಿ ಕೃಷ್ಣನ ಬಳಿಗೆ ಹೋಗಿ, ಭಗವಾನ್ ಸೂರ್ಯ ತನ್ನ ಪ್ರೇಕ್ಷಕರನ್ನು ಕರೆದುಕೊಂಡು ಬರಲು ಬಂದಿದ್ದಾನೆಂದು ತಿಳಿಸಿದನು. ಆದರೆ ಕೃಷ್ಣನು ಆತ ಸೂರ್ಯನಲ್ಲ, ರಾಜ ಸತ್ರಜಿತ್ ಎಂದು ಉತ್ತರಿಸಿದನು. ಅಲ್ಲದೆ, ಶಮಂತಕ ಮಣಿಯನ್ನು ಧರಿಸಿದ್ದರಿಂದ ಅತ್ಯಂತ ಉತ್ಕೃಷ್ಟನಾಗಿ ಕಾಣುತ್ತಿದ್ದಾನೆ ಎಂದು ಅಲ್ಲಿನ ಜನರಿಗೆ ವಿವರಿಸಿದ.
ದ್ವಾರಕದಲ್ಲಿ ಸತ್ರಜಿತ್ ತನ್ನ ಮನೆಯಲ್ಲಿ ವಿಶೇಷ ಬಲಿಪೀಠದ ಮೇಲೆ ಅಮೂಲ್ಯವಾದ ಕಲ್ಲನ್ನು ಸ್ಥಾಪಿಸಿದ್ದ. ಪ್ರತಿದಿನ ರತ್ನವು ದೊಡ್ಡ ಪ್ರಮಾಣದ ಚಿನ್ನವನ್ನು ಉತ್ಪಾದಿಸುತ್ತಿತ್ತು. ಮತ್ತು ಅದನ್ನು ಸರಿಯಾಗಿ ಪೂಜಿಸಿದರೆ ಯಾವುದೇ ವಿಪತ್ತು ಸಂಭವಿಸುವುದಿಲ್ಲ ಎಂದು ಭರವಸೆ ನೀಡುವ ಹೆಚ್ಚುವರಿ ಶಕ್ತಿಯನ್ನು ಶಮಂತಕ ಮಣಿ ಹೊಂದಿತ್ತು.
ಒಂದು ಸಂದರ್ಭದಲ್ಲಿ ಭಗವಾನ್ ಶ್ರೀ ಕೃಷ್ಣನು ರತ್ನವನ್ನು ಯದು ರಾಜ, ಉಗ್ರಸೇನನಿಗೆ ಕೊಡುವಂತೆ ಸತ್ರಜಿತ್‌ಗೆ ವಿನಂತಿಸಿದನು. ಆದರೆ ಸತ್ರಜಿತ್ ದುರಾಸೆಯ ಕಾರಣದಿಂದ ಅದನ್ನು ನಿರಾಕರಿಸಿದನು. ಸ್ವಲ್ಪ ಸಮಯದ ನಂತರ ಸತ್ರಜಿತ್‌ನ ಸಹೋದರ ಪ್ರಸೇನಾ ಕುದುರೆಯ ಮೇಲೆ ಬೇಟೆಯಾಡಲು ಊರು ಬಿಟ್ಟಿದ್ದು, ಕುತ್ತಿಗೆಗೆ ಶಮಂತಕ ರತ್ನವನ್ನು ಧರಿಸಿದ್ದರು.
ಆದರೆ, ಮಾರ್ಗದಲ್ಲಿ ಸಿಂಹವು ಪ್ರಸೇನನನ್ನು ಕೊಂದು ರತ್ನವನ್ನು ಪರ್ವತ ಗುಹೆಯೊಂದಕ್ಕೆ ಕೊಂಡೊಯ್ದಿತು. ಅಲ್ಲಿ ಕರಡಿಗಳ ರಾಜ ಜಾಂಬವಂತ ವಾಸಿಸುತ್ತಿದ್ದನು. ಜಾಂಬವಂತ ಸಿಂಹವನ್ನು ಕೊಂದು ತನ್ನ ಮಗನಿಗೆ ಆಟವಾಡಲು ರತ್ನವನ್ನು ಕೊಟ್ಟನು.
ರಾಜ ಸತ್ರಜಿತ್‌ನ ಸಹೋದರ ಹಿಂತಿರುಗದಿದ್ದಾಗ, ರಾಜನು ಶ್ರೀ ಕೃಷ್ಣನು ಶಮಂತಕ ಮಣಿಗಾಗಿ ಅವನನ್ನು ಕೊಂದನೆಂದು ಭಾವಿಸಿದನು. ಶ್ರೀ ಕೃಷ್ಣನು ಸಾಮಾನ್ಯ ಜನರಲ್ಲಿ ಹರಡುತ್ತಿದ್ದ ಈ ವದಂತಿಯನ್ನು ಕೇಳಿ, ಮತ್ತು ತನ್ನ ಮೇಲಿನ ಕಳಂಕವನ್ನು ತೆಗೆದುಹಾಕಲು ; ಕೃಷ್ಣನು ಕೆಲವು ನಾಗರಿಕರೊಂದಿಗೆ ಪ್ರಸೇನಾನನ್ನು ಹುಡುಕಲು ಹೋದನು. ಆ ವೇಳೆ ಪ್ರಸೇನಾ ಹೋದ ಮಾರ್ಗದಲ್ಲಿ ಕೃಷ್ಣ ಹೋದಾಗ ಆತನ ಮೃತದೇಹ ಮತ್ತು ಕುದುರೆಯು ಬಿದ್ದಿರುವುದನ್ನು ನೋಡಿದರು.
ಬಳಿಕ, ಜಾಂಬವಂತ ಕೊಂದಿದ್ದ ಸಿಂಹದ ಶವವನ್ನು ಅವರು ನೋಡಿದರು. ಈ ಕುರಿತು ತಾನು ತನಿಖೆ ಮಾಡುತ್ತೇನೆಂದು ಗುಹೆಯ ಒಳಗೆ ಹೊರಟ ಕೃಷ್ಣ ಜನರನ್ನು ಗುಹೆಯ ಹೊರಗೇ ಇರುವಂತೆ ಹೇಳಿದ್ದನು.
ಕೃಷ್ಣ ಜಾಂಬವಂತನ ಗುಹೆಯನ್ನು ಪ್ರವೇಶಿಸಿದಾಗ ಮಗುವಿನ ಪಕ್ಕದಲ್ಲಿದ್ದ ಶಮಂತಕ ಮಣಿಯನ್ನು ನೋಡಿದನು. ಆದರೆ ಕೃಷ್ಣ ಆಭರಣವನ್ನು ತೆಗೆದುಕೊಳ್ಳಲು ಪ್ರಯತ್ನಿಸಿದಾಗ, ಮಗುವನ್ನು ನೋಡಿಕೊಳ್ಳುತ್ತಿದ್ದ ದಾದಿ ಅದನ್ನು ನೋಡಿ ಕೂಗಿಕೊಂಡಳು. ಕೂಗನ್ನು ಕೇಳಿದ ಜಂಬವಂತನು ತಕ್ಷಣವೇ ಸ್ಥಳಕ್ಕೆ ಬಂದ.
ಆದರೆ, ಕೃಷ್ಣನನ್ನು ಸಾಮಾನ್ಯ ಮನುಷ್ಯನೆಂದು ಪರಿಗಣಿಸಿದ ಜಂಬವಂತ ಅವನೊಂದಿಗೆ ಯುದ್ಧ ಮಾಡಲು ಪ್ರಾರಂಭಿಸಿದನು. ಇಪ್ಪತ್ತೆಂಟು ದಿನಗಳ ಕಾಲ ನಿರಂತರವಾಗಿ ಅವರು ಹೋರಾಡಿದ್ದು, ಕೊನೆಗೆ ಜಂಬವಂತ ಭಗವಂತನ ಹೊಡೆತದಿಂದ ದುರ್ಬಲನಾದನು.
ನಂತರ ಕೃಷ್ಣನು ಪರಮಾತ್ಮನ ಸರ್ವೋಚ್ಚ ವ್ಯಕ್ತಿತ್ವ ಎಂದು ಅರ್ಥಮಾಡಿಕೊಂಡ ಜಂಬವಂತ ಶ್ರೀರಾಮನನ್ನು ಸ್ತುತಿಸಲು ಪ್ರಾರಂಭಿಸಿದನು. ಈ ವೇಳೆಗೆ ಕೃಷ್ಣ ಶ್ರೀರಾಮ ಅವತಾರದಲ್ಲಿ ಕಾಣಿಸಿಕೊಂಡನು,  ಭಗವಂತನು ತನ್ನ ಕಮಲದ ಕೈಯಿಂದ ಜಾಂಬವಂತನನ್ನು ಮುಟ್ಟಿ, ಅವನ ಭಯವನ್ನು ಹೋಗಲಾಡಿಸಿದನು. ನಂತರ ಶಮಂತಕ ಮಣಿಯ ಬಗ್ಗೆ ಎಲ್ಲವನ್ನೂ ವಿವರಿಸಿದನು. ಹೀಗಾಗಿ ಜಂಬವಂತ ಶ್ರೀ ಕೃಷ್ಣನಿಗೆ ಶಮಂತಕ ಮಣಿಯನ್ನು ಸಂತೋಷದಿಂದ ಅರ್ಪಿಸಿದ. ಜತೆಗೆ, ತನ್ನ ಅವಿವಾಹಿತ ಪುತ್ರಿ ಜಾಂಬವತಿಯನ್ನು ಕೊಟ್ಟು ಮದುವೆಯಾದರು.
ಈ ಮಧ್ಯೆ, ಕೃಷ್ಣನು ಗುಹೆಯಿಂದ ಹೊರಬರಲು ಕಾದಿದ್ದ ಜತೆಗಾರರು 12 ದಿನಗಳ ಬಳಿಕ ನಿರಾಶೆಯಿಂದ ದ್ವಾರಕಕ್ಕೆ ಹಿಂದಿರುಗಿದರು. ಕೃಷ್ಣನ ಎಲ್ಲಾ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ತೀವ್ರ ದುಃಖಿತರಾಗಿದ್ದರು ಮತ್ತು ಶ್ರೀ ಕೃಷ್ಣ ಸುರಕ್ಷಿತವಾಗಿ ಮರಳಲಿ ಎಂದು ದುರ್ಗಾ ದೇವಿಯನ್ನು ಪೂಜಿಸಲು ಪ್ರಾರಂಭಿಸಿದರು.
ಅವರು ದುರ್ಗಾ ಆರಾಧನೆಯನ್ನು ಮಾಡುತ್ತಿರುವಾಗಲೇ, ಕೃಷ್ಣನು ತನ್ನ ಪತ್ನಿ ಜಾಂಬವಂತಿಯ ಜತೆ ದ್ವಾರಕಾ ನಗರವನ್ನು ಪ್ರವೇಶಿಸಿದರು. ಸಹವಾಸದಲ್ಲಿ ನಗರವನ್ನು ಪ್ರವೇಶಿಸಿದನು. ಬಳಿಕ ರಾಜನ ಆಸ್ಥಾನಕ್ಕೆ ಸತ್ರಜಿತ್‌ನನ್ನು ಕರೆಸಿಕೊಂಡು ನಡೆದ ಕಥೆ ಎಲ್ಲವನ್ನು ಹೇಳಿ ಶಮಂತಕ ಮಣಿಯನ್ನು ವಾಪಸ್ ಮಾಡಿದನು.
ಬಳಿಕ ಅವಮಾನ ಮತ್ತು ಪಶ್ಚಾತಾಪದಿಂದ ಸತ್ರಜಿತ್ ಆಭರಣವನ್ನು ಪಡೆದುಕೊಂಡನು. ಆದರೆ ತನ್ನ ಮನೆಗೆ ಹಿಂತಿರುಗಿದ ಬಳಿಕ ಸತ್ರಜಿತ್, ತಾನು ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಕೃಷ್ಣನಿಗೆ ಶಮಂತಕ ಮಣಿಯನ್ನು ಮಾತ್ರವಲ್ಲದೆ ಅವನ ಮಗಳನ್ನೂ ನೀಡಲು ನಿರ್ಧರಿಸಿದನು. ದೈವಿಕ ಗುಣಗಳನ್ನು ಹೊಂದಿದ್ದ ಸತ್ರಜಿತ್ ಅವರ ಮಗಳು ಸತ್ಯಭಾಮನ ಕೈಯನ್ನು ಶ್ರೀ ಕೃಷ್ಣ ಹಿಡಿದನು. ಆದರೆ ಶಮಂತಕ ಮಣಿಯನ್ನು ನಿರಾಕರಿಸಿದ ಶ್ರೀ ಕೃಷ್ಣ ರಾಜ ಸತ್ರಜಿತ್‌ಗೆ ಪುನ: ಹಿಂದಿರುಗಿಸಿದನು.

ಕೃಪೆ : Online ನಲ್ಲಿ ಓದಿದ್ದು 

👉 ಹಿಂದಿನ ಕಥೆಗಳಿಗಾಗಿ  page ಹೋಗಿ ನೋಡಿ 👇
https://www.facebook.com/jnanaprachar/  

👉 page like ಮಾಡಿ 👍
 page like ಮಾಡಿದ್ರೆ ಡೈಲಿ ನಿಮ್ಮ fb ಅಲ್ಲಿ ಬರುತ್ತೆ, 

👉 👥👨‍👩‍👧‍👦 ನೀವು facebook ಅಲ್ಲಿ ಬೇರೆ ಆದ್ಯಾತ್ಮ ಗ್ರೂಪಗಳಲ್ಲಿ ಇದ್ರೆ ಆ ಗ್ರೂಪ್ ಗೆ ಈ ವಿಷಯ share ಮಾಡಿ, 

 "ನಾವು ತಿಳಿದುಕೊಂಡಿದ್ದನ್ನ ಬೇರೆಯವರಿಗೆ ತಿಳಿಸುವುದು ಒಂದು ದೇವರ ಸೇವೆ ]

ಹರಿಭಕ್ತ ಪ್ರಹ್ಲಾದ

ಭಾಗವತ ಕಥೆ
ಹರಿಭಕ್ತ ಪ್ರಹ್ಲಾದ
ವಿಜಯ ವಿಜಯರು ವಿಷ್ಣುವಿನ ದ್ವಾರಪಾಲಕರು. ಒಂದು ಸಾರಿ ಸನಕಾದಿ ಋಷಿಗಳು ವಿಷ್ಣುವಿನ ದರ್ಶನಕ್ಕೆ ಬಂದರು. ಅವರು ಬ್ರಹ್ಮಮಾನಸಪುತ್ರರು. ಅವರು ವಿಧಿ ನಿಯಮಗಳನ್ನು ದಾಟಿದವರು. ವಿಷ್ಣುವಿನ ದ್ವಾರದಲ್ಲಿದ್ದ ಜಯವಿಜಯರು ವಿಷ್ಣುದರ್ಶನಕ್ಕೆ ಬಿಡಲಿಲ್ಲ. ಮಹಾದ್ವಾರದಲ್ಲಿಯೇ ತಡೆದರು. ಆಗ ಸನಕಾದಿಗಳು ಅವರಿಗೆ ನಿಮಗೆ ಯಾರನ್ನು ಬಿಡಬೇಕು, ಯಾರನ್ನು ಬಿಡಬಾರದೆಂಬ ನಿಯಮ ಗೊತ್ತಿಲ್ಲ. ಇದೆಲ್ಲ ಅಹಂಕಾರದ ದ್ಯೋತಕ. ಅಹಂಕಾರಿಯಾದ ಮನುಷ್ಯನಿಗೆ ಧರ್ಮ-ಅಧರ್ಮಗಳು, ಕರ್ತವ್ಯ-ಅಕರ್ತವ್ಯಗಳು, ಪಾಪ-ಪುಣ್ಯಗಳು, ನಯ-ವಿನಯಗಳು ಇರುವುದಿಲ್ಲ. ಆಗ ಸನಕಾದಿಗಳು ದ್ವಾರಪಾಲಕರಾದ ಜಯವಿಜಯರಿಗೆ ನೀವು ವಿಷ್ಣುವಿನ ದ್ವಾರಪಾಲಕರಾದರೂ ನಿಮಗೆ ಯಾರನ್ನು ಬಿಡಬೇಕು ಯಾರನ್ನು ಬಿಡಬಾರದೆಂಬ ತಿಳುವಳಿಕೆಯಿಲ್ಲ. ಇದೆಲ್ಲ ಅಹಂಕಾರದ ಪ್ರಭಾವ. ನೀವು ‘ರಾಕ್ಷಸರಾಗಿರಿ’ ಎಂದು ಸನಕಾದಿಗಳು ಅವರಿಗೆ ಶಾಪಕೊಟ್ಟರು. ಆಗ ಅವರು ಮೊದಲು ಹಿರಣ್ಯಾಕ್ಷ, ಹಿರಣ್ಯಕಶಿಪರೆಂದು ಲೋಕಕಂಠಕರಾಗಿ ಜನ್ಮ ತಾಳಿದರು. ಇಬ್ಬರೂ ಲೋಕಕಂಠಕರಾಗಿ ಸಾತ್ವಿಕರಿಗೆ ದೇವತೆಗಳಿಗೆ ತೊಂದರೆ ಕೊಡುತ್ತಾ ಬಂದರು. ಇವರ ಕ್ರೂರ ಸ್ವಭಾವವು ದೇವತೆಗಳನ್ನೇ ಹೆದರುವಂತೆ ಮಾಡಿತು. ಭಗವಂತನಾದ ವಿಷ್ಣುವಿನ ಮೊರೆ ಹೊಕ್ಕರು.

ವಿಷ್ಣು ವರಾಹ ಅವತಾರ ತಾಳಿ, ಪಾತಾಳ ಲೋಕದಲ್ಲಿ ಹುದುಗಿಸಿಟ್ಟಿದ್ದ ಭೂದೇವಿಯನ್ನು ಮತ್ತೆ ಅದರ ಸ್ವಸ್ಥಾನಕ್ಕೆ ಸೇರಿಸಿ, ಲೋಕಕಂಠಕನಾಗಿದ್ದ ಹಿರಣ್ಯಾಕ್ಷನನ್ನು ಮುಗಿಸಿದ. ಸಹೋದರನಾದ ಹಿರಣ್ಯಕಶಪು ಭಗವಂತನನ್ನು ಕುರಿತು ತಪಸ್ಸು ಮಾಡಿ “ನನಗೆ ಸಾವು ಇಲ್ಲವೇ ಇಲ್ಲ. ರಾತ್ರಿಯಲ್ಲಿಯೂ ಇಲ್ಲ, ಹಗಲು ಇಲ್ಲ, ಯಾವ ಆಯುಧದಿಂದಲೂ ಇಲ್ಲ, ಮತ್ತು ಮನುಷ್ಯ, ಗಂಧರ್ವ, ಯಕ್ಷ, ರಾಕ್ಷಸರು, ದೇವತೆಗಳು, ವಿಷ್ಣು, ಮಹೇಶ್ವರ ಯಾರಿಂದಲೂ ಸಾವಿಲ್ಲ.’ ಇಂತಹ ವರ ಪಡೆದಿದ್ದಾನೆ. ದೇವತೆಗಳನ್ನು ದೇವಲೋಕದಿಂದ ಓಡಿಸಿದ. ಅವನ ಉಪಟಳ ಯಾರೂ ತಡೆಯುವಂತಿಲ್ಲ. ಅವನ ಹೆಂಡತಿ ಕಯಾಲುದೇವಿ. ಸಾತ್ವಿಕ ಸ್ವಭಾವದವಳು. ಒಂದು ಸಾರಿ ಹಿರಣ್ಯಕಶಿಪು ತಪಸ್ಸಿಗಾಗಿ ಅರಣ್ಯಕ್ಕೆ ಹೋದ. ದೇವತೆಗಳಿಗೆ ಬಹಳ ಭಯವಾಯಿತು. ಈಗಲೇ ಇವನ ಉಪಟಳ ತಡೆಯುವಂತಿಲ್ಲ. ಇನ್ನು ತಪಸ್ಸು ಮಾಡಿ ಹೆಚ್ಚಿನ ಶಕ್ತಿ ಗಳಿಸಿದರೆ ನಾವು ಇರುವಂತಿಲ್ಲ. ಆದ್ದರಿಂದ ದೇವತೆಗಳು ಉಪಾಯ ಮಾಡಿದರು. ಅವನು ಯಾವ ಮರದ ಕೆಳಗೆ ತಪಸ್ಸಿಗೆ ಕುಳಿತುಕೊಳ್ಳುತ್ತಾನೆ ಆ ಮರದ ಮೇಲೆ ಬೃಹಸ್ಪತಿಯು ಯಾವ ಆಕಾರವನ್ನು ಧಾರಣೆ ಮಾಡದೆ ‘ನಾರಾಯಣ ನಾರಾಯಣ’ ಎನ್ನಬೇಕು. ಈ ವ್ಯವಸ್ಥೆಯಾಯಿತು.

ಹಿರಣ್ಯಕಶಿಪು ತನ್ನ ಹೆಂಡತಿಗೆ ತಪಸ್ಸಿಗೆ ಹೋಗಿ ದೇವತೆಗಳನ್ನು ಎಲ್ಲರನ್ನೂ ನಿರ್ಮೂಲ ಮಾಡಿ, ಎಲ್ಲೆಲ್ಲೂ ನಾನೇ ಇರಬೇಕು. ಅಂತಹ ವರ ಪಡೆದು ಬರುತ್ತೇನೆಂದು ಹೆಂಡತಿ ಕಯಾಲು ದೇವಿಗೆ ಹೇಳಿ ಹೋಗಿದ್ದಾನೆ. ಒಂದು ಮರದ ಕೆಳಗೆ ಕುಳಿತು ತಪಸ್ಸಿಗೆ ಕುಳಿತ ಕೂಡಲೆ ಆ ಮರದ ಮೇಲಿನ ಬೃಹಸ್ಪತಿಯು “ನಾರಾಯಣ ನಾರಾಯಣ” ಎಂದಿತು. ಈ ಸ್ಥಳ ಸರಿಯಿಲ್ಲವೆಂದು ಮತ್ತೊಂದು ಮರದ ಕೆಳಗೆ ಕುಳಿತ. ಅಲ್ಲಿಯೂ “ನಾರಾಯಣ ನಾರಾಯಣ”. ಇವನಿಗೆ ಕೇಳಲು ಆಗಲಿಲ್ಲ. ಹೀಗೆ ಎಲ್ಲೆಲ್ಲಿ ಹೋದರೂ ಎಲ್ಲಿ ಕುಳಿತರೂ “ನಾರಾಯಣ ನಾರಾಯಣ” ತಪಸ್ಸು ಸಿದ್ದಿ ಆಗಲಿಲ್ಲ. ಮನೆಗೆ ಹಿಂದಿರುಗಿದ.

ಕಯಾಲು ದೇವಿಯು ‘ಸ್ವಾಮಿ, ತಪಸ್ಸಿಗೆ ಹೋದವರು ಏಕೆ ಮರಳಿ ಬಂದಿರಿ?’ ಎಂದಳು. ‘ಏನು ಹೇಳುವುದು ಕಯಾಲು. ಯಾವ ಸ್ಥಳದಲ್ಲಿ ತಪಸ್ಸಿಗೆ ಕುಳಿತರೂ “ನಾರಾಯಣ ನಾರಾಯಣ” ಎಂಬ ಕೆಟ್ಟ ಹೆಸರು ಕೇಳಿ ಬಂತು. ಎಲ್ಲಿ ಕುಳಿತರೂ ನನ್ನ ವೈರಿ ನಾಮವೇ. ಕೇಳಲಾರದೆ ವಾಪಾಸು ಬಂದೆ’ ಎಂದ. ಕಯಾಲು ದೇವಿಗೆ ಅದೆಷ್ಟು ಸಂತೋಷ!! ಅದು ಹೇಳಲು ಬರುವುದಿಲ್ಲ. ಸ್ವಲ್ಪ ಹೊತ್ತು ಬಿಟ್ಟು ‘ಸ್ವಾಮಿ, ಆ ಪಕ್ಷಿ ಏನೆಂದು ಕೂಗಿತು?’ ‘ಕಯಾಲು “ನಾರಾಯಣ ನಾರಾಯಣ” ಎಂದು ವೈರಿ ನಾಮ ಕೂಗಿತು.’ ಸರಿ ಆದಾಗ್ಯೂ ಬಂದು ಬಹಳ ಸಂತೋಷದಿಂದ ‘ಸ್ವಾಮಿ, ಆ ಪಕ್ಷಿ ಏನೆಂದು ಕೂಗಿತು?’ ‘ಕಯಾಲು ಪದೇ ಪದೇ ಕೇಳಬೇಡ. ಆ ಕೆಟ್ಟ ಹೆಸರನ್ನು ನನ್ನ ಬಾಯಿಂದ ಹೇಳಿಸಬೇಡ’ ಎಂದನು. ಆದರೂ ಕಯಾಲು ಸಂತೋಷಪಟ್ಟು ‘ಸ್ವಾಮಿ, ಆ ಪಕ್ಷಿ ಏನೆಂದು ಕೂಗಿತು?’ ‘ಕಯಾಲು ಪದೇ ಪದೇ ಆ ಕೆಟ್ಟ ಹೆಸರು ಕೇಳಬೇಡ. ನನ್ನ ಬಾಯಿಂದ ಆ ದುಷ್ಟ ಹೆಸರು ಹೇಳಬಾರದು’ ಎಂದು ಆಜ್ಞೆ ಮಾಡಿದ. ರಾತ್ರಿ ಊಟ ಮಾಡುವಾಗ ಸೌಜನ್ಯದಿಂದ ‘ಸ್ವಾಮಿ, ಮರತೇಬಿಟ್ಟೆ, ಆ ಪಕ್ಷಿ ಏನೆಂದು ಕೂಗಿತು?’ ‘ಕಯಾಲು ನನ್ನ ಬಾಯಿಂದ ಆ ದುಷ್ಟ ನೀಚ ಹೆಸರನ್ನು ಪದೇ ಪದೇ ಹೇಳಿಸಬೇಡ. ಅದು “ನಾರಾಯಣ ನಾರಾಯಣ” ಎಂದಿತು’ ಎಂದ. ಹೀಗೆ ಮಾಡಿ ಕಯಾಲು ದೇವಿಯು ಬಹಳ ಬುದ್ಧಿವಂತಿಕೆಯಿಂದ ಉಪಚಾರ ಮಾಡುತ್ತಾ ‘ಸ್ವಾಮಿ ಆ ಪಕ್ಷಿ ಏನೆಂದಿತು. ನಾನು ಮರೆತೇ.’ ‘ಕಯಾಲು “ನಾರಾಯಣ ನಾರಾಯಣ” ಎಂದಿತು.’ ಹಾಗೆ ಹೀಗೆ ಮಾಡಿ ಬುದ್ಧಿವಂತಳಾದ ದೈವಿ ಸಂಪತ್ತಿನ ಆ ಕಯಾಲು / ಕಯಾದು  ಮಲಗುವುದರೊಳಗಾಗಿ 108 ಸಾರಿ ನಾರಾಯಣ ನಾಮವನ್ನು ಆ ರಾಕ್ಷಸನ ಬಾಯಿಂದ ಹೇಳಿಸಿದಳು. ಆ ದಿನವೇ ಗರ್ಭ ಧರಿಸಿದಳು.

ಪುನಃ ಹಿರಣ್ಯಕಶಿಪನು ತಪಸ್ಸಿಗೆ ಹೊರಟು ಹೋದನು. ಅದೇ ಸಂದರ್ಭವನ್ನು ಉಪಯೋಗ ಮಾಡಿಕೊಂಡ ಇಂದ್ರನು ಆ ಮಹಾತಾಯಿ ಕಯಾಲು ದೇವಿಯನ್ನು ದೇವಲೋಕಕ್ಕೆ ಕರೆದುಕೊಂಡು ಹೋದನು. ದೇವತೆಗಳೆಲ್ಲಾ ಹೆದರಿ ಮೊದಲು ಆ ಮಹಾತಾಯಿಯನ್ನು ಹಿಂದಕ್ಕೆ ಬಿಟ್ಟು ಬರಲು ಒತ್ತಾಯಿಸಿದರು. ಇಂದ್ರನು ಹೆದರಿದನು. ಆಗ ದಾರಿಯಲ್ಲಿ ನಾರದರು ಅನೇಕ ದಿವ್ಯವಾದ ಕತೆಗಳನ್ನು ಹೇಳುತ್ತಾ “ನಾರಾಯಣ ನಾರಾಯಣ” ನಾಮವನ್ನು ಹೇಳುತ್ತಾ ಇರುವಾಗ ಆಕೆಗೆ ರಥದಲ್ಲಿ ನಿದ್ದೆ ಬಂತು. ಆಗ ಗರ್ಭದಲ್ಲಿರುವ ಆ ಮಗು “ನಾರಾಯಣ ನಾರಾಯಣ” ಎನ್ನುತ್ತಿದೆ. ನಾರದರಿಗೆ ಆಶ್ಚರ್ಯವಾಯಿತು. ರಥದಲ್ಲಿ ಹೋಗಿ ಅವರ ಅರಮನೆಗೆ ಸುಖವಾಗಿ ಬಿಟ್ಟು ಬಂದರು. ಆ ಗರ್ಭದಿಂದ ಹೊರ ಬಂದ ಮಗುವೆ “ಪ್ರಹ್ಲಾದ”. ಪ್ರಕರ್ಷಣೀಯ ಆಹ್ಲಾದ ಪ್ರಹ್ಲಾದ. ರಾಕ್ಷಸ ಪುತ್ರನಾದರೂ ದೇವತೆಗಳಿಗೆ ದೇವತೆ ಆದ. ಅದು ಕಯಾಲು ದೇವಿಯ ತಪಸ್ಸು. ದೇವತೆಗಳ ಯುಕ್ತಿ-ಪ್ರಯುಕ್ತಿ. ನಾವು ಸಹ ನಮ್ಮ ಮಕ್ಕಳನ್ನು ಹೀಗೆ ಪಡೆಯಬೇಕು. ಮಕ್ಕಳು ದೈವಿ ಸಂಪತ್ತರಾಗುವ ಅವಕಾಶವನ್ನು ಆಗಲು ಅನೇಕ ಜನ ಪುಣ್ಯವಂತ ಸ್ತ್ರೀಯರು ತಮ್ಮ ಮಕ್ಕಳಿಗೆ ದೈವಿ ಸಂಪತ್ತು ಉಂಟು ಮಾಡುತ್ತಾರೆ. ಆದ್ದರಿಂದ ನಮ್ಮ ಭಾರತ ದೇಶದಲ್ಲಿ ಏಕನಾಥ ಸ್ವಾಮಿಗಳು, ಸಮರ್ಥ ರಾಮದಾಸರು, ಮೀರಾಬಾಯಿ, ಜ್ಞಾನದೇವ ಇಂತಹ ಸಹಸ್ರಾರು ಜನಗಳು ಭಾರತ ಭೂಮಿಗೆ ತಮ್ಮ ತಪಸ್ಸನ್ನು ಧಾರೆ ಎರೆದು ಹೋಗಿದ್ದಾರೆ.

ಈಗ ಪ್ರಹ್ಲಾದ, ರಾಕ್ಷಸನ ಮಗ. ಆದರೆ ಅವನ ಆಚರಣೆ ದೈವಿ ಆಚರಣೆ. ರಾಕ್ಷಸನಾದ ತಂದೆ ಮಗನನ್ನು ರಾಕ್ಷಸನನ್ನಾಗಿ ಮಾಡಲು ಹಾಗೂ ನಾರಾಯಣ ನಾಮಸ್ಮರಣೆಯಿಂದ ವಿಮುಖನಾಗಲು ಆನೆಯಿಂದ ತುಳಿಸಿದ. ಪರ್ವತದ ಮೇಲಿಂದ ಎತ್ತಿ ಹಾಕಿದ. ನಾರಾಯಣ ರಕ್ಷಣೆ ಇರುವಾಗ ಪ್ರಹ್ಲಾದನಿಗೆ ಏನು ಆಗಲಿಲ್ಲ. ಬೆಂಕಿಯು ಇವನನ್ನು ಸುಡಲಿಲ್ಲ, ನೀರು ಇವನನ್ನು ಕೊಲ್ಲಲಿಲ್ಲ. ಇದೆಲ್ಲಾ ಭಗವತ್ಪ್ರಸಾದ. ‘ಎಲ್ಲಿದ್ದಾನೋ ನಿನ್ನ ದೇವರು?’ ಎಂದ ತಂದೆ. ನೋಡುವವರ ಕಣ್ಣು ಎಲ್ಲೆಲ್ಲಿ ಹೋಗುತ್ತದೆಯೋ ಅಲ್ಲಿ ಇದ್ದಾನೆ. ಅರಮನೆ ಕಂಬ ತೋರಿಸಿ ‘ನಿನ್ನ ದೇವರು ಇದರಲ್ಲಿ ಇದ್ದಾನೆಯೇ’ ಅಂದ. ‘ಹೌದು ಇದ್ದಾನೆ.’ ತನ್ನ ಖಡ್ಗದಿಂದ ಅರಮನೆ ಕಂಬಕ್ಕೆ ಹೊಡೆದ. ಅಲ್ಲಿಂದಲೇ ಭಕ್ತರಕ್ಷಕ ಹೊರಗೆ ಬಂದ. ಹೇಗೆ ಬಂದ? ಮುಖ ಸಿಂಹ, ದೇಹ ಮನುಷ್ಯ. ಹಿರಣ್ಯಕಶಿಪನನ್ನು ಅರಮನೆ ಬಾಗಿಲಿಗೆ ಎಳೆದೊಯ್ದ ನರಸಿಂಹ. ನಾನು ಯಾರು, ಮನುಷ್ಯನೇ ಅಥವಾ ಪ್ರಾಣಿಯೇ ಗೊತ್ತಿಲ್ಲ. ಇದು ಒಳಗೋ ಹೊರಗೋ, ಒಳಗಲ್ಲ, ಹೊರಗಲ್ಲ, ಹಗಲೋ ರಾತ್ರಿಯೋ ಇದು ಹಗಲೂ ಅಲ್ಲ ರಾತ್ರಿಯೂ ಅಲ್ಲ, ಉಗುರನ್ನು ತೋರಿಸಿ ಇವು ಯಾವ ಆಯುಧ? ಯಾವ ಆಯುಧವೂ ಅಲ್ಲ. ಉಗುರಿನಿಂದಲೇ ಹಿರಣ್ಯಕಶಿಪನನ್ನು ಸೀಳಿದ. ಲೋಕಕಂಟಕ ನರಸಿಂಹ ಜಗತ್ತನ್ನು ರಕ್ಷಣೆ ಮಾಡಿದ. ಆ ನರಸಿಂಹನಿಗೆ ಅನೇಕ ನಮಸ್ಕಾರಗಳು. ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತಃ |
ಅಭ್ಯುತ್ಥಾನ ಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್ ||4||7||
ಯಾವ ಯಾವಾಗ ಧರ್ಮವು ಗ್ಲಾನಿಯಾಗಿ ಅಧರ್ಮವು ವೃದ್ಧಿ ಆಗುತ್ತದೆಯೋ ಆಗ ಭಗವಂತನು ತನ್ನನ್ನು ತಾನೆಯೇ ಸೃಷ್ಟಿಸಿಕೊಂಡು ಅವತರಿಸುತ್ತಾನೆ.
ಹಾಗೆ ಪರಮಾತ್ಮನು ಅವತಾರ ಮಾಡಿಕೊಂಡು ಬಂದು ಸತ್ಯವಂತರಾದ ಸಾಧುಗಳ ರಕ್ಷಣೆ ಮಾಡುತ್ತಾನೆ. ದುಷ್ಕøತ್ಯಗಳನ್ನು ವಿನಾಶ ಮಾಡುತ್ತಾನೆಂದು ಭಗವದ್ಗೀತೆಯ ಪ್ರಮಾಣವಿದೆ. ಭಕ್ತರಕ್ಷಕ ಭಗವಂತನಿಗೆ ಅನೇಕ ನಮಸ್ಕಾರಗಳು

ಮುಂದಿನ  ಸಂಚಿಕೆ : 

👉 ಹಿಂದಿನ ಕಥೆಗಳಿಗಾಗಿ  page ಹೋಗಿ ನೋಡಿ 👇
https://www.facebook.com/jnanaprachar/  

👉 page like ಮಾಡಿ 👍
 page like ಮಾಡಿದ್ರೆ ಡೈಲಿ ನಿಮ್ಮ fb ಅಲ್ಲಿ ಬರುತ್ತೆ, 

👉 👥👨‍👩‍👧‍👦 ನೀವು facebook ಅಲ್ಲಿ ಬೇರೆ ಆದ್ಯಾತ್ಮ ಗ್ರೂಪಗಳಲ್ಲಿ ಇದ್ರೆ ಆ ಗ್ರೂಪ್ ಗೆ ಈ ವಿಷಯ share ಮಾಡಿ, 

 "ನಾವು ತಿಳಿದುಕೊಂಡಿದ್ದನ್ನ ಬೇರೆಯವರಿಗೆ ತಿಳಿಸುವುದು ಒಂದು ದೇವರ ಸೇವೆ ]ಭಾಗವತ ಕಥೆ
ಹರಿಭಕ್ತ ಪ್ರಹ್ಲಾದ
ವಿಜಯ ವಿಜಯರು ವಿಷ್ಣುವಿನ ದ್ವಾರಪಾಲಕರು. ಒಂದು ಸಾರಿ ಸನಕಾದಿ ಋಷಿಗಳು ವಿಷ್ಣುವಿನ ದರ್ಶನಕ್ಕೆ ಬಂದರು. ಅವರು ಬ್ರಹ್ಮಮಾನಸಪುತ್ರರು. ಅವರು ವಿಧಿ ನಿಯಮಗಳನ್ನು ದಾಟಿದವರು. ವಿಷ್ಣುವಿನ ದ್ವಾರದಲ್ಲಿದ್ದ ಜಯವಿಜಯರು ವಿಷ್ಣುದರ್ಶನಕ್ಕೆ ಬಿಡಲಿಲ್ಲ. ಮಹಾದ್ವಾರದಲ್ಲಿಯೇ ತಡೆದರು. ಆಗ ಸನಕಾದಿಗಳು ಅವರಿಗೆ ನಿಮಗೆ ಯಾರನ್ನು ಬಿಡಬೇಕು, ಯಾರನ್ನು ಬಿಡಬಾರದೆಂಬ ನಿಯಮ ಗೊತ್ತಿಲ್ಲ. ಇದೆಲ್ಲ ಅಹಂಕಾರದ ದ್ಯೋತಕ. ಅಹಂಕಾರಿಯಾದ ಮನುಷ್ಯನಿಗೆ ಧರ್ಮ-ಅಧರ್ಮಗಳು, ಕರ್ತವ್ಯ-ಅಕರ್ತವ್ಯಗಳು, ಪಾಪ-ಪುಣ್ಯಗಳು, ನಯ-ವಿನಯಗಳು ಇರುವುದಿಲ್ಲ. ಆಗ ಸನಕಾದಿಗಳು ದ್ವಾರಪಾಲಕರಾದ ಜಯವಿಜಯರಿಗೆ ನೀವು ವಿಷ್ಣುವಿನ ದ್ವಾರಪಾಲಕರಾದರೂ ನಿಮಗೆ ಯಾರನ್ನು ಬಿಡಬೇಕು ಯಾರನ್ನು ಬಿಡಬಾರದೆಂಬ ತಿಳುವಳಿಕೆಯಿಲ್ಲ. ಇದೆಲ್ಲ ಅಹಂಕಾರದ ಪ್ರಭಾವ. ನೀವು ‘ರಾಕ್ಷಸರಾಗಿರಿ’ ಎಂದು ಸನಕಾದಿಗಳು ಅವರಿಗೆ ಶಾಪಕೊಟ್ಟರು. ಆಗ ಅವರು ಮೊದಲು ಹಿರಣ್ಯಾಕ್ಷ, ಹಿರಣ್ಯಕಶಿಪರೆಂದು ಲೋಕಕಂಠಕರಾಗಿ ಜನ್ಮ ತಾಳಿದರು. ಇಬ್ಬರೂ ಲೋಕಕಂಠಕರಾಗಿ ಸಾತ್ವಿಕರಿಗೆ ದೇವತೆಗಳಿಗೆ ತೊಂದರೆ ಕೊಡುತ್ತಾ ಬಂದರು. ಇವರ ಕ್ರೂರ ಸ್ವಭಾವವು ದೇವತೆಗಳನ್ನೇ ಹೆದರುವಂತೆ ಮಾಡಿತು. ಭಗವಂತನಾದ ವಿಷ್ಣುವಿನ ಮೊರೆ ಹೊಕ್ಕರು.

ವಿಷ್ಣು ವರಾಹ ಅವತಾರ ತಾಳಿ, ಪಾತಾಳ ಲೋಕದಲ್ಲಿ ಹುದುಗಿಸಿಟ್ಟಿದ್ದ ಭೂದೇವಿಯನ್ನು ಮತ್ತೆ ಅದರ ಸ್ವಸ್ಥಾನಕ್ಕೆ ಸೇರಿಸಿ, ಲೋಕಕಂಠಕನಾಗಿದ್ದ ಹಿರಣ್ಯಾಕ್ಷನನ್ನು ಮುಗಿಸಿದ. ಸಹೋದರನಾದ ಹಿರಣ್ಯಕಶಪು ಭಗವಂತನನ್ನು ಕುರಿತು ತಪಸ್ಸು ಮಾಡಿ “ನನಗೆ ಸಾವು ಇಲ್ಲವೇ ಇಲ್ಲ. ರಾತ್ರಿಯಲ್ಲಿಯೂ ಇಲ್ಲ, ಹಗಲು ಇಲ್ಲ, ಯಾವ ಆಯುಧದಿಂದಲೂ ಇಲ್ಲ, ಮತ್ತು ಮನುಷ್ಯ, ಗಂಧರ್ವ, ಯಕ್ಷ, ರಾಕ್ಷಸರು, ದೇವತೆಗಳು, ವಿಷ್ಣು, ಮಹೇಶ್ವರ ಯಾರಿಂದಲೂ ಸಾವಿಲ್ಲ.’ ಇಂತಹ ವರ ಪಡೆದಿದ್ದಾನೆ. ದೇವತೆಗಳನ್ನು ದೇವಲೋಕದಿಂದ ಓಡಿಸಿದ. ಅವನ ಉಪಟಳ ಯಾರೂ ತಡೆಯುವಂತಿಲ್ಲ. ಅವನ ಹೆಂಡತಿ ಕಯಾಲುದೇವಿ. ಸಾತ್ವಿಕ ಸ್ವಭಾವದವಳು. ಒಂದು ಸಾರಿ ಹಿರಣ್ಯಕಶಿಪು ತಪಸ್ಸಿಗಾಗಿ ಅರಣ್ಯಕ್ಕೆ ಹೋದ. ದೇವತೆಗಳಿಗೆ ಬಹಳ ಭಯವಾಯಿತು. ಈಗಲೇ ಇವನ ಉಪಟಳ ತಡೆಯುವಂತಿಲ್ಲ. ಇನ್ನು ತಪಸ್ಸು ಮಾಡಿ ಹೆಚ್ಚಿನ ಶಕ್ತಿ ಗಳಿಸಿದರೆ ನಾವು ಇರುವಂತಿಲ್ಲ. ಆದ್ದರಿಂದ ದೇವತೆಗಳು ಉಪಾಯ ಮಾಡಿದರು. ಅವನು ಯಾವ ಮರದ ಕೆಳಗೆ ತಪಸ್ಸಿಗೆ ಕುಳಿತುಕೊಳ್ಳುತ್ತಾನೆ ಆ ಮರದ ಮೇಲೆ ಬೃಹಸ್ಪತಿಯು ಯಾವ ಆಕಾರವನ್ನು ಧಾರಣೆ ಮಾಡದೆ ‘ನಾರಾಯಣ ನಾರಾಯಣ’ ಎನ್ನಬೇಕು. ಈ ವ್ಯವಸ್ಥೆಯಾಯಿತು.

ಹಿರಣ್ಯಕಶಿಪು ತನ್ನ ಹೆಂಡತಿಗೆ ತಪಸ್ಸಿಗೆ ಹೋಗಿ ದೇವತೆಗಳನ್ನು ಎಲ್ಲರನ್ನೂ ನಿರ್ಮೂಲ ಮಾಡಿ, ಎಲ್ಲೆಲ್ಲೂ ನಾನೇ ಇರಬೇಕು. ಅಂತಹ ವರ ಪಡೆದು ಬರುತ್ತೇನೆಂದು ಹೆಂಡತಿ ಕಯಾಲು ದೇವಿಗೆ ಹೇಳಿ ಹೋಗಿದ್ದಾನೆ. ಒಂದು ಮರದ ಕೆಳಗೆ ಕುಳಿತು ತಪಸ್ಸಿಗೆ ಕುಳಿತ ಕೂಡಲೆ ಆ ಮರದ ಮೇಲಿನ ಬೃಹಸ್ಪತಿಯು “ನಾರಾಯಣ ನಾರಾಯಣ” ಎಂದಿತು. ಈ ಸ್ಥಳ ಸರಿಯಿಲ್ಲವೆಂದು ಮತ್ತೊಂದು ಮರದ ಕೆಳಗೆ ಕುಳಿತ. ಅಲ್ಲಿಯೂ “ನಾರಾಯಣ ನಾರಾಯಣ”. ಇವನಿಗೆ ಕೇಳಲು ಆಗಲಿಲ್ಲ. ಹೀಗೆ ಎಲ್ಲೆಲ್ಲಿ ಹೋದರೂ ಎಲ್ಲಿ ಕುಳಿತರೂ “ನಾರಾಯಣ ನಾರಾಯಣ” ತಪಸ್ಸು ಸಿದ್ದಿ ಆಗಲಿಲ್ಲ. ಮನೆಗೆ ಹಿಂದಿರುಗಿದ.

ಕಯಾಲು ದೇವಿಯು ‘ಸ್ವಾಮಿ, ತಪಸ್ಸಿಗೆ ಹೋದವರು ಏಕೆ ಮರಳಿ ಬಂದಿರಿ?’ ಎಂದಳು. ‘ಏನು ಹೇಳುವುದು ಕಯಾಲು. ಯಾವ ಸ್ಥಳದಲ್ಲಿ ತಪಸ್ಸಿಗೆ ಕುಳಿತರೂ “ನಾರಾಯಣ ನಾರಾಯಣ” ಎಂಬ ಕೆಟ್ಟ ಹೆಸರು ಕೇಳಿ ಬಂತು. ಎಲ್ಲಿ ಕುಳಿತರೂ ನನ್ನ ವೈರಿ ನಾಮವೇ. ಕೇಳಲಾರದೆ ವಾಪಾಸು ಬಂದೆ’ ಎಂದ. ಕಯಾಲು ದೇವಿಗೆ ಅದೆಷ್ಟು ಸಂತೋಷ!! ಅದು ಹೇಳಲು ಬರುವುದಿಲ್ಲ. ಸ್ವಲ್ಪ ಹೊತ್ತು ಬಿಟ್ಟು ‘ಸ್ವಾಮಿ, ಆ ಪಕ್ಷಿ ಏನೆಂದು ಕೂಗಿತು?’ ‘ಕಯಾಲು “ನಾರಾಯಣ ನಾರಾಯಣ” ಎಂದು ವೈರಿ ನಾಮ ಕೂಗಿತು.’ ಸರಿ ಆದಾಗ್ಯೂ ಬಂದು ಬಹಳ ಸಂತೋಷದಿಂದ ‘ಸ್ವಾಮಿ, ಆ ಪಕ್ಷಿ ಏನೆಂದು ಕೂಗಿತು?’ ‘ಕಯಾಲು ಪದೇ ಪದೇ ಕೇಳಬೇಡ. ಆ ಕೆಟ್ಟ ಹೆಸರನ್ನು ನನ್ನ ಬಾಯಿಂದ ಹೇಳಿಸಬೇಡ’ ಎಂದನು. ಆದರೂ ಕಯಾಲು ಸಂತೋಷಪಟ್ಟು ‘ಸ್ವಾಮಿ, ಆ ಪಕ್ಷಿ ಏನೆಂದು ಕೂಗಿತು?’ ‘ಕಯಾಲು ಪದೇ ಪದೇ ಆ ಕೆಟ್ಟ ಹೆಸರು ಕೇಳಬೇಡ. ನನ್ನ ಬಾಯಿಂದ ಆ ದುಷ್ಟ ಹೆಸರು ಹೇಳಬಾರದು’ ಎಂದು ಆಜ್ಞೆ ಮಾಡಿದ. ರಾತ್ರಿ ಊಟ ಮಾಡುವಾಗ ಸೌಜನ್ಯದಿಂದ ‘ಸ್ವಾಮಿ, ಮರತೇಬಿಟ್ಟೆ, ಆ ಪಕ್ಷಿ ಏನೆಂದು ಕೂಗಿತು?’ ‘ಕಯಾಲು ನನ್ನ ಬಾಯಿಂದ ಆ ದುಷ್ಟ ನೀಚ ಹೆಸರನ್ನು ಪದೇ ಪದೇ ಹೇಳಿಸಬೇಡ. ಅದು “ನಾರಾಯಣ ನಾರಾಯಣ” ಎಂದಿತು’ ಎಂದ. ಹೀಗೆ ಮಾಡಿ ಕಯಾಲು ದೇವಿಯು ಬಹಳ ಬುದ್ಧಿವಂತಿಕೆಯಿಂದ ಉಪಚಾರ ಮಾಡುತ್ತಾ ‘ಸ್ವಾಮಿ ಆ ಪಕ್ಷಿ ಏನೆಂದಿತು. ನಾನು ಮರೆತೇ.’ ‘ಕಯಾಲು “ನಾರಾಯಣ ನಾರಾಯಣ” ಎಂದಿತು.’ ಹಾಗೆ ಹೀಗೆ ಮಾಡಿ ಬುದ್ಧಿವಂತಳಾದ ದೈವಿ ಸಂಪತ್ತಿನ ಆ ಕಯಾಲು / ಕಯಾದು  ಮಲಗುವುದರೊಳಗಾಗಿ 108 ಸಾರಿ ನಾರಾಯಣ ನಾಮವನ್ನು ಆ ರಾಕ್ಷಸನ ಬಾಯಿಂದ ಹೇಳಿಸಿದಳು. ಆ ದಿನವೇ ಗರ್ಭ ಧರಿಸಿದಳು.

ಪುನಃ ಹಿರಣ್ಯಕಶಿಪನು ತಪಸ್ಸಿಗೆ ಹೊರಟು ಹೋದನು. ಅದೇ ಸಂದರ್ಭವನ್ನು ಉಪಯೋಗ ಮಾಡಿಕೊಂಡ ಇಂದ್ರನು ಆ ಮಹಾತಾಯಿ ಕಯಾಲು ದೇವಿಯನ್ನು ದೇವಲೋಕಕ್ಕೆ ಕರೆದುಕೊಂಡು ಹೋದನು. ದೇವತೆಗಳೆಲ್ಲಾ ಹೆದರಿ ಮೊದಲು ಆ ಮಹಾತಾಯಿಯನ್ನು ಹಿಂದಕ್ಕೆ ಬಿಟ್ಟು ಬರಲು ಒತ್ತಾಯಿಸಿದರು. ಇಂದ್ರನು ಹೆದರಿದನು. ಆಗ ದಾರಿಯಲ್ಲಿ ನಾರದರು ಅನೇಕ ದಿವ್ಯವಾದ ಕತೆಗಳನ್ನು ಹೇಳುತ್ತಾ “ನಾರಾಯಣ ನಾರಾಯಣ” ನಾಮವನ್ನು ಹೇಳುತ್ತಾ ಇರುವಾಗ ಆಕೆಗೆ ರಥದಲ್ಲಿ ನಿದ್ದೆ ಬಂತು. ಆಗ ಗರ್ಭದಲ್ಲಿರುವ ಆ ಮಗು “ನಾರಾಯಣ ನಾರಾಯಣ” ಎನ್ನುತ್ತಿದೆ. ನಾರದರಿಗೆ ಆಶ್ಚರ್ಯವಾಯಿತು. ರಥದಲ್ಲಿ ಹೋಗಿ ಅವರ ಅರಮನೆಗೆ ಸುಖವಾಗಿ ಬಿಟ್ಟು ಬಂದರು. ಆ ಗರ್ಭದಿಂದ ಹೊರ ಬಂದ ಮಗುವೆ “ಪ್ರಹ್ಲಾದ”. ಪ್ರಕರ್ಷಣೀಯ ಆಹ್ಲಾದ ಪ್ರಹ್ಲಾದ. ರಾಕ್ಷಸ ಪುತ್ರನಾದರೂ ದೇವತೆಗಳಿಗೆ ದೇವತೆ ಆದ. ಅದು ಕಯಾಲು ದೇವಿಯ ತಪಸ್ಸು. ದೇವತೆಗಳ ಯುಕ್ತಿ-ಪ್ರಯುಕ್ತಿ. ನಾವು ಸಹ ನಮ್ಮ ಮಕ್ಕಳನ್ನು ಹೀಗೆ ಪಡೆಯಬೇಕು. ಮಕ್ಕಳು ದೈವಿ ಸಂಪತ್ತರಾಗುವ ಅವಕಾಶವನ್ನು ಆಗಲು ಅನೇಕ ಜನ ಪುಣ್ಯವಂತ ಸ್ತ್ರೀಯರು ತಮ್ಮ ಮಕ್ಕಳಿಗೆ ದೈವಿ ಸಂಪತ್ತು ಉಂಟು ಮಾಡುತ್ತಾರೆ. ಆದ್ದರಿಂದ ನಮ್ಮ ಭಾರತ ದೇಶದಲ್ಲಿ ಏಕನಾಥ ಸ್ವಾಮಿಗಳು, ಸಮರ್ಥ ರಾಮದಾಸರು, ಮೀರಾಬಾಯಿ, ಜ್ಞಾನದೇವ ಇಂತಹ ಸಹಸ್ರಾರು ಜನಗಳು ಭಾರತ ಭೂಮಿಗೆ ತಮ್ಮ ತಪಸ್ಸನ್ನು ಧಾರೆ ಎರೆದು ಹೋಗಿದ್ದಾರೆ.

ಈಗ ಪ್ರಹ್ಲಾದ, ರಾಕ್ಷಸನ ಮಗ. ಆದರೆ ಅವನ ಆಚರಣೆ ದೈವಿ ಆಚರಣೆ. ರಾಕ್ಷಸನಾದ ತಂದೆ ಮಗನನ್ನು ರಾಕ್ಷಸನನ್ನಾಗಿ ಮಾಡಲು ಹಾಗೂ ನಾರಾಯಣ ನಾಮಸ್ಮರಣೆಯಿಂದ ವಿಮುಖನಾಗಲು ಆನೆಯಿಂದ ತುಳಿಸಿದ. ಪರ್ವತದ ಮೇಲಿಂದ ಎತ್ತಿ ಹಾಕಿದ. ನಾರಾಯಣ ರಕ್ಷಣೆ ಇರುವಾಗ ಪ್ರಹ್ಲಾದನಿಗೆ ಏನು ಆಗಲಿಲ್ಲ. ಬೆಂಕಿಯು ಇವನನ್ನು ಸುಡಲಿಲ್ಲ, ನೀರು ಇವನನ್ನು ಕೊಲ್ಲಲಿಲ್ಲ. ಇದೆಲ್ಲಾ ಭಗವತ್ಪ್ರಸಾದ. ‘ಎಲ್ಲಿದ್ದಾನೋ ನಿನ್ನ ದೇವರು?’ ಎಂದ ತಂದೆ. ನೋಡುವವರ ಕಣ್ಣು ಎಲ್ಲೆಲ್ಲಿ ಹೋಗುತ್ತದೆಯೋ ಅಲ್ಲಿ ಇದ್ದಾನೆ. ಅರಮನೆ ಕಂಬ ತೋರಿಸಿ ‘ನಿನ್ನ ದೇವರು ಇದರಲ್ಲಿ ಇದ್ದಾನೆಯೇ’ ಅಂದ. ‘ಹೌದು ಇದ್ದಾನೆ.’ ತನ್ನ ಖಡ್ಗದಿಂದ ಅರಮನೆ ಕಂಬಕ್ಕೆ ಹೊಡೆದ. ಅಲ್ಲಿಂದಲೇ ಭಕ್ತರಕ್ಷಕ ಹೊರಗೆ ಬಂದ. ಹೇಗೆ ಬಂದ? ಮುಖ ಸಿಂಹ, ದೇಹ ಮನುಷ್ಯ. ಹಿರಣ್ಯಕಶಿಪನನ್ನು ಅರಮನೆ ಬಾಗಿಲಿಗೆ ಎಳೆದೊಯ್ದ ನರಸಿಂಹ. ನಾನು ಯಾರು, ಮನುಷ್ಯನೇ ಅಥವಾ ಪ್ರಾಣಿಯೇ ಗೊತ್ತಿಲ್ಲ. ಇದು ಒಳಗೋ ಹೊರಗೋ, ಒಳಗಲ್ಲ, ಹೊರಗಲ್ಲ, ಹಗಲೋ ರಾತ್ರಿಯೋ ಇದು ಹಗಲೂ ಅಲ್ಲ ರಾತ್ರಿಯೂ ಅಲ್ಲ, ಉಗುರನ್ನು ತೋರಿಸಿ ಇವು ಯಾವ ಆಯುಧ? ಯಾವ ಆಯುಧವೂ ಅಲ್ಲ. ಉಗುರಿನಿಂದಲೇ ಹಿರಣ್ಯಕಶಿಪನನ್ನು ಸೀಳಿದ. ಲೋಕಕಂಟಕ ನರಸಿಂಹ ಜಗತ್ತನ್ನು ರಕ್ಷಣೆ ಮಾಡಿದ. ಆ ನರಸಿಂಹನಿಗೆ ಅನೇಕ ನಮಸ್ಕಾರಗಳು. ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತಃ |
ಅಭ್ಯುತ್ಥಾನ ಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್ ||4||7||
ಯಾವ ಯಾವಾಗ ಧರ್ಮವು ಗ್ಲಾನಿಯಾಗಿ ಅಧರ್ಮವು ವೃದ್ಧಿ ಆಗುತ್ತದೆಯೋ ಆಗ ಭಗವಂತನು ತನ್ನನ್ನು ತಾನೆಯೇ ಸೃಷ್ಟಿಸಿಕೊಂಡು ಅವತರಿಸುತ್ತಾನೆ.
ಹಾಗೆ ಪರಮಾತ್ಮನು ಅವತಾರ ಮಾಡಿಕೊಂಡು ಬಂದು ಸತ್ಯವಂತರಾದ ಸಾಧುಗಳ ರಕ್ಷಣೆ ಮಾಡುತ್ತಾನೆ. ದುಷ್ಕøತ್ಯಗಳನ್ನು ವಿನಾಶ ಮಾಡುತ್ತಾನೆಂದು ಭಗವದ್ಗೀತೆಯ ಪ್ರಮಾಣವಿದೆ. ಭಕ್ತರಕ್ಷಕ ಭಗವಂತನಿಗೆ ಅನೇಕ ನಮಸ್ಕಾರಗಳು

ಮುಂದಿನ  ಸಂಚಿಕೆ : 

👉 ಹಿಂದಿನ ಕಥೆಗಳಿಗಾಗಿ  page ಹೋಗಿ ನೋಡಿ 👇
https://www.facebook.com/jnanaprachar/  

👉 page like ಮಾಡಿ 👍
 page like ಮಾಡಿದ್ರೆ ಡೈಲಿ ನಿಮ್ಮ fb ಅಲ್ಲಿ ಬರುತ್ತೆ, 

👉 👥👨‍👩‍👧‍👦 ನೀವು facebook ಅಲ್ಲಿ ಬೇರೆ ಆದ್ಯಾತ್ಮ ಗ್ರೂಪಗಳಲ್ಲಿ ಇದ್ರೆ ಆ ಗ್ರೂಪ್ ಗೆ ಈ ವಿಷಯ share ಮಾಡಿ, 

 "ನಾವು ತಿಳಿದುಕೊಂಡಿದ್ದನ್ನ ಬೇರೆಯವರಿಗೆ ತಿಳಿಸುವುದು ಒಂದು ದೇವರ ಸೇವೆ ]ಭಾಗವತ ಕಥೆ
ಹರಿಭಕ್ತ ಪ್ರಹ್ಲಾದ
ವಿಜಯ ವಿಜಯರು ವಿಷ್ಣುವಿನ ದ್ವಾರಪಾಲಕರು. ಒಂದು ಸಾರಿ ಸನಕಾದಿ ಋಷಿಗಳು ವಿಷ್ಣುವಿನ ದರ್ಶನಕ್ಕೆ ಬಂದರು. ಅವರು ಬ್ರಹ್ಮಮಾನಸಪುತ್ರರು. ಅವರು ವಿಧಿ ನಿಯಮಗಳನ್ನು ದಾಟಿದವರು. ವಿಷ್ಣುವಿನ ದ್ವಾರದಲ್ಲಿದ್ದ ಜಯವಿಜಯರು ವಿಷ್ಣುದರ್ಶನಕ್ಕೆ ಬಿಡಲಿಲ್ಲ. ಮಹಾದ್ವಾರದಲ್ಲಿಯೇ ತಡೆದರು. ಆಗ ಸನಕಾದಿಗಳು ಅವರಿಗೆ ನಿಮಗೆ ಯಾರನ್ನು ಬಿಡಬೇಕು, ಯಾರನ್ನು ಬಿಡಬಾರದೆಂಬ ನಿಯಮ ಗೊತ್ತಿಲ್ಲ. ಇದೆಲ್ಲ ಅಹಂಕಾರದ ದ್ಯೋತಕ. ಅಹಂಕಾರಿಯಾದ ಮನುಷ್ಯನಿಗೆ ಧರ್ಮ-ಅಧರ್ಮಗಳು, ಕರ್ತವ್ಯ-ಅಕರ್ತವ್ಯಗಳು, ಪಾಪ-ಪುಣ್ಯಗಳು, ನಯ-ವಿನಯಗಳು ಇರುವುದಿಲ್ಲ. ಆಗ ಸನಕಾದಿಗಳು ದ್ವಾರಪಾಲಕರಾದ ಜಯವಿಜಯರಿಗೆ ನೀವು ವಿಷ್ಣುವಿನ ದ್ವಾರಪಾಲಕರಾದರೂ ನಿಮಗೆ ಯಾರನ್ನು ಬಿಡಬೇಕು ಯಾರನ್ನು ಬಿಡಬಾರದೆಂಬ ತಿಳುವಳಿಕೆಯಿಲ್ಲ. ಇದೆಲ್ಲ ಅಹಂಕಾರದ ಪ್ರಭಾವ. ನೀವು ‘ರಾಕ್ಷಸರಾಗಿರಿ’ ಎಂದು ಸನಕಾದಿಗಳು ಅವರಿಗೆ ಶಾಪಕೊಟ್ಟರು. ಆಗ ಅವರು ಮೊದಲು ಹಿರಣ್ಯಾಕ್ಷ, ಹಿರಣ್ಯಕಶಿಪರೆಂದು ಲೋಕಕಂಠಕರಾಗಿ ಜನ್ಮ ತಾಳಿದರು. ಇಬ್ಬರೂ ಲೋಕಕಂಠಕರಾಗಿ ಸಾತ್ವಿಕರಿಗೆ ದೇವತೆಗಳಿಗೆ ತೊಂದರೆ ಕೊಡುತ್ತಾ ಬಂದರು. ಇವರ ಕ್ರೂರ ಸ್ವಭಾವವು ದೇವತೆಗಳನ್ನೇ ಹೆದರುವಂತೆ ಮಾಡಿತು. ಭಗವಂತನಾದ ವಿಷ್ಣುವಿನ ಮೊರೆ ಹೊಕ್ಕರು.

ವಿಷ್ಣು ವರಾಹ ಅವತಾರ ತಾಳಿ, ಪಾತಾಳ ಲೋಕದಲ್ಲಿ ಹುದುಗಿಸಿಟ್ಟಿದ್ದ ಭೂದೇವಿಯನ್ನು ಮತ್ತೆ ಅದರ ಸ್ವಸ್ಥಾನಕ್ಕೆ ಸೇರಿಸಿ, ಲೋಕಕಂಠಕನಾಗಿದ್ದ ಹಿರಣ್ಯಾಕ್ಷನನ್ನು ಮುಗಿಸಿದ. ಸಹೋದರನಾದ ಹಿರಣ್ಯಕಶಪು ಭಗವಂತನನ್ನು ಕುರಿತು ತಪಸ್ಸು ಮಾಡಿ “ನನಗೆ ಸಾವು ಇಲ್ಲವೇ ಇಲ್ಲ. ರಾತ್ರಿಯಲ್ಲಿಯೂ ಇಲ್ಲ, ಹಗಲು ಇಲ್ಲ, ಯಾವ ಆಯುಧದಿಂದಲೂ ಇಲ್ಲ, ಮತ್ತು ಮನುಷ್ಯ, ಗಂಧರ್ವ, ಯಕ್ಷ, ರಾಕ್ಷಸರು, ದೇವತೆಗಳು, ವಿಷ್ಣು, ಮಹೇಶ್ವರ ಯಾರಿಂದಲೂ ಸಾವಿಲ್ಲ.’ ಇಂತಹ ವರ ಪಡೆದಿದ್ದಾನೆ. ದೇವತೆಗಳನ್ನು ದೇವಲೋಕದಿಂದ ಓಡಿಸಿದ. ಅವನ ಉಪಟಳ ಯಾರೂ ತಡೆಯುವಂತಿಲ್ಲ. ಅವನ ಹೆಂಡತಿ ಕಯಾಲುದೇವಿ. ಸಾತ್ವಿಕ ಸ್ವಭಾವದವಳು. ಒಂದು ಸಾರಿ ಹಿರಣ್ಯಕಶಿಪು ತಪಸ್ಸಿಗಾಗಿ ಅರಣ್ಯಕ್ಕೆ ಹೋದ. ದೇವತೆಗಳಿಗೆ ಬಹಳ ಭಯವಾಯಿತು. ಈಗಲೇ ಇವನ ಉಪಟಳ ತಡೆಯುವಂತಿಲ್ಲ. ಇನ್ನು ತಪಸ್ಸು ಮಾಡಿ ಹೆಚ್ಚಿನ ಶಕ್ತಿ ಗಳಿಸಿದರೆ ನಾವು ಇರುವಂತಿಲ್ಲ. ಆದ್ದರಿಂದ ದೇವತೆಗಳು ಉಪಾಯ ಮಾಡಿದರು. ಅವನು ಯಾವ ಮರದ ಕೆಳಗೆ ತಪಸ್ಸಿಗೆ ಕುಳಿತುಕೊಳ್ಳುತ್ತಾನೆ ಆ ಮರದ ಮೇಲೆ ಬೃಹಸ್ಪತಿಯು ಯಾವ ಆಕಾರವನ್ನು ಧಾರಣೆ ಮಾಡದೆ ‘ನಾರಾಯಣ ನಾರಾಯಣ’ ಎನ್ನಬೇಕು. ಈ ವ್ಯವಸ್ಥೆಯಾಯಿತು.

ಹಿರಣ್ಯಕಶಿಪು ತನ್ನ ಹೆಂಡತಿಗೆ ತಪಸ್ಸಿಗೆ ಹೋಗಿ ದೇವತೆಗಳನ್ನು ಎಲ್ಲರನ್ನೂ ನಿರ್ಮೂಲ ಮಾಡಿ, ಎಲ್ಲೆಲ್ಲೂ ನಾನೇ ಇರಬೇಕು. ಅಂತಹ ವರ ಪಡೆದು ಬರುತ್ತೇನೆಂದು ಹೆಂಡತಿ ಕಯಾಲು ದೇವಿಗೆ ಹೇಳಿ ಹೋಗಿದ್ದಾನೆ. ಒಂದು ಮರದ ಕೆಳಗೆ ಕುಳಿತು ತಪಸ್ಸಿಗೆ ಕುಳಿತ ಕೂಡಲೆ ಆ ಮರದ ಮೇಲಿನ ಬೃಹಸ್ಪತಿಯು “ನಾರಾಯಣ ನಾರಾಯಣ” ಎಂದಿತು. ಈ ಸ್ಥಳ ಸರಿಯಿಲ್ಲವೆಂದು ಮತ್ತೊಂದು ಮರದ ಕೆಳಗೆ ಕುಳಿತ. ಅಲ್ಲಿಯೂ “ನಾರಾಯಣ ನಾರಾಯಣ”. ಇವನಿಗೆ ಕೇಳಲು ಆಗಲಿಲ್ಲ. ಹೀಗೆ ಎಲ್ಲೆಲ್ಲಿ ಹೋದರೂ ಎಲ್ಲಿ ಕುಳಿತರೂ “ನಾರಾಯಣ ನಾರಾಯಣ” ತಪಸ್ಸು ಸಿದ್ದಿ ಆಗಲಿಲ್ಲ. ಮನೆಗೆ ಹಿಂದಿರುಗಿದ.

ಕಯಾಲು ದೇವಿಯು ‘ಸ್ವಾಮಿ, ತಪಸ್ಸಿಗೆ ಹೋದವರು ಏಕೆ ಮರಳಿ ಬಂದಿರಿ?’ ಎಂದಳು. ‘ಏನು ಹೇಳುವುದು ಕಯಾಲು. ಯಾವ ಸ್ಥಳದಲ್ಲಿ ತಪಸ್ಸಿಗೆ ಕುಳಿತರೂ “ನಾರಾಯಣ ನಾರಾಯಣ” ಎಂಬ ಕೆಟ್ಟ ಹೆಸರು ಕೇಳಿ ಬಂತು. ಎಲ್ಲಿ ಕುಳಿತರೂ ನನ್ನ ವೈರಿ ನಾಮವೇ. ಕೇಳಲಾರದೆ ವಾಪಾಸು ಬಂದೆ’ ಎಂದ. ಕಯಾಲು ದೇವಿಗೆ ಅದೆಷ್ಟು ಸಂತೋಷ!! ಅದು ಹೇಳಲು ಬರುವುದಿಲ್ಲ. ಸ್ವಲ್ಪ ಹೊತ್ತು ಬಿಟ್ಟು ‘ಸ್ವಾಮಿ, ಆ ಪಕ್ಷಿ ಏನೆಂದು ಕೂಗಿತು?’ ‘ಕಯಾಲು “ನಾರಾಯಣ ನಾರಾಯಣ” ಎಂದು ವೈರಿ ನಾಮ ಕೂಗಿತು.’ ಸರಿ ಆದಾಗ್ಯೂ ಬಂದು ಬಹಳ ಸಂತೋಷದಿಂದ ‘ಸ್ವಾಮಿ, ಆ ಪಕ್ಷಿ ಏನೆಂದು ಕೂಗಿತು?’ ‘ಕಯಾಲು ಪದೇ ಪದೇ ಕೇಳಬೇಡ. ಆ ಕೆಟ್ಟ ಹೆಸರನ್ನು ನನ್ನ ಬಾಯಿಂದ ಹೇಳಿಸಬೇಡ’ ಎಂದನು. ಆದರೂ ಕಯಾಲು ಸಂತೋಷಪಟ್ಟು ‘ಸ್ವಾಮಿ, ಆ ಪಕ್ಷಿ ಏನೆಂದು ಕೂಗಿತು?’ ‘ಕಯಾಲು ಪದೇ ಪದೇ ಆ ಕೆಟ್ಟ ಹೆಸರು ಕೇಳಬೇಡ. ನನ್ನ ಬಾಯಿಂದ ಆ ದುಷ್ಟ ಹೆಸರು ಹೇಳಬಾರದು’ ಎಂದು ಆಜ್ಞೆ ಮಾಡಿದ. ರಾತ್ರಿ ಊಟ ಮಾಡುವಾಗ ಸೌಜನ್ಯದಿಂದ ‘ಸ್ವಾಮಿ, ಮರತೇಬಿಟ್ಟೆ, ಆ ಪಕ್ಷಿ ಏನೆಂದು ಕೂಗಿತು?’ ‘ಕಯಾಲು ನನ್ನ ಬಾಯಿಂದ ಆ ದುಷ್ಟ ನೀಚ ಹೆಸರನ್ನು ಪದೇ ಪದೇ ಹೇಳಿಸಬೇಡ. ಅದು “ನಾರಾಯಣ ನಾರಾಯಣ” ಎಂದಿತು’ ಎಂದ. ಹೀಗೆ ಮಾಡಿ ಕಯಾಲು ದೇವಿಯು ಬಹಳ ಬುದ್ಧಿವಂತಿಕೆಯಿಂದ ಉಪಚಾರ ಮಾಡುತ್ತಾ ‘ಸ್ವಾಮಿ ಆ ಪಕ್ಷಿ ಏನೆಂದಿತು. ನಾನು ಮರೆತೇ.’ ‘ಕಯಾಲು “ನಾರಾಯಣ ನಾರಾಯಣ” ಎಂದಿತು.’ ಹಾಗೆ ಹೀಗೆ ಮಾಡಿ ಬುದ್ಧಿವಂತಳಾದ ದೈವಿ ಸಂಪತ್ತಿನ ಆ ಕಯಾಲು / ಕಯಾದು  ಮಲಗುವುದರೊಳಗಾಗಿ 108 ಸಾರಿ ನಾರಾಯಣ ನಾಮವನ್ನು ಆ ರಾಕ್ಷಸನ ಬಾಯಿಂದ ಹೇಳಿಸಿದಳು. ಆ ದಿನವೇ ಗರ್ಭ ಧರಿಸಿದಳು.

ಪುನಃ ಹಿರಣ್ಯಕಶಿಪನು ತಪಸ್ಸಿಗೆ ಹೊರಟು ಹೋದನು. ಅದೇ ಸಂದರ್ಭವನ್ನು ಉಪಯೋಗ ಮಾಡಿಕೊಂಡ ಇಂದ್ರನು ಆ ಮಹಾತಾಯಿ ಕಯಾಲು ದೇವಿಯನ್ನು ದೇವಲೋಕಕ್ಕೆ ಕರೆದುಕೊಂಡು ಹೋದನು. ದೇವತೆಗಳೆಲ್ಲಾ ಹೆದರಿ ಮೊದಲು ಆ ಮಹಾತಾಯಿಯನ್ನು ಹಿಂದಕ್ಕೆ ಬಿಟ್ಟು ಬರಲು ಒತ್ತಾಯಿಸಿದರು. ಇಂದ್ರನು ಹೆದರಿದನು. ಆಗ ದಾರಿಯಲ್ಲಿ ನಾರದರು ಅನೇಕ ದಿವ್ಯವಾದ ಕತೆಗಳನ್ನು ಹೇಳುತ್ತಾ “ನಾರಾಯಣ ನಾರಾಯಣ” ನಾಮವನ್ನು ಹೇಳುತ್ತಾ ಇರುವಾಗ ಆಕೆಗೆ ರಥದಲ್ಲಿ ನಿದ್ದೆ ಬಂತು. ಆಗ ಗರ್ಭದಲ್ಲಿರುವ ಆ ಮಗು “ನಾರಾಯಣ ನಾರಾಯಣ” ಎನ್ನುತ್ತಿದೆ. ನಾರದರಿಗೆ ಆಶ್ಚರ್ಯವಾಯಿತು. ರಥದಲ್ಲಿ ಹೋಗಿ ಅವರ ಅರಮನೆಗೆ ಸುಖವಾಗಿ ಬಿಟ್ಟು ಬಂದರು. ಆ ಗರ್ಭದಿಂದ ಹೊರ ಬಂದ ಮಗುವೆ “ಪ್ರಹ್ಲಾದ”. ಪ್ರಕರ್ಷಣೀಯ ಆಹ್ಲಾದ ಪ್ರಹ್ಲಾದ. ರಾಕ್ಷಸ ಪುತ್ರನಾದರೂ ದೇವತೆಗಳಿಗೆ ದೇವತೆ ಆದ. ಅದು ಕಯಾಲು ದೇವಿಯ ತಪಸ್ಸು. ದೇವತೆಗಳ ಯುಕ್ತಿ-ಪ್ರಯುಕ್ತಿ. ನಾವು ಸಹ ನಮ್ಮ ಮಕ್ಕಳನ್ನು ಹೀಗೆ ಪಡೆಯಬೇಕು. ಮಕ್ಕಳು ದೈವಿ ಸಂಪತ್ತರಾಗುವ ಅವಕಾಶವನ್ನು ಆಗಲು ಅನೇಕ ಜನ ಪುಣ್ಯವಂತ ಸ್ತ್ರೀಯರು ತಮ್ಮ ಮಕ್ಕಳಿಗೆ ದೈವಿ ಸಂಪತ್ತು ಉಂಟು ಮಾಡುತ್ತಾರೆ. ಆದ್ದರಿಂದ ನಮ್ಮ ಭಾರತ ದೇಶದಲ್ಲಿ ಏಕನಾಥ ಸ್ವಾಮಿಗಳು, ಸಮರ್ಥ ರಾಮದಾಸರು, ಮೀರಾಬಾಯಿ, ಜ್ಞಾನದೇವ ಇಂತಹ ಸಹಸ್ರಾರು ಜನಗಳು ಭಾರತ ಭೂಮಿಗೆ ತಮ್ಮ ತಪಸ್ಸನ್ನು ಧಾರೆ ಎರೆದು ಹೋಗಿದ್ದಾರೆ.

ಈಗ ಪ್ರಹ್ಲಾದ, ರಾಕ್ಷಸನ ಮಗ. ಆದರೆ ಅವನ ಆಚರಣೆ ದೈವಿ ಆಚರಣೆ. ರಾಕ್ಷಸನಾದ ತಂದೆ ಮಗನನ್ನು ರಾಕ್ಷಸನನ್ನಾಗಿ ಮಾಡಲು ಹಾಗೂ ನಾರಾಯಣ ನಾಮಸ್ಮರಣೆಯಿಂದ ವಿಮುಖನಾಗಲು ಆನೆಯಿಂದ ತುಳಿಸಿದ. ಪರ್ವತದ ಮೇಲಿಂದ ಎತ್ತಿ ಹಾಕಿದ. ನಾರಾಯಣ ರಕ್ಷಣೆ ಇರುವಾಗ ಪ್ರಹ್ಲಾದನಿಗೆ ಏನು ಆಗಲಿಲ್ಲ. ಬೆಂಕಿಯು ಇವನನ್ನು ಸುಡಲಿಲ್ಲ, ನೀರು ಇವನನ್ನು ಕೊಲ್ಲಲಿಲ್ಲ. ಇದೆಲ್ಲಾ ಭಗವತ್ಪ್ರಸಾದ. ‘ಎಲ್ಲಿದ್ದಾನೋ ನಿನ್ನ ದೇವರು?’ ಎಂದ ತಂದೆ. ನೋಡುವವರ ಕಣ್ಣು ಎಲ್ಲೆಲ್ಲಿ ಹೋಗುತ್ತದೆಯೋ ಅಲ್ಲಿ ಇದ್ದಾನೆ. ಅರಮನೆ ಕಂಬ ತೋರಿಸಿ ‘ನಿನ್ನ ದೇವರು ಇದರಲ್ಲಿ ಇದ್ದಾನೆಯೇ’ ಅಂದ. ‘ಹೌದು ಇದ್ದಾನೆ.’ ತನ್ನ ಖಡ್ಗದಿಂದ ಅರಮನೆ ಕಂಬಕ್ಕೆ ಹೊಡೆದ. ಅಲ್ಲಿಂದಲೇ ಭಕ್ತರಕ್ಷಕ ಹೊರಗೆ ಬಂದ. ಹೇಗೆ ಬಂದ? ಮುಖ ಸಿಂಹ, ದೇಹ ಮನುಷ್ಯ. ಹಿರಣ್ಯಕಶಿಪನನ್ನು ಅರಮನೆ ಬಾಗಿಲಿಗೆ ಎಳೆದೊಯ್ದ ನರಸಿಂಹ. ನಾನು ಯಾರು, ಮನುಷ್ಯನೇ ಅಥವಾ ಪ್ರಾಣಿಯೇ ಗೊತ್ತಿಲ್ಲ. ಇದು ಒಳಗೋ ಹೊರಗೋ, ಒಳಗಲ್ಲ, ಹೊರಗಲ್ಲ, ಹಗಲೋ ರಾತ್ರಿಯೋ ಇದು ಹಗಲೂ ಅಲ್ಲ ರಾತ್ರಿಯೂ ಅಲ್ಲ, ಉಗುರನ್ನು ತೋರಿಸಿ ಇವು ಯಾವ ಆಯುಧ? ಯಾವ ಆಯುಧವೂ ಅಲ್ಲ. ಉಗುರಿನಿಂದಲೇ ಹಿರಣ್ಯಕಶಿಪನನ್ನು ಸೀಳಿದ. ಲೋಕಕಂಟಕ ನರಸಿಂಹ ಜಗತ್ತನ್ನು ರಕ್ಷಣೆ ಮಾಡಿದ. ಆ ನರಸಿಂಹನಿಗೆ ಅನೇಕ ನಮಸ್ಕಾರಗಳು. ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತಃ |
ಅಭ್ಯುತ್ಥಾನ ಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್ ||4||7||
ಯಾವ ಯಾವಾಗ ಧರ್ಮವು ಗ್ಲಾನಿಯಾಗಿ ಅಧರ್ಮವು ವೃದ್ಧಿ ಆಗುತ್ತದೆಯೋ ಆಗ ಭಗವಂತನು ತನ್ನನ್ನು ತಾನೆಯೇ ಸೃಷ್ಟಿಸಿಕೊಂಡು ಅವತರಿಸುತ್ತಾನೆ.
ಹಾಗೆ ಪರಮಾತ್ಮನು ಅವತಾರ ಮಾಡಿಕೊಂಡು ಬಂದು ಸತ್ಯವಂತರಾದ ಸಾಧುಗಳ ರಕ್ಷಣೆ ಮಾಡುತ್ತಾನೆ. ದುಷ್ಕøತ್ಯಗಳನ್ನು ವಿನಾಶ ಮಾಡುತ್ತಾನೆಂದು ಭಗವದ್ಗೀತೆಯ ಪ್ರಮಾಣವಿದೆ. ಭಕ್ತರಕ್ಷಕ ಭಗವಂತನಿಗೆ ಅನೇಕ ನಮಸ್ಕಾರಗಳು

ಮುಂದಿನ  ಸಂಚಿಕೆ : 

👉 ಹಿಂದಿನ ಕಥೆಗಳಿಗಾಗಿ  page ಹೋಗಿ ನೋಡಿ 👇
https://www.facebook.com/jnanaprachar/  

👉 page like ಮಾಡಿ 👍
 page like ಮಾಡಿದ್ರೆ ಡೈಲಿ ನಿಮ್ಮ fb ಅಲ್ಲಿ ಬರುತ್ತೆ, 

👉 👥👨‍👩‍👧‍👦 ನೀವು facebook ಅಲ್ಲಿ ಬೇರೆ ಆದ್ಯಾತ್ಮ ಗ್ರೂಪಗಳಲ್ಲಿ ಇದ್ರೆ ಆ ಗ್ರೂಪ್ ಗೆ ಈ ವಿಷಯ share ಮಾಡಿ, 

 "ನಾವು ತಿಳಿದುಕೊಂಡಿದ್ದನ್ನ ಬೇರೆಯವರಿಗೆ ತಿಳಿಸುವುದು ಒಂದು ದೇವರ ಸೇವೆ ]

100 ಬ್ರಹ್ಮ ವರ್ಷ = 1 ಬ್ರಹ್ಮ ಪಟ್ಟ

ಇದು ನಿಮಗೆ ಗೊತ್ತಾ 
15ನಿಮೇಷ = 1 ಕಾಷ್ಠಾ 
30 ಕಾಷ್ಠಾ =  1ಕಾಲ
30 ಕಾಲ = 1 ಕ್ಷಣ 
12 ಕ್ಷಣ. =  1 ಮುಹೂರ್ತ (48 ನಿಮಿಷಗಳು).
30 ಮುಹೂರ್ತ =  1ದಿನ ( ಅಹೋರಾತ್ರಿ) = 1 ತಿಥಿ.
15 ದಿನ = 1 ಪಕ್ಷ.
2 ಪಕ್ಷ,  = 1 ಮಾಸ 
( ತಿಂಗಳು)
2ಮಾಸ =  1ಋತು.
6 ಋತು =  12 ಮಾಸ = 1ವರ್ಷ ( ಮನುಷ್ಯ ವರ್ಷ)  =  1 ಸಂವತ್ಸರ.
1 ಮನುಷ್ಯ ವರ್ಷ = 1 ದೇವ ದಿನ ( ಉತ್ತರಾಯಣ= ಹಗಲು,  ದಕ್ಷಿಣಾಯನ = ರಾತ್ರಿ) .
360 ಮನುಷ್ಯ ವರ್ಷ = 1 ದೇವ ವರ್ಷ.
1,200 ದೇವ ವರ್ಷ =  4,32,000 ಮನುಷ್ಯ ವರ್ಷಗಳು = ಕಲಿಯುಗದ ಅವಧಿ. 
2,400 ದೇವ ವರ್ಷಗಳು =   8,64,000 ಮನುಷ್ಯ ವರ್ಷಗಳು = ದ್ವಾಪರ ಯುಗ.
3,600 ದೇವ ವರ್ಷಗಳು =  12,96,000 ಮನುಷ್ಯ ವರ್ಷಗಳು ತ್ರೇತಾಯುಗದ ಅವಧಿ.
4,800 ದೇವ ವರ್ಷ =  17,28,000 ಮನುಷ್ಯ ವರ್ಷ = ಕೃತಯುಗ ಅವಧಿ.

ಒಟ್ಟಾರೆ 12,000 ದೇವ ವರ್ಷ = 43,20,000 ಮನುಷ್ಯ ವರ್ಷ = 1 ಚತುರ್ಯುಗದ ಅವಧಿ /ವ್ಯಾಪ್ತಿ.
71 ಚತುರ್ಯುಗ = 1 ಮನ್ವಂತರ
14 ಮನ್ವಂತರ = ಬ್ರಹ್ಮನ 1 ಹಗಲು
14 ಮನ್ವಂತರ = ಬ್ರಹ್ಮನ 1 ರಾತ್ರಿ.
28 ಮನ್ವಂತರ = ಬ್ರಹ್ಮನ 1 ದಿನ = 1 ಕಲ್ಪ = 85,881,60,000 ಮನುಷ್ಯ ವರ್ಷಗಳು.
360 ಬ್ರಹ್ಮ. ದಿನ = 1 ಬ್ರಹ್ಮ ವರ್ಷ
100 ಬ್ರಹ್ಮ ವರ್ಷ = 1 ಬ್ರಹ್ಮ ಪಟ್ಟ.

ಭಗೀರಥ

ಭಾಗವತ ಕಥೆಗಳು
   🔔🌼✡️  ಭಗೀರಥ☘️🌱🍀
ತುಂಬಾ ಹಿಂದೆ ಇಕ್ಷ್ವಾಕು ವಂಶದಲ್ಲಿ ಸಗರ ಎಂಬ ಅಸಹಾಯಶೂರ ಎನಿಸಿದ ರಾಜ ಇದ್ದ. ನೂರೊಂದು ಅಶ್ವಮೇಧ ಯಾಗಗಳನ್ನು ಮಾಡಿ, ಹೆಸರು ಗಳಿಸಿದ್ದ. ದಿಗ್ವಿಜಯಿ ಎನಿಸಿದ್ದ. ಇವನು ಕಡೆಯ ಯಾಗವನ್ನು ಮಾಡುತ್ತಿದ್ದಾಗ, ಇಂದ್ರನು ಸಗರ ಮಹಾರಾಜನು ತನಗೆ ಸಮಾನಸ್ಕನೆನಿಸುವನೆಂಬ ಅಸೂಯೆಯಿಂದ ಯಾಗದ ಕುದುರೆಯನ್ನು ಕದ್ದೊಯ್ದು, ಕಪಿಲಮುನಿಯ ಆಶ್ರಮದಲ್ಲಿ ಕಟ್ಟಿಹಾಕಿದ. ಯಾಗದ ಕುದುರೆಯನ್ನು ಕಾಣದೆ ಸಗರ ತಲ್ಲಣಿಸಿದ. ತನ್ನ ಅರವತ್ತು ಸಾವಿರ ಮಕ್ಕಳನ್ನೂ ಕುದುರೆಯನ್ನು ಹುಡುಕಿ ತರಲು ಕಳುಹಿಸಿದ. ಅವರೆಲ್ಲರೂ ಸುತ್ತಾಡುತ್ತಾ, ಹುಡುಕಾಡುತ್ತಾ ಬರುತ್ತಿದ್ದಾಗ, ಕಪಿಲ ಮಹರ್ಷಿಯ ಆಶ್ರಮದಲ್ಲಿ ಕುದುರೆಯನ್ನು ಕಂಡರು. ಕುದುರೆಯನ್ನು ಕಪಿಲ ಮಹರ್ಷಿಯೇ ತಂದು ಕಟ್ಟಿರುವನೆಂದು ತಿಳಿದು, ತಪೋಮಗ್ನನಾಗಿದ್ದ ಅವನನ್ನು ಹೀನಾಯವಾಗಿ ಬೈದರು, ಹೊಡೆದರು. ಕುಪಿತಗೊಂಡ ಕಪಿಲ ಕಣ್ಣು ತೆರೆದ. ಅವನ ಕಣ್ಣುಗಳಿಂದ ಕೋಪದ ಕಿಡಿಗಳು ಹೊರಬಂದು, ಅಷ್ಟೊಂದು ಮಂದಿ ರಾಜಕುಮಾರರನ್ನೂ ಸುಟ್ಟು ಬೂದಿ ಮಾಡಿದುವು. ಬೂದಿ ಮುಗಿಲೆತ್ತರಕ್ಕೆ ಪಸರಿಸಿತು. ವಿಷಯವನ್ನು ತಿಳಿಯದ ಸಗರ ರಾಜ ವ್ಯಾಕುಲದಲ್ಲಿ ಮುಳುಗಿದ.

ದಿನಕ್ರಮೇಣ ರಾಜನಿಗೆ ಅಸಮಂಜಸ ಎಂಬ ಮಗನು ಜನಿಸಿದ. ಇವನ ಮಗನೇ ಅಂಶುಮಂತ. ತಾತನ ಯಾಗ ಪೂರೈಸದಿರುವುದನ್ನು ಕಂಡು, ದುಃಖಿತನಾದ ಅವನು ಕುದುರೆಯನ್ನು ಹುಡುಕುತ್ತಾ ಕಪಿಲನ ಆಶ್ರಮಕ್ಕೆ ಬಂದ. ಅಲ್ಲಿ ಮುಗಿಲೆತ್ತರಕ್ಕೆ ಬಿದ್ದಿರುವ ಭಸ್ಮರಾಶಿ ಹಾಗೂ ಕುದುರೆಯನ್ನು ಕಂಡ. ಕಪಿಲ ಮಹರ್ಷಿಯಿಂದ ಸಕಲ ಸಂಗತಿಯನ್ನೂ ತಿಳಿದ. ಋಷಿಯೊಂದಿಗೆ ವಿನಯ ವಿನಮ್ರತೆಯೊಂದಿಗೆ ವರ್ತಿಸಿ ಕುದುರೆಯೊಂದಿಗೆ ರಾಜಧಾನಿಗೆ ಹಿಂದಿರುಗಿದ, ಹಿಂದಿರುಗುವಾಗ ಕಪಿಲ ಹೇಳಿದ:

“ರಾಜಕುಮಾರಾ, ಆದದ್ದಾಯಿತು. ಈಗಲೂ ಈ ಬೂದಿಯ ಮೇಲೆ ಸುರನದಿಯಾದ ಗಂಗೆಯನ್ನು ಹರಿಸಿದರೆ ನಿನ್ನ ಪಿತೃಗಳು ಸದ್ಗತಿ ಹೊಂದುವರು. ಯಾಗಾಶ್ವವನ್ನು ರಾಜಧಾನಿಗೆ ತಂದನಂತರ, ತಾತನಾದ ಸಗರ ಯಾಗವನ್ನೇನೋ ಮಾಡಿ ಮುಗಿಸಿದ. ಆದರೆ ಈಗ ಅವನ ಮನಸ್ಸು ಬೇಸರಿಸಿತು. ರಾಜ್ಯವನ್ನು ತನ್ನ ಮಗನಾದ ಅಸಮಂಜಸನಿಗೆ ವಹಿಸಿದ. ಅಸಮಂಜಸನು ತನ್ನ ಪಿತೃಗಳಿಗೆ ಒದಗಿರುವ ದುರ್ಗತಿಯಿಂದ ವ್ಯಥಿತನಾಗಿ ರಾಜ್ಯಭಾರದ ಹೊರೆಯನ್ನು ತನ್ನ ಮಗನಾದ ಅಂಶುಮಂತನಿಗೆ ವಹಿಸಿ, ತಾನು ತಪಸ್ಸು ಮಾಡಿ ಜೀವ ಕಳೆಯಲು ಕಾಡಿಗೆ ಹೋದ. ಅಂಶುಮಂತನೂ ತನ್ನ ಪಿತೃಗಳಿಗೆ ಸಂಭವಿಸಿರುವ ದುರ್ಗತಿಯ ವಿಚಾರ ಕಾಡುತ್ತಲೇ ಇತ್ತು. ಆ ಗಂಗೆಯನ್ನು ಭೂಲೋಕಕ್ಕೆ ತರಲು ಸಾಕಷ್ಟು ಶ್ರಮಿಸಿದರೂ, ಸಾರ್ಥಕ ಆಗಲಿಲ್ಲ. ಭಗೀರಥ ಅವನ ಮೊಮ್ಮಗ. ಗಂಗೆಯ ಮನ ಒಲಿಸಲು ಆಕೆಯನ್ನು ಕುರಿತು ದೀರ್ಘಾವಧಿಯವರೆಗೆ ಘೋರ ತಪಸ್ಸನ್ನಾಚರಿಸಿದ. ಅವನ ತಪಸ್ಸನ್ನು ಮೆಚ್ಚಿದ ಗಂಗಾದೇವಿ ಪ್ರತ್ಯಕ್ಷಳಾದಳು. ಅವನನ್ನು ಹಾರೈಸುತ್ತಾ ಹೇಳಿದಳು: “ವತ್ಸ, ನಿನಗೇನು ವರ ಬೇಕೋ ಕೇಳು.” ಅವನು ಸಂತೋಷದಿಂದ ಗಂಗಾಮಾತೆಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತಾ ನಡೆದಿರುವ ಸಂಗತಿಯನ್ನೆಲ್ಲಾ ತಿಳಿಸುತ್ತಾ ಹೇಳಿದ: “ಮಹಾಮಾತೆ, ನನ್ನ ಮೃತ ಪಿತೃಗಳ ಬೂದಿಯ ಮೇಲೆ ನೀನು ಹರಿದು, ಅವರಿಗೆ ಸದ್ಗತಿಯನ್ನು ಕರುಣಿಸಬೇಕು.” ಗಂಗೆ ಹೇಳಿದಳು:

“ನೀನು ಹೇಳುವುದೇನೋ ಸರಿ. ಆದರೆ ನಾನು ಸುರಲೋಕದಿಂದ ಭೂಲೋಕಕ್ಕೆ ಇಳಿದು ಬರುವಾಗ, ರಭಸದಿಂದ ಧುಮ್ಮಿಕ್ಕುತ್ತಾ ಬರಬೇಕಾಗುವುದು. ಆಗ ಭೂಮಿ ಕೊರೆದು ಸೀಳಿ ಹೋಗಬಹುದು. ಇಲ್ಲದ ಅಪಾಯಕ್ಕೆ ಕಾರಣ ಆಗಬಹುದು. ನನ್ನನ್ನು ತಡೆದು ನಿಲ್ಲಿಸುವ ಶಕ್ತಿ ಸಾಮಥ್ರ್ಯ ಪಾರ್ವತಿಪತಿಯಾದ ಪರಶಿವನೋರ್ವನಿಗೆ ಮಾತ್ರ ಇದೆ. ಅವನು ನನ್ನನ್ನು ತಡೆದಲ್ಲಿ ನಾನು ನಿಧಾನವಾಗಿ ಹರಿದುಬರುತ್ತಾ ನಿನ್ನ ಪಿತಾಮಹರಿಗೆ ಸದ್ಗತಿಯನ್ನು ನೀಡಬಲ್ಲೆ.” ಈಗ ಭಗೀರಥ ಪರಶಿವನನ್ನೇ ಕುರಿತು ಘೋರ ತಪಸ್ಸನ್ನಾಚರಿಸಿದ. ಶಿವನು ಪ್ರತ್ಯಕ್ಷನಾದ. ತನ್ನ ಭಕ್ತನ ಕೋರಿಕೆಯನ್ನು ಈಡೇರಿಸಲು ಸಿದ್ಧನಾದ. ಭಗೀರಥ ಕೂಡಲೇ ಗಂಗಾಮಾತೆಯನ್ನು ಭೂಲೋಕದಲ್ಲಿ ಇಳಿದುಬರಲು ಪ್ರಾರ್ಥಿಸಿದ. ಕೊಟ್ಟ ಮಾತಿನಂತೆ ಗಂಗೆ ಭೋರ್ಗರೆಯುತ್ತಾ ಭೂಮಿಯ ಮೇಲೆ ಧುಮುಕುತ್ತಿರುವಾಗ ಪರಶಿವನು ಅವಳನ್ನು ತಡೆದು ತನ್ನ ಜಟೆಯಲ್ಲಿ ಕಟ್ಟಿಕೊಂಡ. ಗಂಗೆ ಈಗ ನಿಧಾನವಾಗಿ ಹರಿಯತೊಡಗಿದಳು. ಭಗೀರಥನು ಮುಂದೆ ಮುಂದೆ ಸಾಗಿದ. ಗಂಗೆ ಅವನನ್ನೇ ಹಿಂಬಾಲಿಸುತ್ತಾ ಬಂದಳು. ದಾರಿಯಲ್ಲಿ ಜುಹ್ನು ಮಹರ್ಷಿಯ ಆಶ್ರಮ ಗಂಗೆಯ ಧಾರೆಗೆ ಅಡ್ಡ ಬಂತು. ಜುಹ್ನು ಮಹರ್ಷಿ ತನ್ನ ಆಶ್ರಮವನ್ನು ಕೊಚ್ಚಿಕೊಂಡು ಹೋಗಲಿರುವ ಗಂಗೆಯನ್ನು ಒಂದೇ ಆಪೋಶನ ರೂಪದಲ್ಲಿ ನುಂಗಿಬಿಟ್ಟ. ಭಗೀರಥ ಅವನನ್ನು ಪ್ರಾರ್ಥಿಸುತ್ತಾ, ತನ್ನ ದುಃಖದ ಕಥೆಯನ್ನು ಬಣ್ಣಿಸಿದ. ಭಗೀರಥನ ಇಂತಹ ಸಾಹಸದ ಪ್ರಯತ್ನವನ್ನು ಮೆಚ್ಚಿದ ಜುಹ್ನು ತನ್ನ ಕಿವಿಯ ಮೂಲಕ ಆಪೋಶನ ತೆಗೆದುಕೊಂಡ ಗಂಗೆಯನ್ನು ಹೊರಬಿಟ್ಟ. ಈ ಕಾರಣದಿಂದಲೇ ಗಂಗೆ ಜಾಹ್ನವಿ ಎಂದು ಕರೆಯಲ್ಪಟ್ಟಳು.

ಬಳಿಕ ಕಪಿಲಾಶ್ರಮದ ಕಡೆ ಹರಿದು ಬಂದಳು. ಭಸ್ಮದಲ್ಲಿ ಕಲೆತಳು. ಕೂಡಲೇ ನರಕದಲ್ಲಿದ್ದ ಸಗರಪುತ್ರರೆಲ್ಲರೂ ಸದ್ಗತಿ ಪಡೆದು, ಸ್ವರ್ಗ ಸೇರಿದರು. ಭಗೀರಥನ ಸಾಹಸದಿಂದ ಸುರನದಿಯಾದ ಗಂಗೆ ಭೂಲೋಕದಲ್ಲಿ ಹರಿದುಬಂದ ಕಾರಣ, ಈ ಪ್ರಯತ್ನವನ್ನು ಇಂದಿಗೂ ಭಗೀರಥ ಪ್ರಯತ್ನ ಎಂದೇ ಕರೆಯುತ್ತಾರೆ.
ಮುಂದಿನ  ಸಂಚಿಕೆ : 

👉 ಹಿಂದಿನ ಕಥೆಗಳಿಗಾಗಿ  page ಹೋಗಿ ನೋಡಿ 👇
https://www.facebook.com/jnanaprachar/  

👉 page like ಮಾಡಿ 👍
 page like ಮಾಡಿದ್ರೆ ಡೈಲಿ ನಿಮ್ಮ fb ಅಲ್ಲಿ ಬರುತ್ತೆ, 

👉 👥👨‍👩‍👧‍👦 ನೀವು facebook ಅಲ್ಲಿ ಬೇರೆ ಆದ್ಯಾತ್ಮ ಗ್ರೂಪಗಳಲ್ಲಿ ಇದ್ರೆ ಆ ಗ್ರೂಪ್ ಗೆ ಈ ವಿಷಯ share ಮಾಡಿ, 

 "ನಾವು ತಿಳಿದುಕೊಂಡಿದ್ದನ್ನ ಬೇರೆಯವರಿಗೆ ತಿಳಿಸುವುದು ಒಂದು ದೇವರ ಸೇವೆ ]

Saturday, 30 May 2020

ನಿಂಬೆಹಣ್ಣಿನ ದೀಪ ಯಾವ ಸಮಯದಲ್ಲಿ ಹಚ್ಚಬಾರದು ಎಂಬುವ ವಿಚಾರಧಾರೆ

ಶುಭ ಮಂಗಳವಾರ ಸರ್ವಮಂಗಲೆಯ ಅನುಗ್ರಹ ನಿಮದಾಗಲಿ ಶುಭೋದಯ ಸುದಿನಮಸ್ತು

🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

ನಿಂಬೆಹಣ್ಣಿನ ದೀಪ ಯಾವ ಸಮಯದಲ್ಲಿ ಹಚ್ಚಬಾರದು ಎಂಬುವ ವಿಚಾರಧಾರೆ

ನಿಂಬೆಹಣ್ಣು ಸ್ತ್ರೀ ದೇವತೆಯಾದ ಪಾರ್ವತೀ ದೇವಿಗೆ ತುಂಬಾ ಇಷ್ಟವಾದುದು .
ದೇವಿಗೆ ನಿಂಬೆಹಣ್ಣಿನ ಹಾರ ಹಾಕುತ್ತಾರೆ ..
ನಿಂಬೆಹಣ್ಣಿನ ದೀಪಗಳನ್ನು ಪಾರ್ವತೀ ಸ್ವರೂಪರಾದ ಅಂಭಾಭವಾನಿ, ಕಾಳೀ ಮಂದಿರ, ಚೌಡೇಶ್ವರೀ, ..ಇತ್ಯಾದಿ
ಮಾರಿಯಮ್ಮ, ದುರ್ಗಾ ಹಾಗೂ ಶಕ್ತಿ ದೇವಾಲಯಗಳಲ್ಲಿ ದೀಪ ಹಚ್ಚುತ್ತಾರೆ .

"ಯಾವುದೇ ಕಾರಣಕ್ಕೂ ಮಹಾಲಕ್ಷ್ಮಿ ಹಾಗೂ ಸರಸ್ವತೀ ದೇವಾಲಯದಲ್ಲಿ ಹಚ್ಚಬಾರದು.." ಒಂದು ವೇಳೆ ಹಚ್ಚಿದರೆ ಮನೆಯಲ್ಲಿ ಸಂತೋಷ ಇರುವುದಿಲ್ಲ, ಯಾವಾಗಲೂ ಜಗಳ, ಹಣಕಾಸಿನ ಸ್ಥಿತಿ ಕಷ್ಟವಾಗುತ್ತದೆ..

ಮಂಗಳವಾರ ದೀಪ ಹಚ್ಚುವುದಕ್ಕಿಂತ ಶುಕ್ರವಾರದ ದೀಪ ಹೆಚ್ಚು ಫಲ ಕೊಡುತ್ತದೆ..ಯಾಕೆಂದರೆ ಮಂಗಳವಾರದ ದೀಪವು ರಜೋಗುಣದಿಂದ ಕೂಡಿರುತ್ತದೆ.., ಶುಕ್ರವಾರದ ದೀಪವು ಸತ್ವಗುಣದಿಂದ ಕೂಡಿರುತ್ತದೆ...

ಶುಕ್ರವಾರದ ದಿವಸ ದೇವಿಗೆ ನಿಂಬೆಹಣ್ಣಿನ ದೀಪವನ್ನು ಹಚ್ಚಿ ನಂತರ ಮನೆಯ ಯಜಮಾನರ ಅಥವಾ ಪೂಜೆ ಮಾಡುವವರ ಹೆಸರಲ್ಲಿ ದೇವಿಗೆ ಅಷ್ಟೋತ್ತರ ಮಾಡಿಸಿ, ಕೋಸಂಬರಿ, ಪಾನಕ, ಮಜ್ಜಿಗೆ, ಹಣ್ಣುಗಳನ್ನು ಕೊಡಬೇಕು.. ದೇವರಿಗೆ ನೈವೇದ್ಯ ಮಾಡಿಸಿ ಸುಮಂಗಲಿಯರಿಗೆ ಕೊಡಬೇಕು..
ಅರಿಸಿನ, ಕುಂಕುಮ, ಹೂವು, ರವಿಕೆ ಕಣ, ಸೀರೆ ಎಲ್ಲವೂ ಕೊಡಬಹುದು..
ಇವೆಲ್ಲಾ ದೇವಿಗೆ ತುಂಬಾ ಇಷ್ಟ..
ಹೀಗೆ ಮಾಡಿದರೆ ನೆನೆದ ಕಾರ್ಯಗಳು ಸುಸೂತ್ರವಾಗಿಯೂ, ಶೀಘ್ರವಾಗಿಯೂ, ನೆರವೇರುತ್ತದೆ..

"ನಿಂಬೆಹಣ್ಣಿನ ದೀಪ ಹಚ್ಚುವಾಗ ಗಮನಿಸಬೇಕಾದ ಅಂಶಗಳು."!

೧. ಯಾವುದೇ ಕಾರಣಕ್ಕೂ ಒಂದೇ ಮನೆಯಲ್ಲಿ ಇಬ್ಬರು ಹೆಂಗಸರು ನಿಂಬೆಹಣ್ಣಿನ ದೀಪ ಹಚ್ಚಬಾರದು..

೨. ಯಾವುದೇ ಕಾರಣಕ್ಕು ನಿಂಬೆಹಣ್ಣಿನ ದೀಪ ಮನೆಯಲ್ಲಿ ಹಚ್ಚಬಾರದು..

೩. ಯಾವುದೇ ಕಾರಣಕ್ಕು ಹೆಂಗಸರು ರಜಸ್ವಲೆ ಇರುವಾಗ ಹಚ್ಚಬಾರದು..

೪. ಯಾವುದೇ ಕಾರಣಕ್ಕೂ ಹೆಂಗಸರು 4 ನೇ ದಿನದ ನೀರು ಹಾಕಿಕೊಂಡು ಅಥವಾ 5 ನೇ ದಿನದ ನೀರು ಹಾಕಿಕೊಂಡು, ನಿಂಬೆಹಣ್ಣಿನ ದೀಪ ಹಚ್ಚಬಾರದು..

೫. ನಿಂಬೆಹಣ್ಣಿನ ದೀಪವನ್ನು ಮೈಲಿಗೆ ಇರುವಾಗ ಹಚ್ಚಬಾರದು..

೬. ಯಾವುದೇ ಕಾರಣಕ್ಕೂ ಆರೋಗ್ಯ ಸರಿಯಿಲ್ಲದಿರುವಾಗ ನಿಂಬೆಹಣ್ಣಿನ ದೀಪ ಹಚ್ಚಬಾರದು..

೭. ಯಾವುದೇ ಕಾರಣಕ್ಕೂ ಹಬ್ಬ ಮತ್ತು ಹಿರಿಯರ ದಿವಸ ನಿಂಬೆ ದೀಪ ಹಚ್ಚಬಾರದು..

೮. ಯಾವುದೇ ಕಾರಣಕ್ಕು ಮಕ್ಕಳ ಹುಟ್ಟುಹಬ್ಬ ಹಾಗೂ ಮನೆಯವರ ಮದುವೆ ದಿವಸ ನಿಂಬೆಹಣ್ಣಿನ ದೀಪ ಹಚ್ಚಬಾರದು..

೯. ಯಾವುದೇ ಕಾರಣಕ್ಕೂ ಬೇರೆಯವರ ಮನೆಗೆ ಹೋದಾಗ ನಿಂಬೆಹಣ್ಣಿನ ದೀಪ ಹಚ್ಚಬಾರದು..

೧೦. ಹೆಣ್ಣುಮಕ್ಕಳು ಅಕ್ಕ ತಂಗಿಯರ ಮನೆಗೆ ಅಥವಾ ತಾಯಿಯ ಮನೆಗೆ ಹೋದಾಗ ನಿಂಬೆಹಣ್ಣಿನ ದೀಪ ಹಚ್ಚಬಾರದು..

೧೧. ಯಾರೋಂದಿಗಾದರೂ ಜಗಳ ಮಾಡಿ ನಿಂಬೆ ದೀಪ ಹಚ್ಚಬಾರದು..

೧೨. ಸುಮಂಗಲಿಯರು ರೇಷ್ಮೆ ಸೀರೆ ಉಟ್ಟು ದೇವರಿಗೆ ನಿಂಬೆಹಣ್ಣಿನ ದೀಪ ಹಚ್ಚಿದರೆ, ಶೀಘ್ರದಲ್ಲಿ ದೇವಿಯ ಅನುಗ್ರಹದಿಂದ ಸಕಲ ಕಾರ್ಯವು ನಿರ್ವಿಘ್ನವಾಗಿ ನೆರವೇರುತ್ತದೆ..

೧೩. ಸುಮಂಗಲಿಯರು ದೇವಿಗೆ ನಿಂಬೆಹಣ್ಣಿನ ದೀಪ ಹಚ್ಚೋವಾಗ ಚೂಡಿದಾರ್ ಅಥವಾ ಬೇರೆತರಹದ ಉಡುಗಳನ್ನು ಧರಿಸಿ , ಪೂಜೆ ಮಾಡಿದರೆ ಫಲ ಸಿಗುವುದಿಲ್ಲ ಮತ್ತು ಕೆಲಸವೂ ಆಗುವುದಿಲ್ಲ..

ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು

ಯಮ ದೀಪ ಎಂದರೇನು

ಇಂದು ನೀವು ಮಾಡಬೇಕಾದ ಬಹು ಮುಖ್ಯ ಕೆಲಸ 
ತಪ್ಪದೆ ಮಾಡಿ ಶುಭಮಸ್ತು ಸುದಿನಮಸ್ತು.

ಈದಿನ ಆಶ್ವಿಯುಜ ಮಾಸದ ಬಹುಳ ತ್ರಯೋದಶಿ ಅಂದರೆ ದಿನಾಂಕ 26/10/19 ನೇ ಶನಿವಾರ ಗೋಧೊಳಿ ಲಗ್ನದಲ್ಲಿ ಸಾಯಂಕಾಲ 5 ಘಂಟೆ 13 ನಿಮಿಷದಿಂದ 6 ಘಂಟೆ 58 ನಿಮಿಷದೊಳಗೆ ಎಳ್ಳೆಣ್ಣೆ ದೀಪದಿಂದ ಮನೆಯಲ್ಲಿ ಅಥವಾ ದೇವಾಲಯದಲ್ಲಿ ಪೂಜೆ ಮಾಡಿದರೆ ಆಪಮೃತ್ಯವಿನ ಪಾಶದಿಂದ ಮತ್ತು ದಾರಿದ್ರ್ಯ ನಿವಾರಣೆಯಾಗುವುದು.

ಯಮ ದೀಪ ಎಂದರೇನು ?

ಒಂದು ದಿನ ಯಮಧರ್ಮರಾಜನು ತಂಗಿಯನ್ನು ನೋಡಲು ತಂಗಿಯ ಮನೆಗೆ ಹೋದನು ತಂಗಿ ಯಮಿ ಅಣ್ಣನನ್ನು ನೋಡಿ ಸಂತೋಷ ಕೊಂಡು ವಿವಿಧ ಭಕ್ಷ್ಯಗಳನ್ನು ಮಾಡಿ ಬಡಿಸಿ ಅಣ್ಣನ ಅರೈಕೆ ಮಾಡಿದಳು ತಂಗಿ ಇಟ್ಟಿರುವ ಅಣ್ಣನ
ಮೇಲೆ ಪ್ರೀತಿಯನ್ನೂ ನೋಡಿ ಅಣ್ಣ ತುಂಬಾ ಸಂತೋಷಪಟ್ಟನು.

 ಇವರಿಬ್ಬರೂ ಸೂರ್ಯ ದೇವನ ಮಕ್ಕಳು ಯಮಧರ್ಮರಾಜನು ನ್ಯಾಯಕ್ಕೆ ಆದರೆ ತಂಗಿ ಯಮುನಿ ಕಾಲಕ್ಕೆ ಅಧಿಪತಿಯಾದವಳು ಈಕೆಗೆ ಮುಂದೆ ಹೋಗುವುದು ಗೊತ್ತು ಆದರೆ ಹಿಂದೆ ಬರುವುದು ಗೊತ್ತಿಲ್ಲ ಆದೆ ಕಾಲ ಈ ಮಾಸದಲ್ಲಿ ಈ ದಿನ ಬಿಟ್ಟರೆ ಈ ಕಾರ್ತಿಕ ಮಾಸ ಮುಗಿಯುವದರೊಳಗೆ ಬೆಳಿಗ್ಗೆ ಅಥವಾ ಸಂಜೆ ಈ ದೀಪದ ಪೂಜೆ ಮಾಡಬಹುದು .

ತಂಗಿಯ ಈ ಪ್ರೀತಿಯನ್ನು ಕಂಡು ಅಣ್ಣ ಹೋಗುವಾಗ ಏನಾದರೂ ಕೇಳುತಂಗಿ ಕೊಡುವೆ ಎಂದು ಕೇಳಿದ ಅದಕ್ಕೆ ಯಮಿ ಅಣ್ಣ ಯಾರು ಈ ಮಾಸದಲ್ಲಿ ಈ ತಿಥಿಯಂದು ತಂಗಿಯ ಕೈ ಊಟ ಮಾಡುವರೊ ಅವರಿಗೆ ಅಕಾಲಮೃತ್ಯು ನಿವಾರಣೆ ಮಾಡು ಪ್ರತಿಯೊಂದು ಹೆಣ್ಣು ಮಕ್ಕಳು ಪ್ರತಿವರ್ಷವೂ ಅಣ್ಣ ಈ ಮಾಸದಲ್ಲಿ ಬರುವನು ಎಂದು ಎದುರು ನೋಡಲಿ ಎಂದು ವರವನ್ನು ಬೇಡಿಕೊಂಡಳು ಆಗ ಯಮಧರ್ಮರಾಜನು ತಂಗಿಗೆ ಸುಪ್ರಸನ್ನನಾಗಿ ವರವನ್ನು ಕೊಟ್ಟನು.

ಅಂದರಿಂದ ಈ ಮಾಸದಲ್ಲಿ ತಂಗಿ ಮನೆಗೆ ಹೋಗಿ ಊಟ ಮಾಡಿ ಬರುವುದು ಸಾಧ್ಯವಿಲ್ಲದೆ ಇರುವವರು ಪ್ರತಿಯೊಬ್ಬರು ಈ ಯಮ ದೀಪಾರಾಧನೆ ಮಾಡಿದರೆ ಅಕಾಲಮೃತ್ಯು ಹಾಗೂ ದಾರಿದ್ರ್ಯ ನಿವಾರಣೆಯಾಗುತ್ತದೆ.

ಸಂಗ್ರಹ ಮಾಹಿತಿ.
ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು

ದೀಪಾವಳಿ ವಿಶೇಷ

ದೀಪಾವಳಿ ವಿಶೇಷ 

ಭಾರತ ದೇಶದಲ್ಲಿ ಅನಾದಿ  ಕಾಲದಿಂದಲೂ  ಅನೇಕ ಹಬ್ಬಗಳ ಆಚರಣೆಗಳು ರೂಢಿಯಲ್ಲಿವೆ.. ದಸರಾ ಹಬ್ಬದ ನಂತರದ 15 ದಿನಗಳ ಅವಧಿಯಲ್ಲಿ ಬರುವ ಹಬ್ಬವೇ  ದೀವಳಿಗೆ ಹಬ್ಬ.. ಈ ಹಬ್ಬದ  ಆಚರಣೆಗಳು  ಸಂತೋಷ ತರುವುದು..

ಜಲಪೂರ್ಣ ತ್ರಯೋದಶಿ 

ಈ ದಿನದ  ಮಹತ್ವ ಎಂದರೆ,  ಒಂದೆರಡು ಕೊಡ or ಬಿಂದಿಗೆಯಲ್ಲಿ ನೀರು ತುಂಬಿ,  ಅದಕ್ಕೆ ಅರಿಶಿನ  ಕುಂಕುಮದಿಂದ ಸಿಂಗರಿಸಿ ಪೂಜೆ ಮಾಡುವುದು,  ತುಪ್ಪದ  ದೀಪ ಬೆಳಗಿ,  ಅನ್ನ  ಪಾಯಸದ ನೈವೇದ್ಯ  ಮಾಡಿ,  ಗಂಗೆಗೇ  ಪೂಜೆ ಸಲ್ಲಿಸಿ ಇಡುವುದು..
ಮಾರನೇ  ಬೆಳಿಗ್ಗೆ ಇದೇ  ನೀರನ್ನು  ಸ್ನಾನಕ್ಕೆ  ಉಪಯೋಗ ಮಾಡುವುದು..ಸಂಜೆ ಸೂರ್ಯಾಸ್ತದ ನಂತರ ಅಪಮೃತ್ಯು ಬಾರದಿರಲಿ ಎಂದು  ದಕ್ಷಿಣ ದಿಕ್ಕಿಗೆ ದೀಪ ಹಚ್ಚಿ,  ಯಮದೇವಗೆ ಅಪಮೃತ್ಯುವಿನಿಂದ ಪಾರು ಮಾಡು ಎಂದು  ಪ್ರಾರ್ಥನೆ ಸಲ್ಲಿಸುವುದು... 

ನರಕ  ಚತುರ್ದಶಿ 

ಈ ದಿನದ ವಿಶೇಷ ಎಂದರೆ ಶ್ರೀ ಕೃಷ್ಣನು ನರಕಾಸುರ ಎಂಬ ರಕ್ಕಸನನ್ನು ಕೊಂದು,  ಅವನ ಅಧೀನದಲ್ಲಿದ್ದ ಕನ್ಯೆಯರನ್ನು ಬಿಡಿಸಿದ..  ಈ ದಿನ ತೈಲಾಭ್ಯಂಗ ಸ್ನಾನ ಮಾಡುವವರಿಗೆ ನರಕದ ಬಾಧೆ ತಟ್ಟದಿರಲಿ ಎಂದು ವರ ಕೇಳಿದ ಆ ಅಸುರ.. ರುಕ್ಮಿಣೀದೇವಿ ಶ್ರೀ ಕೃಷ್ಣನಿಗೆ ಆರತಿ ಎತ್ತಿ ಅರಮನೆಗೆ  ಸ್ವಾಗತಿಸಿ ತೈಲಾಭ್ಯಂಗ ಮಾಡಿಸುತ್ತಾಳೆ.. 

ಈ ಶುಭದಿನದಂದು ಎಲ್ಲರೂ ನಕ್ಷತ್ರಗಳು ಕಾಣುವ ವೇಳೆಯಲ್ಲಿ  ಅಂದರೆ ನಸುಕಿನ ಜಾವ 4 ಗಂಟೆಗೆ ಎದ್ದು ಪರಿಸರ ಶುದ್ದಿ ಮಾಡಿ ಬಾಗಿಲಿಗೆ ರಂಗೋಲಿ ಇಟ್ಟು,  ತುಳಸಿದೇವಿ ಮತ್ತು ದೇವರ ಕೋಣೆಯಲ್ಲಿ ದೀಪ ಬೆಳಗಿಸಿ, ಎಲ್ಲರೂ ಹೊಸ ವಸ್ತ್ರ ಧರಿಸಿ ಆರತಿ ಮಾಡಬೇಕು.. 

ಮನೆಯಲ್ಲಿ  ಪುರುಷರು,  ಹಿರಿಯರು, ಮಕ್ಕಳು ಎಲ್ಲರಿಗೂ ಮನೆಯ  ಹೆಣ್ಣುಮಕ್ಕಳು  ಆರತಿ ಎತ್ತಿ, ಚಿನ್ನದ ಉಂಗುರವನ್ನು ಕೊಬ್ಬರಿ ಎಣ್ಣೆಯಲ್ಲಿ ಅದ್ದಿ ಎಣ್ಣೆ ಹಚ್ಚಬೇಕು,,, ಆಮೇಲೆ ಎಲ್ಲರೂ ಅಭ್ಯಂಗ ಸ್ನಾನ ಮಾಡಬೇಕು 

ಅಮಾವಾಸ್ಯ 

ಅಮಾವಾಸ್ಯದಂದು ಮನೆಯನ್ನು ತಳಿರು ತೋರಣ ದೀಪಗಳಿಂದ  ಅಲಂಕರಿಸಿ,  ಲಕ್ಷ್ಮೀ ಕಟಾಕ್ಷ ಪಡೆಯಲು ವಿಷ್ಣು ಸಹಿತ  ಮಹಾಲಕ್ಷ್ಮೀದೇವಿಯ  ಪೂಜೆ ಮಾಡಬೇಕು..ಇದನ್ನು ಕುಬೇರ ಲಕ್ಷ್ಮೀ ಪೂಜೆ ಎಂತಲೂ ಕರೆಯುತ್ತಾರೆ... ಅಂಗಡಿ ಮುಂಗಟ್ಟುಗಳನ್ನು  ವಿವಿಧ ದೀಪಗಳಿಂದ ಅಲಂಕರಿಸಿ,  ಮಹಾಲಕ್ಷ್ಮೀ ಮತ್ತು ಸರಸ್ವತಿ ದೇವಿಯರ ಪೂಜೆ ಮಾಡುತ್ತಾರೆ,, ತಮ್ಮ ವ್ಯಾಪಾರ ವ್ಯವಹಾರ  ಅಭಿವೃದ್ಧಿ ಆಗಲೆಂದು ಪ್ರಾರ್ಥನೆ ಸಲ್ಲಿಸುತ್ತಾರೆ 

ಬಲಿಪಾಡ್ಯ

ಈ ದಿನ ಬಲೀಂದ್ರ ತನ್ನ ರಾಜ್ಯವನ್ನು ನೋಡಲು ಭುವಿಗೆ ಬರುವನೆಂದು ಮನೆಯ ಮುಂದೆ ಸುಂದರ ರಂಗೋಲಿ ಇಟ್ಟು ದೀಪಗಳಿಂದ ಅಲಂಕಾರ ಮಾಡಿ  ಬಲಿಂದ್ರನಿಗೆ ಪೂಜೆ ಸಲ್ಲಿಸಿ  ಸಂತೋಷ್ ಪಡುತ್ತಾರೆ.. 

ಅಲ್ಲದೆ ಸಗಣಿ or ಮಣ್ಣಿನಲ್ಲಿ  ಪಾಂಡವರ ಬೊಂಬೆಗಳನ್ನು ಮಾಡಿ ಉತ್ತರಣೆ ಗೆಲ್ಲಿನಿಂದ ಸಿಂಗರಿಸಿ ಪೂಜೆ ಮಾಡುತ್ತಾರೆ.. 

ಭಾವಬಿದಿಗೆ 

ಈ ದಿನದ ವಿಶೇಷ ಎಂದರೆ,  ಯಮನ ತಂಗಿ ಯಮುನೆ, ಅವನನ್ನು  ಮನೆಗೆ ಆಹ್ವಾನಿಸಿ,  ಆತಿಥ್ಯ ನೀಡಿದಳಂತೆ.. ಈ ದಿನ  ಅಣ್ಣ  ತಮ್ಮಂದಿರನ್ನು ಮನೆಗೆ ಕರೆದು ಭೋಜನ ಮಾಡಿಸಿ  ಕೈಲಾದ ಉಡುಗೊರೆ ಕೊಟ್ಟು  ಆರತಿ ಮಾಡಿ, ಅವರನ್ನು ಸಂತೋಷ್ ಪಡಿಸಬೇಕು.. ಈ ಆಚರಣೆಯಿಂದ ಅಣ್ಣ ತಂಗಿಯರ ಸಂಬಂಧ ಗಟ್ಟಿಗೊಳ್ಳುತ್ತೆ, ತವರಿನ ಬಾಂಧವ್ಯ  ಮೊದಲಿನ ಹಾಗೇ ಉಳಿಯುತ್ತೆ... 

ಅಕ್ಕನ ತದಿಗೆ 

ಈ ದಿನದ ವಿಶೇಷ ಅಂದ್ರೆ ಅಕ್ಕ  ತಂಗಿಯರನ್ನು ಅಣ್ಣ ತಮ್ಮಂದಿರು ಮನೆಗೆ ಆಹ್ವಾನಿಸಿ,  ಆತಿಥ್ಯ ನೀಡುತ್ತಾರೆ.  ಹೆಣ್ಣುಮಕ್ಕಳು ತಾವು ಹುಟ್ಟಿ ಬೆಳೆದ ತವರಿಗೆ ಹೋಗಲು ಬಹಳ ಕಾತುರರಾಗಿರುತ್ತಾರೆ.. ತವರೂರು ಎಂದರೆ ಅವರಿಗೆ ಅದೇನೋ ಹೇಳಿಕೊಳ್ಳಲಾಗದಷ್ಟು  ಸಂತೋಷ.   ತವರಿಗೆ ಬಂದ ಅಕ್ಕ ತಂಗಿಯರಿಗೆ  ಅವರಿಗಿಷ್ಟವಾದ ಖಾದ್ಯ ನೀಡಿ, ಉಡುಗೊರೆ ಕೊಟ್ಟು ಅವರನ್ನು ಸಂತೋಷ ಪಡಿಸುತ್ತಾರೆ 

ಅಮ್ಮನ ಚೌತಿ 

ಇಂದು ಅಮ್ಮನ ಉಪಕಾರ ನೆನೆಯುವ  ದಿನ.  ಅಮ್ಮನ  ಋಣ  ಎಂದಿಗೂ ತೀರಿಸಲಾಗದು.. ಅಮ್ಮನಿಗೆ ಆರತಿ ಮಾಡಿ, ಅವಳಿಗೆ  ಇಷ್ಟದ ಉಡುಗೊರೆ ಕೊಟ್ಟು  ಸಂತೋಷಪಡಿಸುವ ದಿನ 

ಹೀಗೇ ಸತತವಾಗಿ ಒಂದು ವಾರ ಕಾಲದ ಆಚರಣೆ ಈ ದೀಪಾವಳಿ ಹಬ್ಬ...

ಎಲ್ಲರೂ ಬಂಧು ಬಾಂಧವರಿಂದೊಡಗೂಡಿ 
ದೀಪಾವಳಿ ಹಬ್ಬ ಆಚರಿಸೋಣ.. 
ಸರ್ವರಿಗೂ  ದೀವಳಿಗೆ ಹಬ್ಬದ  ಹಾರ್ದಿಕ  ಶುಭೇಚ್ಛೆಗಳು.. 

✍️ ರೇಖಾ. ಮುತಾಲಿಕ್ 
🌹🌹🌸🌸🌺🌺🌷🌷🙏🏻🙏🏻🙏🏻🙏🏻🙏🏻🙏🏻

ಶನಿವಾರ ನಾವೇಕೆ ಆಂಜನೇಯನನ್ನು ಆರಾಧಿಸಬೇಕು ?

ಶನಿವಾರ ನಾವೇಕೆ ಆಂಜನೇಯನನ್ನು ಆರಾಧಿಸಬೇಕು ?
( ಸಂಗ್ರಹಿಸಿದ್ದು )
ಸುಮಾರು ಜನ ಶನಿವಾರ ಬಂದರೆ, ಎಲ್ಲರೂ ಆಂಜನೇಯನ ದೇವಸ್ಥಾನಕ್ಕೆ ಹೋಗಿ ಆಂಜನೇಯನ ದರ್ಶನ ಮಾಡಿಬರುತ್ತಾರೆ. ಈಗ ಎಲ್ಲಾ ಕಡೆ ಈ ರಾಮಭಂಟನ ದೇವಾಲಯಗಳು ಇವೆ. ಹಿಂದೆಯೂ ಸಹ ಊರ ಹೊರಗೆ ಒಂದು ಆಂಜನೇಯನ ದೇವಸ್ಥಾನವನ್ನು ನಮ್ಮ ಹಿರಿಯರು ನಿರ್ಮಿಸಿಟ್ಟಿರುತ್ತಿದ್ದರು.

,ಶನಿವಾರ ನಾವೇಕೆ ಆಂಜನೇಯನ ದೇವಸ್ಥಾನಕ್ಕೆ ಹೋಗುತ್ತೇವೆ?

ಶನಿ ಒಂದೆರಡು ಅಪರೂಪವಾದ ವರವನ್ನು ಆಂಜನೇಯನಿಗೆ ಪ್ರಸಾದಿಸಿದ್ದ. ಆ ಕುತೂಹಲಕಾರಿ ಘಟನೆಗಳನ್ನು ಇಂದು ನಾವು ತಿಳಿದುಕೊಳ್ಳೊಣ.<br>

ತ್ರೇತಾಯುಗದಲ್ಲಿ ರಾವಣನು ಬ್ರಹ್ಮ ಮತ್ತು ಶಿವನ ವರ ಪ್ರಸಾದದಿಂದ ಎಲ್ಲಾ ಲೋಕಗಳನ್ನು ಗೆದ್ದಿದ್ದನು. ಅಲ್ಲದೆ ಆತ ನವಗ್ರಹಗಳನ್ನು ಜಯಿಸಿ, ತನ್ನ ಸಿಂಹಾಸವನ್ನೇರುವ ಮೆಟ್ಟಿಲುಗಳಾಗಿ ಅವರನ್ನು ನೇಮಿಸಿಕೊಂಡನು. ಹೀಗೆ ಇದ್ದಾಗ ರಾವಣನ ಪತ್ನಿ ಮಂಡೋದರೆ ರಾವಣನ ಮಗನಾದ ಮೇಘನಾದನಿಗೆ ಜನ್ಮ ನೀಡುವ ಕಾಲ ಬಂದಿತು. ಆಗ ಮಹಾ ಜ್ಯೋತಿಷ್ಯಜ್ಞನಾದ ರಾವಣನು ಎಲ್ಲಾ ಗ್ರಹಗಳನ್ನು ಆತನ ಜನ್ಮಕುಂಡಲಿಯ 11ನೇ ಮನೆಯಲ್ಲಿ ಹೋಗಿ ನೆಲೆಸುವಂತೆ ಆದೇಶ ನೀಡಿದನು. ಇದರಿಂದ ತನ್ನ ಮಗ ಅಮರನಾಗುತ್ತಾನೆ ಎಂಬ ಆಸೆ ರಾವಣನದಾಗಿತ್ತು. 

ಆದರೆ ಇದು ದೇವತೆಗಳಲ್ಲಿ ಭಯವನ್ನುಂಟು ಮಾಡಿತು. ಆಗ ಇದನ್ನು ಅರಿತು ಮಗು ಜನಿಸುವಾಗ ಶನಿ ಉಚ್ಛ ಸ್ಥಾನದಲ್ಲಿ ಕೂರುವ ಬದಲು ಮೇಘನಾದನ ಕುಂಡಲಿಯಲ್ಲಿ ನೀಚ ಸ್ಥಾನನಾಗಿ ಕುಳಿತು, 12ನೆಯ ಮನೆಯವರೆಗು ಕಾಲು ಚಾಚಿ ಬಿಟ್ಟನು. 

ಇದು ರಾವಣನಿಗೆ ತಿಳಿಯಲು ಹೆಚ್ಚು ಸಮಯವಾಗಲಿಲ್ಲ, ಏಕೆಂದರೆ ಶನಿಯ ಈ ನಡೆ ತನ್ನ ಮಗನ ಸಾವಿಗೆ ಕಾರಣನಾಗುತ್ತೆ ಎಂದು ಆತ ಗ್ರಹಿಸಿದನು. ಈ ಕಾರಣವಾಗಿ ಶನಿಯನ್ನು ಒಂದು ಕತ್ತಲ ಕೋಣೆಯಲ್ಲಿ ಕೂಡಿಹಾಕಿದನು. ಇದರಿಂದ ಶನಿಯ ಮುಖವನ್ನು ಯಾರೂ ನೋಡುವುದಿಲ್ಲ ಎಂಬುದು ಆತನ ಅನಿಸಿಕೆಯಾಗಿತ್ತು. ಆದರೆ ಸೀತೆಯನ್ನು ಹುಡುಕುಲು ಬಂದ ಆಂಜನೇಯನು ಆ ಕತ್ತಲ ಕೋಣೆಯಲ್ಲಿ ಇಣುಕಿ ನೋಡಿ ಶನಿಯ ಕಣ್ಣಿಗೆ ಬಿದ್ದು ಬಿಟ್ಟನು. ಆದರೆ ಶನಿಯ ಕಣ್ಣಿಗೆ ಬಿದ್ದನಲ್ಲ ಎಂಬ ಅಳುಕು ಹನುಮಂತನಿಗೂ ಸಹ ಕಾಡಿತು. ನವಗ್ರಹಗಳಲ್ಲಿ ಶನಿಯನ್ನು ಹೊರತುಪಡಿಸಿ, ಎಲ್ಲರನ್ನು ಹನುಮಂತ ಬಿಡುಗಡೆಗೊಳಿಸಿದ. ಇದನ್ನು ಶನಿ ಕೇಳಿದಾಗ, ನಿನ್ನನ್ನು ಬಿಡಿಸಿದರೆ ನೀನು ನನ್ನ ತಲೆಯ ಮೇಲೆ ಕೂರುವೆ ಎಂದು ಹನುಮಂತ ಹೇಳಿದ. 

ಇದರಿಂದ ಶನಿಯು ಆತನಿಗೆ ಅಭಯವನ್ನು ನೀಡಿದ. ನಾನು ನಿನಗೆ ಸಹಾಯ ಮಾಡುವೆ ಎಂದು, ಆದರೂ ನೀನು ನನ್ನ ದೃಷ್ಟಿಗೆ ಬಿದ್ದಿದ್ದರಿಂದ, ನೀನು ಮನೆ, ಹೆಂಡತಿ ಮತ್ತು ಮಕ್ಕಳಿಂದ ದೂರವಾಗುವೆ ಎಂದು ಶನಿ ಹೇಳಿದನು. ಹಾಗಾದರೆ ಬಾ ನಾನು ನಿನ್ನನ್ನು ಬಿಡಿಸುವೆ ನನಗೆ ಮನೆ,ಮಠ, ಹೆಂಡತಿ ಮತ್ತು ಮಕ್ಕಳು ಯಾರೂ ಇಲ್ಲ. ನನಗೆ ರಾಮನ ಅಡಿದಾವರೆ ಮತ್ತು ಆತನ ನಾಮ ಬಿಟ್ಟರೆ ಬೇರೆ ಸಂಪತ್ತಿಲ್ಲ ಎಂದು ಶನಿಯನ್ನು ಬಂಧ ಮುಕ್ತಗೊಳಿಸಿದನು. 

ಹೀಗೆ ಶನಿ ಕೃತಜ್ಞತಾಪೂರ್ವಕವಾಗಿ ಹನುಮಂತನನ್ನು ಯಾರೂ ಪೂಜಿಸುವರೋ, ಅವರ ಮೇಲೆ ತನ್ನ ಪ್ರಭಾವವನ್ನು ಕಡಿಮೆ ಮಾಡುತ್ತೇನೆ ಎಂದು ಮಾತುಕೊಟ್ಟನು. ಒಂದು ನಂಬಿಕೆಯ ಪ್ರಕಾರ ಆಂಜನೇಯ ಲಂಕಾದಹನವನ್ನು ಸರಿಯಾಗಿ ಮಾಡಲಾಗಲಿಲ್ಲವಂತೆ, ಆಗ ಹನುಮಂತನ ಸಹಾಯಕ್ಕೆ ಬಂದ ಶನಿ ಲಂಕೆಯನ್ನು ನೋಡಿದ್ದರಿಂದ ಸ್ವರ್ಣಲಂಕ, ಭಸ್ಮವಾಗಿ ಕಪ್ಪು ಲಂಕಾವಾಯಿತಂತೆ.

ಮತ್ತೊಂದು ರೋಚಕ ಕತೆ ಶನಿ ಮತ್ತು ಆಂಜನೇಯನ ನಡುವೆ ನಡೆಯಿತು. ರಾಮಾಯಣ ಯುದ್ಧ ಮುಗಿದು, ಹನುಮಂತನು ಒಮ್ಮೆ ಗುಹೆಯಲ್ಲಿ ರಾಮಧ್ಯಾನ ಮಾಡುತ್ತ ಕುಳಿತಿದ್ದನು. ಆಗ ಶನಿ ಇದೇ ಸಮಯವೆಂದು ಆಂಜನೇಯನ ಹೆಗಲೇರಿದನು. ಇದರಿಂದ ರಾಮ ಧ್ಯಾನಕ್ಕೆ ಭಂಗ ಬಂದಿತು ಎಂದು ಆಂಜನೇಯನಿಗೆ ಸಿಟ್ಟು ಬಂದಿತು. ಆದರು ಅದನ್ನು ನಿಗ್ರಹಿಸಿಕೊಂಡು, ಆಂಜನೇಯ ಹೀಗೆ ಹೇಳಿದ: ಹೇ ಶನಿದೇವ, ನಿಮ್ಮ ತಂದೆಯಾದ ಸೂರ್ಯ ದೇವನು ನನಗೆ ಅನೇಕ ವರ ನೀಡಿದ್ದಾನೆ. ಆತ ನನ್ನ ಗುರು, ಗುರುವಿನ ಮಗನನ್ನು ಶಿಕ್ಷಿಸುವ ಕೆಲಸ ನನಗೆ ನೀಡಬೇಡ. ಇಳಿದು ಹೋಗಿಬಿಡು ಎಂದು ಹೇಳಿದನು. 

ಅದಕ್ಕೆ ಶನಿಯು ಆಂಜನೇಯ, ಇದು ನನ್ನ ಸರದಿ, ಅದರ ಪ್ರಕಾರ ನಾನು ನಿನ್ನ ಹೆಗಲೇರಬೇಕು, ಇದು ವಿಧಿ ನಿಯಮ ಎಂದನು. ಮಾತಿಗೆ ಮಾತು ಬೆಳೆಯಿತು, ಶನಿ ಸೋಲಲಿಲ

ಆಗ ಆಂಜನೇಯನು ಉಗ್ರ ಸ್ವರೂಪವನ್ನು ತಾಳಿ ತನ್ನ ದೇಹವನ್ನು ಬೆಳೆಸಿದನು. ಇದರಿಂದ ಹೆಗಲ ಮೇಲಿದ್ದ ಶನಿ ಗುಹೆಯ ಛಾವಣಿ ಮತ್ತು ಆಂಜನೇಯನ ದೇಹದ ನಡುವೆ ಸಿಲುಕಿ ಅಪ್ಪಚ್ಚಿಯಾಗಿ ಹೋದನು. ಆ ನೋವನ್ನು ತಾಳಲಾರದೆ ಶನಿ ಸೋತು ಆಂಜನೇಯನನ್ನು ಅಂಗಲಾಚಿದನು. ಆಗ ಆಂಜನೇಯನು ರಾಮ ನಾಮ ಜಪ ಮಾಡುವವರ ತಂಟೆಗೆ ಹೋಗುವುದಿಲ್ಲ ಎಂದು ಮಾತು ನೀಡಿದರೆ ಮಾತ್ರ ನಿನ್ನನ್ನು ಬಿಡುತ್ತೇನೆ ಎಂದನು. ಇದಕ್ಕೆ ಶನಿಯು ಸಹ ಅಸ್ತು ಎಂದನು.

ಎಷ್ಟಾದರು ಆಂಜನೇಯನನ್ನು ಸ್ಮರಿಸಿದರೆ ರಾಮನನ್ನು ಸ್ಮರಿಸಿದಂತೆ ಅಲ್ಲವೇ, ಹೀಗೆ ಹನುಮಂತನನ್ನು ನಾವು ಶನಿವಾರದಂದು ಪೂಜಿಸಲು ಆರಂಭಿದೆವು. ಇನ್ನೂ ಒಂದು ವಿಚಾರ ಏನಪ್ಪಾ ಎಂದರೆ ಆಂಜನೇಯ ಸಹ ಹುಟ್ಟಿದ್ದು, ಶನಿವಾರವಂತೆ!

ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು

ಕಾರ್ತೀಕಮಾಸದ ಆಚರಣೆಯ ಪರಿಚಯ*

*🌷🌹ಕಾರ್ತಿಕಮಾಸದ ಮಹತ್ವ🌹🌷*
                 *🌺 ಸರ್ವಜನ ಸುಖಿನೋಭವಂತು 🌺*

*ಕಾರ್ತೀಕಮಾಸದ ಆಚರಣೆಯ  ಪರಿಚಯ*

ಕಾರ್ತಿಕ ಮಾಸವು ಶ್ರೀಹರಿಗೆ ಅತಿಪ್ರಿಯವಾದ ಮಾಸವೆನಿಸಿದೆ *ಕಾರ್ತೀಕಮಾಸಕ್ಕೆ ಶ್ರೀದಾಮೋದರರೂಪಿ ಪರಮಾತ್ಮನು ನಿಯಾಮಕನು*  ಶ್ರೀಹರಿಯ ಪ್ರೀತಿಯನ್ನುದ್ದೇಶಿಸಿ ಈಮಾಸದಲ್ಲಿ ಮಾಡುವ *ಸ್ನಾನ ದಾನ ವ್ರತ ಇತ್ಯಾದಿ ಗಳು ಅಕ್ಷಯ ಫಲವನ್ನು ನಿಡುತ್ತವೆ .*.ಅಂತೆಯೇ 

*ನ ಕಾರ್ತಿಕ ಸಮೋ ಮಾಸೋ ನ ಕೃತೇನ ಸಮಂ ಯುಗಂ |*
*ನ ವೇದಸದೃಶಂ ಶಾಸ್ತ್ರಂ ನ ತೀರ್ಥಂ ಗಂಗಯಾ ಸಮಮ್ ||*
             *ಸ್ಕಂದಪುರಾಣ*

ಕಾರ್ತೀಕಮಾಸಕ್ಕೆ ಸಮನಾದ ಮಾಸವಿಲ್ಲ .ಕೃತಯುಗಕ್ಕೆ ಸಮಾನವಾದ ಯುಗವಿಲ್ಲ ವೇದಗಳಿಗೆ ಸಮಾನವಾದ ಶಾಸ್ತ್ರವಿಲ್ಲ .ಗಂಗಾನದಿಗೆ ಸಮಾನವಾದ ತೀರ್ಥವಿಲ್ಲ .
ಈ ಕಾರ್ತೀಕಮಾಸದಲ್ಲಿ ಯಾವುದೇ ಪುಣ್ಯಕಾರ್ಯಮಾಡಿದರೂ ವಿಶಿಷ್ಟವಾದ ಪುಣ್ಯ ಲಭಿಸುತ್ತದೆ *ಕಾರ್ತೀಕಮಾಸದಲ್ಲಿ ಪ್ರಾತಃಸ್ನಾನ , ದೀಪದಾನ ,ಭಗವಧ್ಯಾನ ,ದೀಪೋತ್ಸವ, ನಾಮಸಂಕಿರ್ತನೆ , ಪುರಾಣಶ್ರವಣ ,ತುಲಸೀವೃಕ್ಷ ಬೆಳೆಸುವುದು ,ನೀರುಹಾಕುವುದು ಧಾತ್ರೀ(ನೆಲ್ಲಿ)ವೃಕ್ಷದ ಪೂಜೆ* ಮುಂತಾದ ಕಾರ್ಯಗಳನ್ನು ನಿಷ್ಕಾಮ ಬುದ್ಧಿ ಯಿಂದ ಭಗವಂತನ ಪ್ರೀತ್ಯರ್ಥವಾಗಿ ಮಾಡಬೇಕು.

*ಕಾರ್ತಿಕಮಾಸದಲ್ಲಿ ಭಗವದ್ಗೀತೆ ಹಾಗೂ ಭಾಗವತಗ್ರಂಥಗಳ ಶ್ರವಣ ಪಠಣ ಪಾರಾಯಣ ಮಾಡಬೇಕು.*

*ಗೀತಾಪಾಠಂ ತು ಯಃ ಕುರ್ಯಾತ್ ಕಾರ್ತೀಕೇ ವಿಷ್ಣುವಲ್ಲಭೇ |*
*ತಸ್ಯಪುಣ್ಯಫಲಂ ವಕ್ತುಂ ನಾಲಂ ವರ್ಷಶತೈರಪಿ |*
*ಶ್ರೀಮದ್ ಭಾಗವತಸ್ಯಪಿ ಶ್ರವಣಂ ಯಃ ಸಮಾಚರೇತ್*
 *ಸರ್ವಪಾಪ ವಿನಿರ್ಮುಕ್ತ ಪರಂ ನಿರ್ವಾಣಮೃಚ್ಛತಿ ||*

*ಗೀತಾಪಾಠ ಪಠಣಾದಿಗಳನ್ನು ಕಾರ್ತಿಕ ಮಾಸದಲ್ಲಿ ಯಾರು ಮಾಡುವರೋ ಅವರಪುಣ್ಯದ ಫಲವನ್ನು ನೂರುವರಷಗಳವರೆಗೆ ಹೇಳಿದರೂ ಸಾಲದು ಮತ್ತು ಶ್ರೀಮದ್ ಭಾಗವತದ ಶ್ರವಣ ಯಾರು ಮಾಡುವರೋ ಅವರು ಎಲ್ಲ ಪಾಪಗಳಿಂದ ಮುಕ್ತರಾಗಿ ಸದ್ಗತಿಭಾಗಿಯಾಗುತ್ತಾರೆ .*

*ಕಾರ್ತಿಕಮಾಸದ ಶುಕ್ಲಪಕ್ಷದ ಕೂನೆಯ ಮೂರು ತಿಥಿಗಳು ತ್ರಯೋದಶಿ ,ಚತುರ್ದಶೀ ,ಪೌರ್ಣಿಮೆ ಇವು ಮೂರು ಲೋಕಕ್ಕೆ ಕಲ್ಯಾಣ ಕಾರಕವಾಗಿವೆ ಇವುಗಳಿಗೆ ಅಂತ್ಯಪುಷ್ಕರಿಣೀ ಎಂದು ಹೆಸರು .ಪೂರ್ತಿ ಒಂದು ತಿಂಗಳು ಕಾರ್ತೀಕ ಸ್ನಾನ ಮಾಡಲಾಗದಿದ್ದರೂ  ಈ ಮೂರುದಿನಗಳಲ್ಲಿ ಪ್ರಾತಃಸ್ನಾನ ಮಾಡಿದರೆ ಕಾರ್ತೀಕವ್ರತದ ಪುಣ್ಯಕ್ಕೆ ಭಾಗಿಯಾಗುತ್ತಾರೆ.*

***********************************************************

 *ಕಾರ್ತೀಕಮಾಸದ ದಾನಧರ್ಮಗಳು*

1) ಕಾರ್ತೀಕ ಮಾಸದಲ್ಲಿ ಪ್ರಾತಃ ಸ್ನಾನಕ್ಕೆ ವಿಶೇಷ ಫಲ

2) ಕಾರ್ತೀಕ ಮಾಸದಲ್ಲಿ ಜಲ ದಾನ 
ಅನ್ನದಾನ ಶ್ರೇಷ್ಠದಾನವಾಗಿದೆ 

3) ಕಾರ್ತೀಕ ಮಾಸದಲ್ಲಿ ಹತ್ತು ಗೋವುಗಳ ದಾನವು ಒಂದು ಗಾಡಿ(ವಾಹನ)ಯ ದಾನಕ್ಕೆ ಸಮವೆನಿಸುತ್ತದೆ .

4) ಹತ್ತು ಗಾಡಿಗಳ ದಾನಕ್ಕೆ ಒಂದು ಕುದುರೆಯ ದಾನವು ಸಮ.
ಮಠಗಳಿಗೆ ಮಾಡುವ ಆನೆಯ ದಾನವಾದರೂ ಸಾವಿರ ಕುದುರೆಯ ದಾನಕ್ಕೆ ಸಮ.

5) ಸಾವಿರ ಆನೆಗಳ ದಾನವು ಸುವರ್ಣದಾನಕ್ಕೆ ಸಮ 
ಸಾವಿರ ತೊಲ ಸುವರ್ಣದಾನಕ್ಕೆ ವಿದ್ಯಾದಾನವು ಸಮ 

6) ವಿದ್ಯಾದಾನಕ್ಕಿಂತ ಕೋಟಿ ಪಾಲು ಮಿಗಿಲಾದದ್ದು ಭೂಮಿದಾನ.

7)ಸಾವಿರ ಭೂಮೀದಾನಗಳಿಗಿoತ ಒಂದು ಗೋದಾನ ಮಿಗಿಲು 

8)ಸಾವಿರ ಗೋದಾನಕ್ಕಿಂತ ಅನ್ನದಾನವು ಮಿಗಿಲಾದದ್ದು ಅನ್ನದಾನವು.
ಕಾರ್ತೀಕ ಮಾಸದಲ್ಲಿ ಅನ್ನದಾನವನ್ನು ಮಾಡಬೇಕು.

*ಸರ್ವೇಷಾಮೇವ ದಾನಾನಾಮನ್ನದಾನಂ ವಿಶಿಷ್ಯತೇ |*
*ಅನ್ನo ಹಿ ಸರ್ವಭೂತಾನಾo ಪ್ರಾಣಭೂತಂ ಪರಂ ವಿಧು: ||*

ಅನ್ನದಾನ,ಗೋಗ್ರಾಸ,
ಹರಿಕಥಾಶ್ರವಣ,ದೀಪದಾನ,
ಇವುಗಳನ್ನು  ಪ್ರತಿಯೊಬ್ಬರು ಮಾಡಲೇಬೇಕು .ಬ್ರಹ್ಮಚರ್ಯ ,
ನೆಲದಮೇಲೆ ಮಲಗುವುದು ,ಒಂದೇ ಹೊತ್ತು ಊಟ ,ಹರಿನಾಮ ಸ್ಮರಣೆ ದೇವಾಲಯವನ್ನು ಗುಡಿಸಿ,ಒರಸಿ, ರಂಗೋಲೇಯನ್ನು ಹಾಕುವುದು. ತುಲಸೀ ಧಾತ್ರೀ ಪತ್ರಗಳಿಂದ ರಾಧ -ದಾಮೋದರನ ಪೂಜೆ ,ಸಾಲಿಗ್ರಾಮ ಪೂಜೆ,ಬ್ರಾಹ್ಮಣರ ಪೂಜೆ,ಅಶ್ವತ್ಥ ಪೂಜೆ,ಗುರುಸೇವೆ ನಿತ್ಯವು ದೀಪವನ್ನು ಬೆಳಗುವುದು.

*ಕಾರ್ತೀಕಮಾಸದಲ್ಲಿ ಮಾಡಬೇಕಾದ ದಾನಗಳು*

*ಅನ್ನ ದಾನ*
*ತಿಲ ದಾನ*
*ಸುವರ್ಣ ದಾನ*
*ರಜತ(ಬೆಳ್ಳಿ )ದಾನ*
*ಭೂಮಿ ದಾನ*
*ವಸ್ತ್ರ ದಾನ*
*ಮೃಷ್ಟಾನ್ನ ದಾನ*
*ಗೋದಾನ*
*ಗೋಪಿಚಂದನ ದಾನ*
  *ಬಾಳೆಹಣ್ಣುದಾನ*
*ಲವಣ (ಉಪ್ಪು)ದಾನ*
*ಸಾಲಿಗ್ರಾಮ ದಾನ*
*ಶಂಖ ದಾನ*
*ಘೃತ ದಾನ*
*ಪಾಯಸ ದಾನ*
*ಕಾರ್ತೀಕ ದಾಮೋದರ ಸ್ತೋತ್ರ ಪಾರಯಣ*

ತುಲಸೀ ಪೂಜೆ,ಏಕಾದಶಿ ಉಪವಾಸ ,ನಕ್ತವ್ರತ ,ಮೌನ ವ್ರತ ,ತುಲಸೀ ಲಕ್ಷಪ್ರದಕ್ಷಿಣೆ ,ಅಶ್ವತ್ಥ ಪ್ರದಕ್ಷಿಣೆ ,ಧಾತ್ರಿ ಭೋಜನ ಇತ್ಯಾದಿ ಧರ್ಮಗಳನ್ನು ಪಾಲಿಸಬೇಕು.

**************************************************************

*ಕಾರ್ತೀಕಮಾಸದ ಮಹಿಮೆ*

*ಗುಣವತಿಯು ಸತ್ಯಭಾಮೆ ಯಾದದ್ದು*

ಸತ್ಯಭಾಮೆಯು ನಾರದರ ಹೇಳಿಕೆಯಂತೆ ತುಲಾಪುರುಷದಾನ ವ್ರತವನ್ನು ಮಾಡಿ  ಶ್ರೀಕೃಷ್ಣನನ್ನೇ ನಾರದರಿಗೆ ದಾನಕೊಟ್ಟಳು ನಂತರ ಶ್ರೀಕೃಷ್ಣನನ್ನು  ಪ್ರತ್ಯಮ್ನಾಯವಾಗಿ ವಿಶೇಷವಾಗಿ ದಕ್ಷಿಣೆಯನ್ನು ಸ್ವೀಕರಿಸಿ ಶ್ರೀಕೃಷ್ಣನನ್ನು ಸತ್ಯಭಾಮೆಗೆ ಒಪ್ಪಿಸಿದರು ಈ ವ್ರತದಿಂದ ಜನ್ಮ ಜನ್ಮಾಂತರದಲ್ಲೂ ಪತಿಗೆ ಪ್ರಿಯಳಾಗಿದ್ದಳು .ಇದಾದನಂತರ ಸತ್ಯಭಾಮೆಯು ಶ್ರೀಕೃಷ್ಣನನ್ನು ಹೀಗೆ ಪ್ರಶ್ಣಿಸಿದಳು .ನಾನು ಏನು ಧರ್ಮಕಾರ್ಯ ಫಲವಾಗಿ ನೀನು ಪತಿಯಾಗಿ ದೊರೆತಿರುವಿ ಎಂದು ಶ್ರೀಕೃಷ್ಣನು -ಸತ್ಯಭಾಮೆ ,ನೀನು ಈ ಹಿoದೆ ಗುಣವತಿ ಎಂಬ ಕನ್ಯೆಯಾಗಿ ದೇವಶರ್ಮನೆಂಬ ಶ್ರೋತ್ರಿಯ ವಿಪ್ರನಿಗೆ ಪುತ್ರಿಯಾಗಿದ್ದೆ ದೇವಶರ್ಮನು ತನ್ನ ಶಿಷ್ಯನಾದ ಚಂದ್ರನೆಂಬುವನಿಗೆ ನಿನ್ನನ್ನು ಧಾರೆಯೆರೆದು ಕೊಟ್ಟನು .
ಒಂದು ಬಾರಿ ಅರಣ್ಯಕ್ಕೆ ಹೋಗಿದ್ದಾಗ ಘೋರ ರಾಕ್ಷಸನು ದೇವಶರ್ಮ ಹಾಗೂ ಅಳಿಯನನ್ನು ತಿಂದು ತೇಗಿದ .ಗುಣವತಿಯಾದರೂ ವಿಶೇಷವಾದ ರೀತಿಯಲ್ಲಿ  ಕಾರ್ತೀಕ ವ್ರತ ಏಕಾದಶೀವ್ರತ ಇವೆ ಮೊದಲಾದ ದೇಹವನ್ನುಸವೆಸಿದ್ದಳು .
*ಕಾರ್ತೀಕ ಸ್ನಾನದ ಮಹಿಮೆ*

ಆ ಗುಣವತಿಯು ಕಾರ್ತೀಕಮಾಸದಲ್ಲಿ ನಸುಕಿನಲ್ಲಿಯೇ ಎದ್ದು ನದ್ಯಾದಿಗಳಲ್ಲಿ ಸ್ನಾನವನ್ನು ಮಾಡುತ್ತಿದ್ದಳು.ಕಾರ್ತೀಕದಲ್ಲಿ ಕಾವೇರಿಯ ಸ್ನಾನವಾದರೂ ಮಹಾಫಲಪ್ರದವಾದದ್ದು.
ವಿಷ್ಣುಸಾಯುಜ್ಯ ಪ್ರಾಪ್ತಿಗೆ ಸೋಪಾನವಾಗಿದೆ.

*ಕಾರ್ತಿಕೇ ಮಾಸಿ ಕಾವೇರ್ಯಾಂ ಯಃ ಸ್ನಾನಂ ಕರ್ತುಮಿಚ್ಛತಿ |*
*ತಾವತೈವ ವೀಮುಕ್ತಾಘೋ ವಿಷ್ಣುಸಾಯುಜ್ಯಮಾಫ್ನುಯಾತ್ ||*
ಕಾರ್ತೀಕ ಮಾಸದಲ್ಲಿ ಪ್ರತಿವರ್ಷವು ಗಂಗೇಯೇ ಕಾವೇರಿನದಿಗೆ ಬರುವಳು ಆದ್ದರಿಂದ ತುಲಾಮಾಸ ಸ್ನಾನವು ಕಾವೇರಿನದಿಯಲ್ಲಿ ಮಾಡುವುದು ಪ್ರಶಸ್ತವಾಗಿದೆ.

*ಕಾರ್ತಿಕೇ ಪ್ರತಿವರ್ಷಂ ತು ಗಂಗಾ ತ್ರೈಲೋಕ್ಯ ಪಾವನೀ |*
*ಸ್ನಾತುo ಭಕ್ತ್ಯಾ ಸಮಾಯಾತಿ ಕಾವೇರಿಂ ಪುಣ್ಯಾದಾಂ ಶುಭಾಂ||*

ಇಂತಹ ಶುಭಪ್ರದವಾದ ಕಾವೇರಿಯಲ್ಲಿ ಗುಣವತಿಯು ಸ್ನಾನ ಮಾಡಿದಳು. ಕಾರ್ತಿಕದಲ್ಲಿ ದೀಪಾರಾಧನೆಯು ಮುಖ್ಯವಾಗಿದೆ.ದೀಪಾರಾಧನೆಯನ್ನು ಮಾಡದವರು ಕುರುಡರಾಗುವರು. 

*ಕಾರ್ತಿಕೇ ಮಾಸಿ ಯೋವಿಶ್ಣೋರ್ನ ದೀಪಾರಾಧನಂ ಚರೇತ್ |*
*ಅಂಧತ್ವಂ ತಸ್ಯ ಜಾಯೇತ ಸಪ್ತಜನ್ಮ ನ ಸoಶಯಃ ||*

ದೇವಾಲಯವನ್ನು  ಸಾರಿಸುವುದು , ಸಾರಣಿ -ಕಾರಣಿ ,ಸಂಮಾರ್ಜನ, ರಂಗವಲ್ಲಿಯಿಂದ ಸ್ವಸ್ತಿಕದಿoದ ಚಿಹ್ನೆ ಬರೆಯುವುದು .ಏಕಾದಶಿ ಉಪವಾಸ ,ಜಾಗರಣೆ,ಪಾರಣೆ ಇವುಗಳಿಂದ ಗುಣವತಿಯು ಭಗವಂತನನ್ನು ಮೆಚ್ಚಿಸಿದಳು.ಹೀಗೆ ಆ ಜನ್ಮ ಪೂರ್ತಿ ಗುಣವತಿಯು ಕಾರ್ತೀಕ ಮಾಸದವ್ರತವನ್ನು ನಿಷ್ಠೆಯಿಂದ ಆಚರಿಸಿದ್ದರಿಂದ ಗುಣವತಿಯು ಸತ್ಯಭಾಮೆಯಾದಳು.ಆ ಗುಣವತಿಯು ನೀನಾಗಿದ್ದಿ ಎಂದು ಶ್ರೀಕೃಷ್ಣನು ತಿಳಿಸಿದನು ಈ ಕಥಾನಕದಿಂದ ಸ್ತ್ರೀಯರು ಕಾರ್ತೀಕಮಾಸ ಧರ್ಮಗಳನ್ನು ಪಾಲಿಸಿದರೆ ಯೋಗ್ಯ ಸದ್ಗುಣಿಯಾದ ಪತಿಯು ಲಭಿಸಿ ಪತಿವಿಯೋಗವಿಲ್ಲದೆ ಜೀವಿಸುವರು ಎಂದು ತಿಳಿಯುತ್ತದೆ.
         

***************************************************************

*ದೀಪದಾನ ಮಂತ್ರಗಳು*

*ದೀಪಸ್ತಮೋ ನಾಶಯತಿ ದೀಪಃಕಾಂತಿಂ ಪ್ರಯಚ್ಚತಿ |*
*ತಸ್ಮಾತ್ ದೀಪಪ್ರದಾನೇನ  ಮಮ ವಂಶಪ್ರದಾನೇನ ವಂಶ:* *ಪ್ರವರ್ಧತಾಮ್ ||*

*ದೀಪೋ ಜ್ಞಾನಪ್ರದೋ ನಿತ್ಯಂ ದೇವಾನಾಂ ಪ್ರಿಯಃ ಸದಾ |*
*ದಾನೇನಾಸ್ಯ ಭವೇತ್ ಸೌಖ್ಯಂ ಶಾoತಿರ್ಮೇ ವಾಂಛಿತಂ ಫಲಮ್ ||*

ದೀಪವು ಕತ್ತಲೇ ಕಳೆಯುತ್ತದೆ. ಶಾoತಿ ಕೊಡುತ್ತದೆ ಈ ದೀಪದಾನ ದಿoದ ನನ್ನ ವಂಶ ಬೆಳೆಯಲಿ. ಬೆಳಗಲಿ ದೇವತೆಗಳಿಗೆ  ಪ್ರಿಯವಾದ 
ದೀಪ ಜ್ಞಾನಪ್ರದಯಕ ಇದನ್ನು ನೀಡುವುದರಿoದ ನನಗೆ ಸುಖವಾಗಲಿ ಶಾoತಿಯಾಗಲಿ .
ಆನೇನ ದೀಪದಾನಖ್ಯಕರ್ಮಣಾ ಭಾರತಿರಮಣಮುಖ್ಯಪ್ರಾಣಂತರ್ಗತ  ಕಾರ್ತೀಕದಮೋದರ ಪ್ರಿಯತಾo 
      
*************************************************************

*ಕಾರ್ತಿಕಮಾಸದಲ್ಲಿ ದೀಪಾರಾಧನೆ ಮತ್ತು ದೀಪದಾನದ ಮಹತ್ವ*

ಕಾರ್ತೀಕಮಾಸದಲ್ಲಿ ಭಗವಂತನಿಗೆ ದೀಪಗಳನ್ನು ಹಚ್ಚುವುದು ಪ್ರಶಸ್ತವಾಗಿದೆ.ಆಶ್ವಿನ ಮಾಸದ ಪೌರ್ಣಿಮೆಯಿಂದಲೇ ದೀಪವನ್ನು ಹಚ್ಚುವುದು.
*ದೀಪದಾನದ ಮಹಿಮೆ:-* ಯಾರು ಕಾರ್ತೀಕದಲ್ಲಿ ಭಗವಂತನಿಗೆ ಶುಚಿಯಾಗಿ ಯಾರು ಬೆಳಗುವರೊ ಅವರು ಸಂಸಾರದಿಂದ ಮುಕ್ತರೆಂದೆ ಅರ್ಥ ಆರುತ್ತಿರುವ ದೀಪವನ್ನು ಉಜ್ವಲಗೊಳಿಸುವುದು ,
ಮತ್ತೊಬ್ಬರ ಮನೆಯ ದೀಪವನ್ನು ಹಚ್ಚುವುದು .ಬತ್ತಿಯನ್ನು ದಾನ ಮಾಡುವುದು ಇವೆಲ್ಲವೊ ದಾನಿಯ ಆಜ್ಞಾನವನ್ನು ಪರಿಹರಿಸಿ ಜ್ಞಾನವನ್ನು ನೀಡಲು ಸಹಕಾರಿಯಾಗಿವೆ.

*ಪ್ರಾತಃ ಸ್ನಾತ್ವಾ ಶುಚಿರ್ಭೂತ್ವಾ ಯೋ ದದ್ಯಾದ್ ದೀಪಕಂ ಹರೇ |*
*ಸತು ಮೋಕ್ಷಮವಾಪ್ನೋತಿ  ನಾತ್ರ  ಕಾರ್ಯ ವಿಚಾರಣಾ ||*

ಸಾವಿರದೆಂಟು, ನೊರೆಂಟು ,ಐವತ್ತನಾಲ್ಕು  ಇಪ್ಪತ್ತೆಳು ಹೀಗೆ ದೀಪವನ್ನು ಶಕ್ತಿಯಿದ್ದಂತೆ ಬೆಳಗಿಸಬೇಕು. 

ಕಾರ್ತೀಕ ಮಾಸದಲ್ಲಿ ಕಮಲಗಳಿಂದ ಪೂಜೆ ,ತುಲಸಿ ,ಮಾಲತೀ,ಮುನಿ ಪುಷ್ಪಗಳಿoದ ಪೂಜಿಸಬೇಕು ಮತ್ತು ದೀಪ ದಾನವನ್ನು ಮಾಡಬೇಕು ಹೀಗೆ ಈ ಐದು ಪವಿತ್ರವಾದವು ದೇವಸ್ಥಾನದ ಗೋಪುರದ ಮೇಲೆ ಆಕಾಶದೀಪವನ್ನು ಭಗವಂತನಿಗೆ ಈ ಕೆಳಗಿನ ಮಂತ್ರದಿoದ  ಅರ್ಪಿಸಬೇಕು.

*ಆಕಾಶದೀಪೋ ದಾತವ್ಯೋ ಮಾಸಮೆಕo ತು ಕಾರ್ತಿಕೇ |*
*ಕಾರ್ತಿಕೇ ಶುಕ್ಲ ಪೌರ್ಣಿಮ್ಯಾo ವಿಧಿನೋತ್ಸರರ್ಜಯೇಚ್ಚ ತಂ ||*

ಮಹಪ್ರಕಾಶವಾದ ದೊಡ್ಡ ದೀಪವನ್ನು ಕಾರ್ತೀಕ ದಾಮೋದರನಿಗೆ ಅರ್ಪಿಸಬೇಕು.
ಕಾರ್ತಿಕಮಾಸವೂ ದೀಪದಾನಕ್ಕೆ ಪ್ರಸಿದ್ದವಾಗಿದೆ. ಪಿತೃಗಳೂ ಕೂಡ
 ಕಾರ್ತೀಕಮಾಸದಲ್ಲಿ ದೇವ ದೇವನಿಗೆ ದೀಪವನ್ನು  ಬೆಳಗುವ ಕುಲದೀಪಕ ಮಗನಿಗಾಗಿ  ಕಾಯುತ್ತಿರುವರು.

*ಭವಿಷ್ಯತಿ ಕುಲೇsಸ್ಮಾಕಂ ಪಿತೃಭಕ್ತಃ ಸುಪುತ್ರಕಃ |*
*ಕಾರ್ತಿಕೇ ದೀಪದಾನೇನ ಯಸ್ತೋಷಯತಿ ಕೇಶವಂ ||*

ಕಾರ್ತೀಕದಲ್ಲಿ ತುಪ್ಪದ ದೀಪ, ತೈಲ ದೀಪ, ಆಕಾಶದೀಪ ಇವುಗಳನ್ನು ದೇವರಿಗೆ ಅರ್ಪಿಸಿದವನು ಸ್ವರ್ಗದಲ್ಲಿ ಸುಖಿಸುವನು .ಮೂವತ್ತು ದಿನಗಳು ದೀಪವನ್ನು ಬೆಳಗಬೇಕು .ಸಾಧ್ಯವಿಲ್ಲಡಿದ್ದರೆ ಕಡೆಯ ಐದು ದಿನಗಳಾದರೂ ದೀಪವನ್ನು ಬೆಳಗಬೇಕು . ದೀಪವನ್ನು ಬೆಳಗಲು ಶಕ್ತಿಯಿಲ್ಲದಿದ್ದರೆ ಬೇರೆಯವರು ಹಚ್ಚಿರುವ ದೀಪದ ಕರಿಯನ್ನು ತೆಗೆದು ಉಜ್ವಲಗೊಳಿಸುವುದು ದೀಪವು ಗಳಿಗೆ ಆರದಂತೆ ರಕ್ಷಿಸುವುದರಿಂದಲೂ ಅಕ್ಷಯ ಪುಣ್ಯವಿದೆ.

*ದೀಪಮಾರೋಪಯೇತ್ಸಾಯಂ ಕಾರ್ತಿಕೇ ಪ್ರತಿ ವಾಸರಮ್*
*ನಿವೇದ್ಯ ಪಾಯಸನ್ನಂ ಚ ಸಿದ್ಧಿ ಮಿಷ್ಟಾಮವಾಫ್ನುಯಾತ್*

ಕಾರ್ತೀಕಮಾಸದಲ್ಲಿ ಪ್ರತಿನಿತ್ಯವೂ ಪ್ರಾತಃಕಾಲ-ಸಾಯಂಕಾಲ ವಿಶೇಷವಾಗಿ ದೀಪಗಳಿಂದ ತುಳಸಿಯನ್ನು ಉಪಚರಿಸಬೇಕು .ಸಾಯಂಕಾಲ ವಿಶೇಷವಾಗಿ  ದೀಪಾರಾಧನೆಯನ್ನು ಮಾಡಬೇಕು.(ತುಪ್ಪದ ದೀಪ ಶ್ರೇಷ್ಠ  ಸಾಧ್ಯವಾಗದಿದ್ದಲ್ಲಿ ಎಳ್ಳೆಣ್ಣೆಯಿಂದಲಾದರು ದೀಪವನ್ನು ಬೆಳಗಿಸಬೇಕು)ಪ್ರತಿನಿತ್ಯ ತಪ್ಪದೇ ಇದನ್ನು ವ್ರತವಾಗಿ ಸ್ವೀಕರಿಸಬೇಕು ಮತ್ತು ದೇವರಿಗೆ ನಿವೇದಿಸಿದ ಪಾಯಸಾನ್ನವನ್ನು ಪ್ರತಿ ನಿತ್ಯ ತುಳಸಿಗೆ ನಿವೇದಿಸಬೇಕು ಹೀಗೆ ಕಾರ್ತೀಕಮಾಸದಲ್ಲಿ ತುಳಸಿಗೆ ಪ್ರತಿನಿತ್ಯವೂ ದೀಪಾರಾಧನೆ ಮತ್ತು ಪಾಯಸಾನ್ನದ ನೈವೈದ್ಯದಿಂದ ಇಷ್ಟಾರ್ಥಗಳು ಸಿದ್ಧಿಸುವುವು .

*****************************************************************

*ಕಾರ್ತೀಕ ಮಾಸದಲ್ಲಿ ತುಲಸಿಯ ವಿಶೇಷ ಪೂಜೆ*

ಕಾರ್ತೀಕ ಮಾಸವು ವರ್ಷದ ಶ್ರೇಷ್ಠ ಮಾಸಗಳಲ್ಲಿ ಒಂದು ಈ ಮಾಸದಲ್ಲಿ ಮಾಡುವ ಸಕಲ ಕಾರ್ಯಗಳು ಶ್ರೇಷ್ಠ ಅದರಲ್ಲೂ ತುಲಸಿಪೂಜೆಯು ವಿಶೇಷ. ದೀಪದಾನವಂತೂ ತುoಬ ಶ್ರೇಷ್ಠವಾದ ದಾನ. ಕಾರ್ತೀಕಮಾಸದಲ್ಲಿ ಇದು ಇನ್ನಷ್ಟು ಪವಿತ್ರ .ಕಾರ್ತೀಕವು ದೇವತೆಗಳ ಅರುಣೋದಯದ ಕಾಲ.ಆದಕ್ಕೆಂದೇ ದೀಪರಾಧನಯ  ಮಹತ್ವ. ಮತ್ತು ದೀಪದಾನವೂ ಮಹತ್ವಪೂರ್ಣ.ತುಲಸೀ ಸಮೇತವಾದಗ ಇದಕ್ಕೆ ಇರುವ ಮಹತ್ವ ವರ್ಣನೆಗೆ ಮೀರಿದ್ದು ಕಾರ್ತೀಕಮಾಸವು ಮಾರ್ಗಶಿರ ಮಾಸದಿoದ ಪ್ರಾರoಭವಾಗುವ ಕೇಶವಾದಿ ಮಾಸಗಳಲ್ಲಿ ಕೊನೆಯದು ಎಂದರೆ ಇದು ಆ ವರ್ಷದ ಉಪಸಂಹಾರ ಸ್ವರೂಪದ ಮಾಸ ;  ಆ ವರ್ಷದ ಸಮಸ್ತ ಕರ್ಮಗಳನ್ನೂ  ಶ್ರೀಹರಿಗೆ ಸಮರ್ಪಿಸುವ ವಿಶೇಷ ಪರ್ವಕಾಲ.
ಸಮರ್ಪಣೆಗೆ  ತುಲಸಿಯು ಅತ್ಯಂತ ಅಗತ್ಯವಾದುದರಿoದ ಈ ಮಾಸದಲ್ಲಿ ತುಲಸಿಯಪೂಜೆ ವಿಹಿತವಾಗಿದೆ.

*ದೃಷ್ಟಾ  ಸ್ಪರ್ಷ್ಟಾ ತಥಾ ಧ್ಯಾತಾ ಕಾರ್ತೀಕೇ ನಮಿತಾsರ್ಚಿತಾ |*
*ರೂಪೀತಾ ಸೇಚಿತಾ ನಿತ್ಯಂ ಪಾಪಂ ಹಂತಿ ಯುಗಾರ್ಚಿತಮ್ ||*
*ಅಷ್ಟಾಧಾ ತುಲಸೀ ಯೈಸ್ತು ಸೇವಿತಾ ದ್ವಿಜಸತ್ತಮ |*
*ಯುಗಕೋಟಿಸಹಸ್ರಾಣಿ ತೇ ವಸಂತಿ ಹರೇರ್ಗೃಹೇ ||*
       *ಪದ್ಮಪುರಾಣ(ಉತ್ತರ ಖಂಡ)*

ಕಾರ್ತೀಕಮಾಸದಲ್ಲಿ ತುಲಸಿಯ ದರ್ಶನ , ಸ್ಪರ್ಶನ ,ಧ್ಯಾನ,ನಮನ, ಅರ್ಚನೆ ,ರೋಪಣ ,ಸೇಚನ ,-ಮೊದಲಾದ ಸೇವೆಗಳಿoದ ತುಲಸಿಯು ಯುಗಗಟ್ಟಲೆ ಮಾಡಿದ ಪಾಪಗಳನ್ನು ನಾಶಪಡಿಸುವಳು .ಈ ಎಂಟು ರೀತಿಯಲ್ಲಿ  ತುಲಸಿಯನ್ನು ಸೇವಿಸುವವರ ಮನೆಯಲ್ಲಿ ಕೋಟಿ ,ಸಾವಿರಯುಗಗಳವರೆಗೆ ನೆಲೆಸುವಳು , ಹೀಗೆ ತುಲಸಿಯನ್ನು ಸೇವಿಸು ವವರು .ಶ್ರೀ ಹರಿಯ ಮಂದಿರದಲ್ಲಿ ಕೋಟಿ ಸಾವಿರಯುಗ ಗಳಷ್ಟು ಕಾಲ ನೆಲೆಸುವರು.

******************************************************************

*ಕಾರ್ತೀಕಮಾಸದಲ್ಲಿ ಧಾತ್ರಿ(ನೆಲ್ಲಿ)ಮತ್ತು ತುಲಸಿಗಳ ಶ್ರೇಷ್ಠತೆ* 

ಕಾರ್ತೀಕ ಮಾಸದಲ್ಲಿ ತುಲಸಿ ಧಾತ್ರಿ(ನೆಲ್ಲಿ)ಗಳಿಗೆ ಪ್ರಾಧಾನ್ಯತೆಯನ್ನು ನೀಡಲಾಗಿದೆ .ಕಾರ್ತೀಕ  ಮಾಸದಲ್ಲಿ ತುಲಸಿಪತ್ರ ಹಾಗೂ ಧಾತ್ರಿ ಪತ್ರದಿಂದ ವಿಷ್ಣುವನ್ನು ಪೂಜಿಸಿದರೆ ಅತಿಶಯವಾದ ಪುಣ್ಯವುoಟಾಗುತ್ತದೇ.ಧಾತ್ರಿ ತುಲಸಿಯನ್ನು  ಸ್ಪರ್ಶಿಸಿದರೊ ಸಕಲದೋಷ ನಿವೃತ್ತಿಯಾಗುತ್ತದೆ .

*ತುಲಸಿ ಧಾತ್ರಿ ಪತ್ರಾಭ್ಯಾಂ ಯಃ  ಪೂಜಾ ಕುರುತೇ ಹರೆಃ |*
*ತಸ್ಯ ಪುಣ್ಯಸ್ಯ ಮಹಾತ್ಮ್ಯಂ ಮಯಾ |*
*ವಕ್ತುಂ ನ ಶಕ್ಯತೇ*
*ಸ್ಪರ್ಶನo ಧಾತ್ರಿ ಪತ್ರಣಾಂ ಮೋಚನಂ ದುಷ್ಟ ಯೋನಿತಃ ||*

ತುಲಸಿ ಮತ್ತು ಧಾತ್ರಿಯುಕ್ತವಾದ ಜಲದಿಂದ ಪ್ರೋಕ್ಷಣೆ ಮಾಡುವುದರಿಂದ ಬ್ರಹ್ಮಹತ್ಯಾದಿ ಪಾತಕಗಳು ದೂರವಾಗುವುವು 

*ವಿಲಯಂ ಯಾಂತಿ ಪಾಪಾನಿ ಬ್ರಹ್ಮಹತ್ಯಾದಿಕಾನಿ  ಚ |*
*ತುಲಸೀಧಾತ್ರಿಯುಕ್ತೋದ್ಯೈಃ ಸಿಕ್ತೇ ಹಿ ಕಾರ್ತಿಕೇ ||*
ಕಲಹ ವೆಂಬ ಸ್ತ್ರೀಯು ತನ್ನ ಪತಿಗೆ ವಿರುದ್ಧವಾಗಿ ನಡೆದು ಗಂಡನಿoದ ಛೀತ್ಕಾರ ಹಾಕಿಸಿ ಕೊಂಡು ಆತ್ಮಹತ್ಯೆಯನ್ನು ಮಾಡಿಕೊoಡು ಪ್ರೇತಳಾಗಿ ದುಃಖವನ್ನು ಅನುಭವಿಸುತ್ತಿದ್ದಳು. ಒಂದು ದಿನ ಧರ್ಮದತ್ತನೆಂಬ ಬ್ರಾಹ್ಮಣನು ಅವಳನ್ನು ನೋಡಿ ಭಯದಿಂದ ತುಲಸಿ ಮಾಲೆ ಮತ್ತು ಧಾತ್ರಿ ಮಾಲೆಯಿoದ ಹೊಡೆದು ನೀರಿನಿಂದ ಸಿಂಪಡಿಸಿದನು .ಇದರಿಂದಲೆ ಅವಳು ಪ್ರೇತಯೋನಿ ಯಿಂದ ಮುಕ್ತಳಾದಳು.
ಕಾರ್ತಿಕಮಾಸದ ವ್ರತದಿಂದಲೇ ಧರ್ಮದತ್ತನು ದಶರಥ ಮಹಾರಾಜನಾಗಿ 
ಶ್ರೀರಾಮಚಂದ್ರದೇವರ ಪಿತೃವೆನಿಸಿದನು.

*ತುಲಸಿಯ ಪ್ರಾಧಾನ್ಯತೇ* -ಕಾರ್ತಿಕಮಾಸದಲ್ಲಿ ತುಲಸಿಯಿoದ ನಾರಾಯಣನನ್ನು ಪೂಜಿಸಿದರೆ ಅಶ್ವಮೇಧಯಾಗದ ಫಲವುಲಭಿಸುತ್ತದೆ . ಕಾರ್ತೀಕ ಮಾಸದಲ್ಲಿ ತುಲಸಿಯನ್ನು ನೋಡುವುದು,ಸ್ಪರ್ಶಿಸುವುದು ,ಧ್ಯಾನ,ನಾಮೋಚ್ಚಾರಣೆ ,ತುಲಸಿಯ ಸ್ತೋತ್ರ ಮಾಡುವುದು.ನೀರು ಹಾಕಿ ಬೆಳೆಸುವುದು,ಪೂಜೆ ಮಾಡುವುದು ,ನೀರನ್ನು ಹಾಕುವುಡು ಇವುಗಳು ಶುಭಕಾರಿ .
*ದೃಷ್ಟಾ ಸ್ಪೃಷ್ಟಾ ತಥಾ ಧ್ಯಾತಾ ಕೀರ್ತಿತ ನಾಮತಸ್ತುತಾ |*
*ರೋಪಿತಾ ಸಿಂಚಿತಾ ನಿತ್ಯಂ ಪೂಜಿತಾ ತುಲಸೀ ಶುಭಾ |*
*ನವಧಾ ತುಲಸೀ ಭಕ್ತಿಂ ಯೇ ಕುರ್ವಂತಿ ದಿನೆ ದಿನೇ ||*
  
              *| ಶ್ರೀಕೃಷ್ಣಾರ್ಪಣಮಸ್ತು ||*

ಅಭಿಷೇಕದ ಮಹತ್ವ ಹಾಗೂ ವಿಧಿ ವಿಧಾನಗಳು

ಅಭಿಷೇಕದ ಮಹತ್ವ ಹಾಗೂ ವಿಧಿ ವಿಧಾನಗಳು...

ಬನ್ನಿ ಈ ಅಭಿಷೇಕವನ್ನು ಏಕೆ ಮತ್ತು ಯಾವೆಲ್ಲಾ ವಸ್ತುಗಳಿಂದ ಮಾಡುತ್ತಾರೆ ಎಂದು ತಿಳಿದುಕೊಳ್ಳೋಣ.

ಮೊದಲನೆಯದಾಗಿ, ವಿಗ್ರಹವನ್ನು ಕಪ್ಪು ಅಥವಾ ಬಿಳಿ ಕಲ್ಲಿನಲ್ಲಿ ಕೆತ್ತಿರುತ್ತಾರೆ (ಅಮೃತ ಶಿಲೆ). ಇದಾದ ಮೇಲೆ ಒಂದು ಒಳ್ಳೆಯ ಮುಹೂರ್ತದಲ್ಲಿ ಈ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆ ಮಾಡುತ್ತಾರೆ. 

ಅಂದರೆ ಗರ್ಭ ಗುಡಿಯಲ್ಲಿ ಪ್ರತಿಷ್ಠಾಪನೆ ಮಾಡುತ್ತಾರೆ. ಗರ್ಭಗುಡಿಯಲ್ಲಿ ಪ್ರತಿಷ್ಟಾಪನೆ ಮಾಡುವ ಮೊದಲು ನವರತ್ನಗಳನ್ನು ವಿಗ್ರಹವಿಡುವ ಸ್ಥಳದಲ್ಲಿ ಹಾಕಿ, ಅದರ ಮೇಲೆ ವಿಗ್ರಹವನ್ನು ಹೋಮ ಹವನ ಮಾಡಿದ ನಂತರ ಪ್ರತಿಷ್ಠಾಪಿಸುತ್ತಾರೆ.

ಇದು ಬಹುತೇಕ ಹಲವಾರು ದೇವಾನುದೇವತೆಗಳ ವಿಗ್ರಹಗಳ ಪ್ರತಿಷ್ಟಾಪನೆಗೆ ಮಾಡುವ ಕಾರ್ಯವೇ ಆಗಿರುತ್ತದೆ. ಹೋಮವನ್ನು 48 ದಿನಗಳ ಕಾಲ ಮಾಡಲಾಗುತ್ತದೆ. 

ಈ ಹೋಮ ಮಾಡುವಷ್ಟು ದಿನ ಗರ್ಭಗುಡಿಯು ಅಧಿಕ ತಾಪಮಾನದಿಂದ ಕೂಡಿರುತ್ತದೆ. ಇದನ್ನು ತಂಪು ಮಾಡಲು ಅಭಿಷೇಕ ಮಾಡಲಾಗುತ್ತದೆ ಎಂದು ಹೇಳಲಾಗುತ್ತದೆ.

ಅಭಿಷೇಕವನ್ನು ಅರ್ಚಕರು ಮಾಡುತ್ತಾರೆ, ಕೆಲವೊಂದು ಅಭಿಷೇಕಗಳನ್ನು ದಿನ ನಿತ್ಯ ಮಾಡಿದರೆ, ಇನ್ನೂ ಕೆಲವನ್ನು ವಿಶೇಷ ದಿನಗಳಂದು ಮಾಡಲಾಗುತ್ತದೆ. ಅಭಿಷೇಕ ಮಾಡಿದ ನಂತರ ಭಕ್ತಾಧಿಗಳಿಗೆ ಪಂಚಾಮೃತವನ್ನು ಹಂಚಲಾಗುತ್ತದೆ. 

ಅಭಿಷೇಕ ಮಾಡುವಾಗ ಹೈನು ಉತ್ಪನ್ನಗಳನ್ನು ಬಳಸಬೇಕೆಂಬ ವಾಡಿಕೆಯುಂಟು. ಅದಕ್ಕಾಗಿ ತುಪ್ಪ, ಹಾಲು, ಮೊಸರನ್ನು ಅಭಿಷೇಕದ ಸಮಯದಲ್ಲಿ ಬಳಸಲಾಗುತ್ತದೆ.

ಹಿಂದೂ ಧರ್ಮದ ಪ್ರಕಾರ ಹಸುವಿನಲ್ಲಿ 33 ಕೋಟಿ ದೇವರುಗಳು ನೆಲೆಸಿರುತ್ತಾರೆ. ಆದ್ದರಿಂದ ಇದನ್ನು ಪವಿತ್ರವೆಂದು ಭಾವಿಸಿ, ಅದರ ಉತ್ಪನ್ನಗಳನ್ನು ಅಭಿಷೇಕಕ್ಕೆ ಬಳಸಲಾಗುತ್ತದೆ. 

ಹಲವಾರು ಸಂದರ್ಭಗಳಲ್ಲಿ ಅಭಿಷೇಕವು ಕೇವಲ ದೇವಾಲಯದಲ್ಲಿ ಮಾತ್ರವೇ ನಡೆಯುವುದಿಲ್ಲ. 

ಒಮ್ಮೊಮ್ಮೆ ಅದು ದೈನಂದಿನ ಪದ್ಧತಿಯಾಗಿ ಮನೆಗಳಲ್ಲಿ ಸಹ ನಡೆಯುತ್ತದೆ. ಅಭಿಷೇಕ ನಡೆಯುವ ಮುನ್ನ ವಿಗ್ರಹದ ಸುತ್ತ ಒಂದು ಬಟ್ಟೆಯನ್ನು ಕಟ್ಟಲಾಗಿರುತ್ತದೆ. ಅಭಿಷೇಕ ಮಾಡಿದ ಪದಾರ್ಥವನ್ನು ನಾವು ಸೇವಿಸಿದರೆ, ಅದು ನಮ್ಮ ಪಾಪ ಕರ್ಮಗಳನ್ನು ಪರಿಹರಿಸುತ್ತದೆ ಎಂದು ನಂಬಲಾಗುತ್ತದೆ. 

ಇವುಗಳನ್ನು ತೀರ್ಥವೆಂದು ಸಹ ಹಂಚಲಾಗುತ್ತದೆ. ಅಭಿಷೇಕಗಳಲ್ಲಿ ಹಲವಾರು ವಿಧಗಳುಂಟು. ಬನ್ನಿ ಅವು ಯಾವುವು ಎಂದು ತಿಳಿದುಕೊಳ್ಳೋಣ...

ಕುಂಕುಮ ಅಭಿಷೇಕ :-

ಮೊದಲಿಗೆ ಕುಂಕುಮ ಅಭಿಷೇಕವನ್ನು ಮಾಡಲಾಗುತ್ತದೆ. ಇದನ್ನು ಎಲ್ಲಾ ವಿಗ್ರಹಗಳಿಗೆ ಮಾಡಲಾಗುತ್ತದೆ.

ಅರಿಶಿನದ ಅಭಿಷೇಕ :-

ಕುಂಕುಮ ಮತ್ತು ಅರಿಶಿನಗಳಿಗೆ ಹಿಂದೂ ಧರ್ಮದಲ್ಲಿ ವಿಶೇಷ ಸ್ಥಾನಮಾನವಿದೆ. ಹಾಗಾಗಿ ಅರಿಶಿನವನ್ನು ನೀರಿನ ಜೊತೆಗೆ ಬೆರೆಸಿ, ವಿಗ್ರಹದ ಮೇಲೆ ಅಭಿಷೇಕವನ್ನು ಮಾಡಲಾಗುತ್ತದೆ.

ಕ್ಷೀರಾಭಿಷೇಕ :-

ಹಾಲು ಅತ್ಯಂತ ಪವಿತ್ರ ಪದಾರ್ಥವೆಂದು ಪರಿಗಣಿಸಲ್ಪಟ್ಟಿರುತ್ತದೆ.. ಹಾಗಾಗಿ ಇದನ್ನು ಸಹ ಅಭಿಷೇಕಕ್ಕೆ ಬಳಸಿಕೊಳ್ಳಲಾಗುತ್ತದೆ. ಇದಕ್ಕೆ ಇದರಲ್ಲಿರುವ ಸೌಂದರ್ಯ ವರ್ಧಕ ಗುಣಗಳು ಸಹ ಕಾರಣ ಎಂದು ಕೆಲವರು ಹೇಳುತ್ತಾರೆ. 

ಹಾಲಿನ ಅಭಿಷೇಕ ಮಾಡಲ್ಪಟ್ಟ ವಿಗ್ರಹವು ಹೊಳಪಿನಿಂದ ಕಂಗೊಳಿಸುತ್ತದೆ ಎಂಬುದು ವಿಶೇಷ.

ಮೊಸರಿನ ಅಭಿಷೇಕ :-

ಹಾಲಿನ ಅಭಿಷೇಕವನ್ನು ಮಾಡಿದ ನಂತರ ವಿಗ್ರಹದ ಮೇಲೆ ಮೊಸರಿನ ಅಭಿಷೇಕವನ್ನು ಮಾಡಲಾಗುತ್ತದೆ. ಪಂಚಾಮೃತದಲ್ಲಿ ಮೊಸರನ್ನು ಸಹ ಬೆರೆಸಲಾಗುತ್ತದೆ. ನಂಬಿಕೆಗಳ ಪ್ರಕಾರ ಮೊಸರಿನ ಅಭಿಷೇಕವನ್ನು ಮಾಡಿದರೆ, ನಿಮಗೆ ಒಳ್ಳೆಯ ಮಕ್ಕಳಾಗುತ್ತಾರೆ ಎಂಬ ನಂಬಿಕೆ ಚಾಲ್ತಿಯಲ್ಲಿದೆ.

ಜೇನು ತುಪ್ಪದ ಅಭಿಷೇಕ :-

ಮುಂದಿನ ಮುಖ್ಯ ಪದಾರ್ಥವೆಂದರೆ ಅದು ಜೇನು ತುಪ್ಪ. ಪಂಚಾಮೃತದಲ್ಲಿ ಜೇನು ತುಪ್ಪವನ್ನು ಮುಖ್ಯವಾಗಿ ಬೆರೆಸಲಾಗುತ್ತದೆ. ಇದು ನಿಮಗೆ ಮಧುರ ಕಂಠ ನೀಡಲು ಸಹಾಯ ಮಾಡುತ್ತದೆ.

ಸಕ್ಕರೆ ಅಭಿಷೇಕ :-

ಸಕ್ಕರೆ ಅಥವಾ ಕಬ್ಬಿನ ಹಾಲಿನ ರಸವನ್ನು ಸಹ ಪಂಚಾಮೃತದಲ್ಲಿ ಬಳಸಲಾಗುತ್ತದೆ. ಇದು ನಿಮಗೆ ಆರೋಗ್ಯವನ್ನು ನೀಡುತ್ತದೆ ಮತ್ತು ನಿಮ್ಮ ದೇಹ ಮತ್ತು ಮನಸ್ಸಿನಿಂದ ಋಣಾತ್ಮಕ ಅಂಶಗಳನ್ನು ಹೊರಹಾಕುತ್ತದೆ.

ಎಳೆನೀರು ಅಭಿಷೇಕ :-

ಎಳೆನೀರನ್ನು ನೇರವಾಗಿ ವಿಗ್ರಹದ ಮೇಲೆ ಸುರಿಯ ಬಹುದು. ಇದು ಜೀವನದಲ್ಲಿ ಅತಿಯಾಸೆಯಿಂದ ದೂರವಿರುವಂತೆ ಮತ್ತು ತೃಪ್ತಿಯನ್ನು ನೀಡಲು ಸಹಕರಿಸುತ್ತದೆ.

ಒಣ ಹಣ್ಣು ಮತ್ತು ಬಾಳೆಹಣ್ಣು :-

ಅಭಿಷೇಕಕ್ಕೆ ಈ ಮೇಲಿನ ಪದಾರ್ಥಗಳನ್ನು ಬಳಸಿದ ನಂತರ, ಒಣ ಹಣ್ಣುಗಳಾದ ದ್ರಾಕ್ಷಿ, ಗೋಡಂಬಿ, ಬಾದಾಮಿ ಮತ್ತು ಖರ್ಜೂರಗಳನ್ನು ಬಳಸಲಾಗುತ್ತದೆ. ಜೊತೆಗೆ ಬಾಳೆಹಣ್ಣುಗಳನ್ನು ಸಹ ಸಣ್ಣ ಸಣ್ಣದಾಗಿ ಕತ್ತರಿಸಿಕೊಂಡು, ವಿಗ್ರಹದ ಕೈ, ಕಾಲು, ಎದೆ, ಹಣೆ ಮುಂತಾದ ಭಾಗಗಳ ಮೇಲೆ ಇಡಲಾಗುತ್ತದೆ.

ನೀರು :-

ಜಲಾಭಿಷೇಕವು ಅತ್ಯಂತ ಪ್ರಮುಖ ಘಟ್ಟವಾಗಿರುತ್ತದೆ. ಇದನ್ನು ಅರ್ಚಕರು ವಿಶೇಷವಾದ ಕೊಳ, ಕಲ್ಯಾಣಿ ಅಥವಾ ಹತ್ತಿರದ ನದಿಗಳಿಂದ ತಂದು ವಿಗ್ರಹದ ಮೇಲೆ ಅಭಿಷೇಕ ಮಾಡುತ್ತಾರೆ.

ಸರ್ವಜನ ಸುಖಿನೋಭವಂತು
ಕೃಷ್ಣಾರ್ಪಣಮಸ್ತು

"ಶಂಖದಿಂದ ಬಂದದ್ದೇ ತೀರ್ಥ" ಎಂಬುದು ಎಲ್ಲರಿಗೂ ಗೊತ್ತಿರುವ ಮಾತು.

"ಶಂಖದಿಂದ ಬಂದದ್ದೇ ತೀರ್ಥ" ಎಂಬುದು ಎಲ್ಲರಿಗೂ ಗೊತ್ತಿರುವ ಮಾತು. 

ಆದರೆ "ಶಂಖಕರ್ಣನ ಬಾಯಿಂದ ಬಂದದ್ದೇ ತೀರ್ಥ" ಎಂಬುದು ಅನೇಕರಿಗೆ ಗೊತ್ತಿಲ್ಲದ ಮಾತು.

 ವೃಷಭೇಶ್ವರ(ನಂದೀಶ್ವರ)ನ ಮತ್ತೊಂದು ಹೆಸರೇ "ಶಂಖಕರ್ಣ". 

ಈ ನಂದೀಶ್ವರನ ಬಾಯಿಂದ ಬಂದ ಜಲ ಸಾಮಾನ್ಯವಾದುದಲ್ಲ. ಅದು ಪವಿತ್ರಗಂಗಾಜಲಕ್ಕೆ ಸಮ. 

ಆದ್ದರಿಂದಲೇ ಶೈವ-ವೀರಶೈವರು ಶಿವನ ಅಭಿಷೇಕ ಮಾಡುವಾಗ ನಂದಿಮುಖದ ಧಾರಾಪಾತ್ರೆ, ಅರ್ಘ್ಯಪಾತ್ರೆ, ಕಮಂಡಲು, ಶೃಂಗಿ ಮುಂತಾದವುಗಳನ್ನು ಬಳಸುತ್ತಾರೆ.

 ಹಾಗೇನೇ ಯಾಗಂಟಿ(ಆಂಧ್ರಪ್ರದೇಶ) ಮೊದಲಾದ ತೀರ್ಥಕ್ಷೇತ್ರಗಳಲ್ಲಿ ನಂದಿಮುಖದಿಂದ ಬರುವ ತೀರ್ಥಸ್ನಾನಕ್ಕೂ ಅದರದೇ ಆದ ಮಹತ್ವವಿದೆ. 

ಕರ್ನಾಟಕದಿಂದ ಶ್ರೀಶೈಲ ಕ್ಷೇತ್ರಕ್ಕೆ ಬರುವ ಅನೇಕ ವೀರಶೈವಭಕ್ತರು ಮರಳಿ ಊರಿಗೆ ಹೋಗುವಾಗ ತಪ್ಪದೇ ದರ್ಶನ, ತೀರ್ಥಸ್ನಾನ ಮಾಡುವ ಮಹತ್ವದಕ್ಷೇತ್ರಗಳೆಂದರೆ ಮಹಾನಂದಿ ಹಾಗೂ ಯಾಗಂಟಿ. 

ನಮ್ಮ ದೇಶದಲ್ಲಿ ನಂದಿಮುಖದಿಂದ ಬರುವ ತೀರ್ಥದ ಕ್ಷೇತ್ರಗಳು ಇನ್ನೂ ಕೆಲವು ಕಡೆ ಇವೆ. ನಮ್ಮಲ್ಲಿ ಈ ನಂದೀಶ್ವರನ ಬಾಯಿಂದ ಬಂದ ಪವಿತ್ರಜಲದಿಂದ ಸ್ನಾನ ಮಾಡಿದರೆ ಪಾಪವಿಮೋಚನೆಯಾಗುತ್ತದೆ ಎಂಬ ದೃಢವಾದ ನಂಬಿಕೆಯಿದೆ. 

 ಇಂತಹ ನಂದೀಶ್ವರನ ತೀರ್ಥ ಕ್ಷೇತ್ರಗಳು ಬೆಟ್ಟ ಗುಡ್ಡಗಳಲ್ಲಿ ಇರುವುದರಿಂದ ಇವುಗಳ ಮಹತ್ವ ಇನ್ನೂ ಹೆಚ್ಚಿದೆ.

 ನಿಸರ್ಗದ ಮಡಿಲಲ್ಲಿ ಇರುವ ನಂದೀಶ್ವರನ ತೀರ್ಥವನ್ನು ಪಾನಮಾಡಿದರೂ, ಸ್ನಾನಮಾಡಿದರೂ ಆರೋಗ್ಯಕ್ಕೆ ಒಳ್ಳೆಯದೆಂದು ನಮ್ಮ ಆಯುರ್ವೇದ ಪಂಡಿತರು ಹೇಳುತ್ತಾರೆ.

 ಭಕ್ತಿಯುಳ್ಳವರು ಈ ನಂದಿತೀರ್ಥವನ್ನು ಮನೆಗೆ ಒಯ್ದು  ಶುಭಕಾರ್ಯಗಳಲ್ಲಿ ಬಳಸುತ್ತಾರೆ. ಪುಟ್ಟಮಕ್ಕಳು ಶಿವನಿಗಿಂತ ನಂದೀಶ್ವರನನ್ನು ಹೆಚ್ಚು ಇಷ್ಟಪಡುವುದುಂಟು.

 ಅವರನ್ನು ಶಿವನ ದೇವಸ್ಥಾನಕ್ಕೆ ಕರೆದೊಯ್ದರೆ ನಂದೀಶ್ವರನ ಜೊತೆ ಆಟ ಆಡುತ್ತಿರುತ್ತಾರೆ. ಇನ್ನು ನಂದೀಶ್ವರನ ಬಾಯಿಂದ ಬರುವ ಜಲದಿಂದ ಸ್ನಾನ ಅಂದ್ರೆ ಅವರಿಗೆ ಎಲ್ಲಿಲ್ಲದ ಆನಂದ. ನಂದಿ ಅಂದ್ರೇನೇ "ಆನಂದ". 

ಸರ್ವಜನ ಸುಖಿನೋಭವಂತು ಶಿವರ್ಪಣಮಸ್ತು

ಬ್ರಾಹ್ಮೀ ಮುಹೂರ್ತ

ಬ್ರಾಹ್ಮೀ ಮುಹೂರ್ತ 
---------------------
1. ಆಯುರ್ವೇದದ ಪ್ರಕಾರ ಮುಂಜಾನೆಯ ನಸುಕಿನ 3:00 ರಿಂದ 6:00 ರವರೆಗಿನ ಸಮಯ. ನಮ್ಮ ಪ್ರಾಚೀನ ಋಷಿಮುನಿಗಳು ಈ ಸಮಯಕ್ಕೆ ವಿಶೇಷವಾದಂತಹ ಸ್ಥಾನಮಾನವನ್ನು ನೀಡಿದ್ದಾರೆ. ಈ ಸಮಯದಲ್ಲಿ ಧ್ಯಾನ, ಯೋಗ, ಜಪ, ಪೂಜೆ ಮುಂತಾದ ಸತ್ಕರ್ಮಗಳನ್ನಾಚರಿಸಿದರೆ ಹೆಚ್ಚು ಫಲಪ್ರದ.
2. ಪ್ರತಿನಿತ್ಯ ಬ್ರಹ್ಮಮುಹೂರ್ತದಲ್ಲಿ ಎದ್ದೇಳುವುದರಿಂದ ಶರೀರದ ಸೌಂದರ್ಯ, ಬಲ, ವಿದ್ಯೆ, ಬುದ್ಧಿ ಹಾಗೂ ಆರೋಗ್ಯಗಳು ವೃದ್ಧಿಸುತ್ತವೆ. ಈ ಸಮಯದಲ್ಲಿ ನಿದ್ರಿಸುವುದು ಶಾಸ್ತ್ರ ನಿಷಿದ್ಧ.
3. ವೈಜ್ಞಾನಿಕ ದೃಷ್ಟಿಯಿಂದಲೂ ಬ್ರಹ್ಮ ಮುಹೂರ್ತಕ್ಕೆ ವಿಶೇಷವಾದ ಮಹತ್ವವಿದೆ. ಈ ಸಮಯದಲ್ಲಿ ವಾಯುಮಂಡಲ ಮಾಲಿನ್ಯದಿಂದ ವಿಮುಕ್ತವಾಗಿರುತ್ತದೆ, ಇದರಿಂದ ನಮ್ಮ ಶ್ವಾಸಕೋಶಗಳು ಶುದ್ಧಿಯಾಗುತ್ತದೆ. ಶುದ್ಧವಾಯುವಿನಿಂದ ಮನಸ್ಸು ಹಾಗೂ ಬುದ್ಧಿ ಆರೋಗ್ಯವಾಗಿರುತ್ತವೆ.
4. ಯಾರು ಬ್ರಹ್ಮ ಮುಹೂರ್ತದಲ್ಲೆದ್ದು ನಡೆಯುತ್ತಾರೋ ಅವರ ಶರೀರದಲ್ಲಿ ಸಂಜೀವಿನೀ ಶಕ್ತಿಯ ಸಂಚಾರವಾಗುತ್ತದೆಂದು ಆಯುರ್ವೇದ ತಿಳಿಸುತ್ತದೆ.ಈ ಸಮಯದಲ್ಲಿ ಬೀಸುವ ಗಾಳಿಗೆ ಅಮೃತದಂತಹ ಶಕ್ತಿಯಿರುತ್ತದೆ. ರಾತ್ರಿಯ ವಿಶ್ರಾಂತಿಯ ನಂತರ ಶರೀರ ಹಾಗೂ ಬುದ್ಧಿ ಉಲ್ಲಸಿತವಾಗಿರುತ್ತವೆ.
5. ಬ್ರಾಹ್ಮೀ ಮುಹೂರ್ತದಲ್ಲಿ ಅಧ್ಯಯನ ಮಾಡಿದರೆ ಸುಲಭವಾಗಿ ಮನವರಿಕೆಯಾಗುತ್ತದೆ.ಅಧ್ಯಯನ ಮಾಡಲು ಬ್ರಹ್ಮಮುಹೂರ್ತವೇ ಪ್ರಶಸ್ತ. ಪ್ರಮುಖ ಮಂದಿರಗಳ ಮುಖ್ಯದ್ವಾರ ತೆರೆಯುವುದು ಬ್ರಹ್ಮ ಮುಹೂರ್ತದ ಸಮಯದಲ್ಲೇ. ದೇವರ ಶೃಂಗಾರ ಹಾಗೂ ಪೂಜೆಗಳನ್ನು ಬ್ರಹ್ಮ ಮುಹೂರ್ತದಲ್ಲಿ ನಡೆಸಲಾಗುತ್ತದೆ.ಬ್ರಹ್ಮ ಮುಹೂರ್ತದಲ್ಲಿ ಭಗವಂತನ ಪೂಜೆ, ಧ್ಯಾನ ಹಾಗೂ ಪವಿತ್ರಕಾರ್ಯಗಳನ್ನು ಮಾಡುವುದರಿಂದ ಆತ್ಮ ಶಕ್ತಿ ಪ್ರಾಪ್ತಿಯಾಗುತ್ತದೆ.ಮನುಷ್ಯನ ಜ್ಞಾನ, ವಿವೇಕ, ಶಾಂತಿ, ಸುಖಮುಂತಾದ ಸದ್ಗುಣಗಳ ವೃದ್ಧಿಯಾಗುತ್ತದೆ.
6. ಏಳುವುದರಿಂದ ಶರೀರದ ಸೌಂದರ್ಯ, ಬಲ, ವಿದ್ಯೆ, ಬುದ್ಧಿ ಹಾಗೂ ಆರೋಗ್ಯಗಳು ವೃದ್ಧಿಸುತ್ತವೆ ಎನ್ನುತ್ತದೆ ಪೂರ್ವಜರ ಜ್ಞಾನ. ತಮ್ಮ ಮುಂದಿನ ಪೀಳಿಗೆ ಈ ಮುಹೂರ್ತದ ಲಾಭ ಪಡೆಯಲೆಂದು ಅದರ ಪ್ರಯೋಜನಗಳನ್ನು ಹೇಳಿದ್ದರ ಜೊತೆಗೇ, ಅದನ್ನು ಬಿಟ್ಟುಕೊಟ್ಟರೆ ಆಗುವ ನಷ್ಟವನ್ನೂ ಹೇಳಿ ಕಿವಿ ಹಿಂಡಿದ್ದಾರೆ. “ಬ್ರಹ್ಮಮುಹೂರ್ತೇ ಯಾ ನಿದ್ರಾ ಸಾ ಪುಣ್ಯಕ್ಷಯಕಾರಿಣೀ” – ಬ್ರಹ್ಮಮುಹೂರ್ತದಲ್ಲಿ ಯಾರು ನಿದ್ರೆ ಮಾಡುತ್ತಾರೋ ಅವರ ಪುಣ್ಯಫಲಗಳು ನಾಶವಾಗುತ್ತವೆ ಎಂದು ಹೆದರಿಸಿದ್ದಾರೆ.
7. ಭಗವಂತನ ಸ್ಮರಣೆಯ ನಂತರ ಮೊಸರು, ತುಪ್ಪ, ಕನ್ನಡಿ, ಬಿಲ್ವಪತ್ರೆ, ಹೂವಿನ ಮಾಲೆ ಮುಂತಾದ ಪವಿತ್ರ ವಸ್ತುಗಳನ್ನು ನೋಡುವುದರಿಂದ ದಿನ ಶುಭವಾಗಿರುತ್ತದೆ.
8. ಸೀತೆಯನ್ನು ಹುಡುಕುತ್ತಾ ಸಾಗಿದ ಆಂಜನೇಯ ಬ್ರಹ್ಮ ಮುಹೂರ್ತದಂದೇ ಅಶೋಕವನ ತಲುಪಿದ್ದ. ಅಲ್ಲಿ ವೇದ ಮಂತ್ರಗಳ ಉಚ್ಛಾರಣೆಯನ್ನು ಕೇಳಿದ್ದ, ಮತ್ತು ಯಜ್ಞಾದಿ ಕಾರ್ಯಗಳನ್ನು ನೋಡಿದ್ದನೆಂದು ವಾಲ್ಮೀಕಿ ರಾಮಾಯಣದಲ್ಲಿ ತಿಳಿಸಲಾಗಿದೆ.
9. ರಾತ್ರಿಯ ವಿಶ್ರಾಂತಿಯ ನಂತರ ಮನಸ್ಸು ಶಾಂತ ಹಾಗೂ ಸ್ಥಿರವಾಗಿರುತ್ತದೆ. ವಾತಾವರಣದಲ್ಲಿ ಶುದ್ಧತೆಯೂ ಹೆಚ್ಚಿರುತ್ತದೆ. ಆಗ ದೇವರ ಉಪಾಸನೆ, ಧ್ಯಾನ, ಯೋಗ, ಪೂಜೆಗಳನ್ನು ಮಾಡುವುದರಿಂದ ಮನಸ್ಸು ಹಾಗೂ ಬುದ್ಧಿ ಆರೋಗ್ಯದಿಂದ ಕೂಡಿರುತ್ತವೆ.
10. ಆಲಸ್ಯವನ್ನು ಬಿಟ್ಟು ಬ್ರಹ್ಮ ಮುಹೂರ್ತದಲ್ಲೆದ್ದು ಪುಣ್ಯ ಕರ್ಮಗಳನ್ನು ಮಾಡಿದರೆ ಶ್ರೇಯಸ್ಸು ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ.

(ಸತ್ಸಂಗ ಸಂಗ್ರಹ)

ದೇವರಿಗೆ__ಪೂಜೆ__ಪ್ರಾರ್ಥನೆ__ಯಾಕೆ__ಮಾಡಬೇಕು___

#ದೇವರಿಗೆ__ಪೂಜೆ__ಪ್ರಾರ್ಥನೆ__ಯಾಕೆ__ಮಾಡಬೇಕು___
ಪೂಜೆ ಯಾಕೆ ಮಾಡಬೇಕು. ಪ್ರಾರ್ಥನೆ ಯಾಕೆ ಮಾಡಬೇಕು ಬಹಳ ಜನರನ್ನು ಕಾಡುವ ಪ್ರಶ್ನೆಯಿದು ಕಾಣದ ದೇವರಿಗೆ ಪೂಜೆ ಯಾಕೆ ಮಾಡಬೇಕು ದೇವರ ಪೂಜೆಯಿ೦ದ ನಿಜವಾಗಿಯೂ ಲಾಭವಿದೆಯೇ?
ನಾವು ದೇವರ ಪೂಜೆ ಮಾಡದಿದ್ದರೆ, ಏನಾಗುತ್ತದೆ ಪೂಜೆ' ಎನ್ನುವುದು ಒ೦ದು ಯೋಗ ಶಾಸ್ತ್ರದ ಪದ್ಧತಿ ಸಾಧನೆಗೆ ಅನು ಸಂಧಾನವಾದ ಪ್ರಕ್ರಿಯೆ ಎಂಬ ಪರಮಾರ್ಥ ಸೃಷ್ಟಿ ಸ್ಥಿತಿ ಲಯಗಳೆಂಬ ಜೀವನ ವ್ಯವಸ್ಥೆಗೆ ಕಾರಣವಾದ ದೇವಾನು ದೇವನಿಗೆ ಸರ್ವೋತ್ತಮನಿಗೆ ಕೃತಜ್ಞತೆ ಸಲ್ಲಿಸುವ ಧಾರ್ಮಿಕ ವಿಧಾನವೇ ಪೂಜೆ ___

ಪೂಜೆ ಮಾಡದೇ ಇದ್ದರೇ ಏನಾಗುತ್ತದೆಯೋ ಗೊತಿಲ್ಲ. ಅದಕ್ಕೆ ಪೂಜೆ ಮಾಡಿದರೆ, ಮಾತ್ರ ನಮ್ಮ ಜೀವನಕ್ಕೇನು ಬೇಕೋ ಎಲ್ಲವೂ ಸಿಗುತ್ತವೆ ಶಾಂತಿ, ನೆಮ್ಮದಿ, ನಂಬಿಕೆ, ಸರಿತೋಷ." ಸಹೃದಯತೆ, ಯೋಜನಾ ಮುನ್ನಡೆ, , ಧೈರ್ಯ, ಕಾರ್ಯದಕ್ಷತೆ, ದೀಕ್ಷೆ, ಆಶಾವಾದ, ಶ್ರದ್ಧೆ, ಗಹಿತ್ಯ ಕಲಿಯುವಿಕೆ, ಆರಾಧನೆ, ಐಕ್ಕತೆ, ಮು೦ತಾದ  ಶಕ್ತಿ ಕ್ರಿಯೆಗಳು ಲಭಿಸುತವೆ ಪೂಜೆಯಿಂದ ಮನೋಶಕ್ತಿ ವೃದ್ಧಿಯಾಗುತ್ತದೆ.

ಅವಶ್ಯ ಮನುಭೋಕ್ತವ್ಯ೦ ಗತ೦ ಜನ್ಮಶುಭಾಶುಭಂ”

ಗತ ಜನ್ಮದಲ್ಲಿ ಮಾಡಿರುವ ಪಾಪ ಪುಣ್ಯಗಳನ್ನೇ ನಾವು
ಈ ಜನ್ಮದಲ್ಲಿ ಅನುಭವಿಸುತ್ತಿದ್ದೇವೆ. ಅಂದಮೇಲೆ ಗತ ಜನ್ಮದ ಕಾರಣದಿಂದ ಬಂದ ಕಷ್ಟಗಳನ್ನು ಈಗ ಅನುಭವಿಸಬೇಕಾಗಿ ಬಂದಿದೆ. ಈಗ ಮಾಡುವ ಪೂಜೆಗೂ ಕಷ್ಟಗಳಿಗೂ ಸಂಬಂಧವಿಲ್ಲ. ನಾವೀಗ ಮಾಡುವ ಪೂಜಾಫಲದಿಂದ ಕಷ್ಟ ನಿವಾರಣೆ ಯಾಗದಿದ್ದರೂ. ಉಪಶಮನ ಸಿಗುತ್ತದೆ. ಸಹನಶಕ್ತಿ ಸಿಗುತ್ತದೆ.ಗತ ಜನ್ಮದ ರೋಗಕ್ಕೆ ಈ ಜನ್ಮದ ಔಷಧಿಯೇ ಪೂಜೆ 

ಪ್ರಾರ್ಥನೆ ಪೂಜೆ ನಂಬಿದವರಿಗೆ ದೇವರಿದ್ದಾನೆ ಪಾಲಿಸುತಾನೆ ರಕ್ಷಿಸುತ್ತಾನೆ. ಸಹಕರಿಸುತ್ತಾನೆ. ಎಂಬುದಕ್ಕೆ ಸಾಕ್ಷಿಯಾಗುವ ಸ್ವಾರಸ್ಯಕರ 
ಪ್ರಸಂಗವೊಂದು ಇಲ್ಲಿದೆ ನಗರದಲ್ಲಿ ಔಷಧ ಅಂಗಡಿ ಹೊಂದಿದ್ದ ವ್ಯಕ್ತಿಯೊಬ್ಬ ದೇವರನ್ನು ನಂಬದ ಪರಮ ನಾಸ್ತಿಕನಾಗಿದ್ದ. 

ಆದರೆ ಜನಸೇವೆಯೆಂಬ ಕಾಯಕದಿಂದ ಆಸುಪಾಸಿನವರಿಗೆಲ್ಲ ಅಚ್ಚುಮೆಚ್ಚಿನವನಾಗಿದ್ದ. ಆತನ ಮನೆಯವರೆಲ್ಲ ಆಸ್ತಿಕರಾಗಿದ್ದರು. ದೇವಸ್ಥಾನ, ದೇವರು, ಪ್ರಾರ್ಥನೆ ಇಂತಹ ವಿಚಾರದಲ್ಲಿ ನಂಬಿಕೆ ಇದ್ದ ಮನೆಮಂದಿಯೆಲ್ಲ ಈತನನ್ನು ಪ್ರಾರ್ಥಿಸುವಂತೆ ಒತ್ತಾಯಿಸುತ್ತಿದ್ದರೂ ನಾಸ್ತಿಕನಾಗಿಯೇ ಉಳಿದಿದ್ದ.

ಒಂದು ದಿನ ರಾತ್ರಿ ಜೋರಾಗಿ ಮಳೆಸುರಿಯಲಾರಂಭಿಸಿದಾಗ ವಿದ್ಯುತ್ ಕಡಿತವಾಯಿತು. ಆ ವೇಳೆಯಲ್ಲಿ ಮಳೆಯಲ್ಲಿ ತೋಯ್ದು ಹೋಗಿದ್ದ ಬಾಲಕನೊಬ್ಬ ಓಡೋಡಿ ಬಂದು ಅನಾರೋಗ್ಯ ಪೀಡಿತಳಾಗಿರುವ ತನ್ನ ತಾಯಿಗೆ ತುರ್ತಾಗಿ ಔಷಧ ಕೊಡುವಂತೆ ಕೋರಿ ಔಷಧ ಚೀಟಿಯನ್ನು ಕೊಟ್ಟ. ಅಂಗಡಿ ಮಾಲೀಕ ಒಲ್ಲದ ಮನಸ್ಸಿನಿಂದಲೇ ಟಾರ್ಚ್ ಬೆಳಕಿನಲ್ಲಿ ತಡಕಾಡಿ ಔಷಧ ಕೊಟ್ಟು ಕಳಿಸಿದ.

ಕೊಂಚ ಹೊತ್ತಲ್ಲಿ ಮಳೆ ನಿಂತು, ವಿದ್ಯುತ್ ದೀಪಗಳು ಬೆಳಗಿದವು. ಅಷ್ಟರಲ್ಲಿ ಅಂಗಡಿ ಮಾಲೀಕ, ತಾನು ಕತ್ತಲಲ್ಲಿ ಬಾಲಕನಿಗೆ ಕೊಟ್ಟ ಔಷಧಗಳತ್ತ ಗಮನ ಹರಿಸಿ ಹೌಹಾರಿದ. ಅದು ಮನುಷ್ಯರು ಸೇವಿಸುವ ಔಷಧವಾಗಿರದೆ ಕ್ರಿಮಿನಾಶಕದ ಬಾಟಲಿಯಾಗಿತ್ತು. ತನ್ನಿಂದ ಅಮಾಯಕ ಜೀವವೊಂದು ಬಲಿಯಾಗುತ್ತದಲ್ಲ ಎಂಬ ಪಾಪಪ್ರಜ್ಞೆಯ ಜತೆಗೆ ಆ ಬಾಲಕ ಅನಾಥನಾಗುತ್ತಾನಲ್ಲ, ಎಂಬ ಅಪರಾಧ ಪ್ರಜ್ಞೆಯೂ ಕಾಡಿತು. ಏನು ಮಾಡಬೇಕೆಂಬುದನರಿಯದೆ ಈ ದುರಂತವನ್ನು ಹೇಗೆ ತಪ್ಪಿಸಲಿ ಎಂದು ಯೋಚಿಸುತ್ತಾನೆ.

ಆಗ ಆತನಿಗೆ ಗೋಡೆಯಲ್ಲಿ ತೂಗುಹಾಕಿದ್ದ ದೇವರ ಚಿತ್ರಪಟವೊಂದು ಕಣ್ಣಿಗೆ ಬಿತ್ತು. ಬೇಡವೆಂದರೂ ಒತ್ತಾಯದಿಂದ ಆತನ ತಂದೆ ಅದನ್ನಲ್ಲಿ ತೂಗು ಹಾಕಿದ್ದರು. ‘ಯಾವುದೇ ಸಂದರ್ಭದಲ್ಲಿ ಪರಿಸ್ಥಿತಿ ನಿನ್ನ ಕೈಮೀರಿ ಹೋದಾಗ, ಅಸಹಾಯ ಸ್ಥಿತಿಯಲ್ಲಿದ್ದಾಗಲಾದರೂ ಈ ಚಿತ್ರ ಪಟಕ್ಕೆ ಕೈಮುಗಿದು ಮನಃಪೂರ್ವಕವಾಗಿ ಪ್ರಾರ್ಥಿಸು, ದಾರಿಯೊಂದು ಗೋಚರವಾಗುತ್ತದೆ’ ಎಂದು ಅಪ್ಪ ಹೇಳಿದ್ದ ಮಾತು ಆ ಕ್ಷಣಕ್ಕೆ ನೆನಪಿಗೆ ಬಂತು. ಎಂದೂ ದೇವರಿಗೆ ಕೈಮುಗಿಯದಿದ್ದ ಆತ ಮೊದಲ ಬಾರಿಗೆ ಕೈಮುಗಿದು ಪ್ರಾರ್ಥನೆ ಸಲ್ಲಿಸಿದ. 

ಕೆಲವೇ ಕ್ಷಣಗಳಲ್ಲಿ ಪವಾಡವೋ ಎಂಬಂತೆ ಔಷಧ ತೆಗೆದುಕೊಂಡು ಹೋಗಿದ್ದ ಬಾಲಕ ಏದುಸಿರು ಬಿಡುತ್ತ ಓಡೋಡಿ ಅಂಗಡಿಗೆ ಬಂದು ‘ಅಂಕಲ್ ಜೋರುಮಳೆಯಲ್ಲಿ ನಾನು ಓಡೋಡಿ ಹೋಗುತ್ತಿದ್ದಾಗ ನೀವು ಕೊಟ್ಟಿದ್ದ ಔಷಧ ಬಾಟಲಿ ಕೈಜಾರಿ ಕೆಳಗೆ ಬಿದ್ದು ಒಡೆದು ಹೋಯಿತು, ನನಗೆ ಇನ್ನೊಂದು ಔಷಧ ಬಾಟಲಿ ಕೊಡಿ, ಆದರೆ ನನ್ನಲ್ಲೀಗ ಕೊಡಲು ಹಣವಿಲ್ಲ’ ಎಂದು ಗಾಬರಿಯಿಂದ ಒಂದೇ ಉಸಿರಿಗೆ ಹೇಳಿ ಕಣ್ಣೀರು ಹಾಕಿದ. 

ಆಗ ಅಂಗಡಿಯವನು ಆ ಬಾಲಕನನ್ನು ತಬ್ಬಿಕೊಂಡು, ಆತನಿಗೆ ಬೇಕಾದ ಔಷಧದ ಜತೆಗೆ ಕೊಂಚ ಹಣವನ್ನೂ ಕೊಟ್ಟು ಕಳಿಸಿದ. ನಾಸ್ತಿಕನಾಗಿದ್ದರೂ ಪರಿಶುದ್ಧ ಮನಸ್ಸಿನಿಂದ ಆತ ಮೊದಲ ಬಾರಿಗೆ ದೇವರಲ್ಲಿ ಮೊರೆಇಟ್ಟು ಮಾಡಿದ ಪ್ರಾರ್ಥನೆ ಕೈಗೂಡಿತ್ತು. ಮನುಜ ಶುದ್ಧಭಕ್ತಿಯ ಮೂಲಕ ಮೋಕ್ಷವನ್ನು ಪಡೆಯಬಹುದು. ಸರ್ವಶಕ್ತನಾದ ಭಗವಂತನಲ್ಲಿ ಅನುದಿನ-ಅನುಕ್ಷಣ ಪ್ರಾರ್ಥನೆ ಸಲ್ಲಿಸುತ್ತಿರಬೇಕು. ನಿಷ್ಕಲ್ಮಶ ಮನದಿಂದ ಪ್ರಾರ್ಥನೆ ಸಲ್ಲಿಸಿದಾಗ ಅಸಾಧ್ಯವೂ ಸಾಧ್ಯವಾಗುತ್ತದೆ...

ಚಂಡೀಶ್ವರ ಅಥವ ಚಂಡಿಕೇಶ್ವರ

|•|ಚಂಡೀಶ್ವರ ಅಥವ ಚಂಡಿಕೇಶ್ವರ |•|

ಚಂಡಿಕೇಶ್ವರನಿಗೆ "ಚಿಟಿಕೆ" ಹೊಡೆಯುವುದು ಅಥವ "ಚಪ್ಪಾಳೆ ತಟ್ಟುವುದು" ಏಕೆ.?

ಎಲ್ಲ ಶಿವಾಲಯಗಳಲ್ಲಿ, ಶಿವ, ಪಾರ್ವತಿ, ವಿನಾಯಕ , ಸುಬ್ರಹ್ಮಣ್ಯ , ನಂದಿ , ಬೃಂಗಿ ಹಾಗೂ ಚಂಡಿಕೇಶ್ವರ ಮೂರ್ತಿಗಳನ್ನು ಕಾಣುವುದು ಸಾಮಾನ್ಯ.

|ಚಂಡಿಕೇಶ್ವರ|

ಶಿವಾಲಯಗಳಲ್ಲಿ ಚಂಡಿಕೇಶ್ವರನ ದರ್ಶನಕ್ಕೆ ಬಂದಾಗ ಚಿಟಿಕೆ ಹೊಡೆದು, ಚಪ್ಪಾಳೆ ತಟ್ಟಿ ಚಂಡಿಕೇಶ್ವರನ ದರ್ಶನ ಮಾಡುವುದು ವಾಡಿಕೆ.
ಬಹುತೇಕ ಭಕ್ತಾದಿಗಳಿಗೆ ಚಂಡಿಕೇಶ್ವರನಿಗೆ "ಕಿವುಡು" ಎಂಬ ಅಭಿಪ್ರಾಯ.  
ಆದರೆ ಚಂಡಿಕೇಶ್ವರನಿಗೆ ಕಿವುಡು ಎಂಬ ನಮ್ಮ ಅಭಿಪ್ರಾಯ, ತಪ್ಪಾದ ತಿಳುವಳಿಕೆ.

|ಈ ಚಂಡಿಕೇಶ್ವರ ಯಾರು.? |

ದಕ್ಷಿಣ ಭಾರತದ 'ಮಣಿಯಾರ್' ನದಿಯ ತಟದಲ್ಲಿನ ಒಂದು ಅಗ್ರಹಾರ. ವೇದಾಧ್ಯಯನಕ್ಕೆ ಪ್ರಖ್ಯಾತವಾದ, ಪ್ರಶಸ್ತವಾದ, ಪ್ರದೇಶ.
ಅಲ್ಲಿ 'ಈಚದತ್ತ' ಎಂಬ ಪ್ರಖ್ಯಾತ ಬ್ರಾಹ್ಮಣ ಪಂಡಿತ ಇದ್ದ. ಅವನ ಮಗ ಚಂದೇಶ ಶರ್ಮ (ಚಂದ್ರೇಶ್ವರ ಶರ್ಮ). ವೇದಾಧ್ಯಯನದಲ್ಲಿ ತಂದೆಯಂತೆ ತಾನೂ ಪಾರಂಗತನು, ಆರಾಧ್ಯ ದೈವವಾದ ಪರಶಿವನ ಮಹಾ ಭಕ್ತ.

ಪ್ರತಿನಿತ್ಯವೂ ಮಣಿಯಾರ್ ನದಿಯಲ್ಲಿ ಸ್ನಾನಮಾಡಿ ಹಿಂತಿರುಗಿ, ದೇವತಾರಾಧನೆ, ವೇದಾಧ್ಯಯನದಲ್ಲಿ ತೊಡಗುತ್ತಿದ್ದ.

ಒಂದು ದಿನ ನಿತ್ಯಕರ್ಮಗಳನ್ನು ಮುಗಿಸಿ ಹಿಂತಿರುಗುವಾಗ ಒಬ್ಬ ಗೋಪಾಲಕ ತನ್ನ ಗೋವನ್ನು(ಹಸು) ಹಿಗ್ಗಾ ಮುಗ್ಗ ಹೊಡೆಯುತ್ತಿದ್ದ. ಇದನ್ನು ಕಂಡ ಚಂದೇಶ ಶರ್ಮನಿಗೆ ನೋವಾಯಿತು. ಅವನಲ್ಲಿಗೆ ಹೋಗಿ...! 
ಎಲೈ ಗೋಪಾಲಕನೇ, ಗೋವು ದೈವ ಸಮಾನವಾದುದು. ಅದನ್ನು ಹಿಂಸಿಸುವುದು ಸರಿಯಲ್ಲ. ನಿನಗೆ ಈ ಗೋಪಾಲನೆ ಕಷ್ಟವಾದಲ್ಲಿ , ನಾನು ಅದರ ಪಾಲನೆ ಮಾಡುವುದಾಗಿ ತಿಳಿಸಿದ.
ಮೊದಲೇ ಬಹಳ ಕೋಪದಲ್ಲಿದ್ದ ಗೋಪಾಲಕ, ಸರಿ, ನನ್ನ ಎಲ್ಲ ಗೋವುಗಳ ಪೋಷಣೆಯ ಜವಾಬ್ದಾರಿ ಇಂದಿನಿಂದ ನಿನ್ನದು. ಆದರೆ, ಅದರ ಮೇಲಿನ ಹಕ್ಕು‌ ಅಥವ ಅವುಗಳಿಂದ ಉತ್ಪಾದನೆ ಆಗುವ ಹಾಲಿನಲ್ಲಿ ನಿನಗೆ ಯಾವುದೇ ಪಾಲು ಸಿಗದು ಎಂದು ತಿಳಿಸಿದ.

ಗೋಪಾಲಕನ ಷರತ್ತುಗಳಿಗೆ ಒಪ್ಪಿದ ಚಂದೇಶ ಶರ್ಮ, ಸಂತೋಷದಿಂದ ಗೋವುಗಳ ಪಾಲನೆಯ ಜೊತೆಗೆ ನದಿಯ ತಟದಲ್ಲಿ ವೇದಾಧ್ಯಯನ ಮುಂದುವರೆಸಿದ. 
ಇವನ ಪೋಷಣೆ, ಪ್ರೀತಿಗೆ ಗೋವುಗಳು ಸಹಾ ಸಂತೋಷದಿಂದ ಚಂದೇಶ ಶರ್ಮನನ್ನು ಪ್ರೀತಿಸತೊಡಗಿದವು.

ಚಂದೇಶ ಗೋವುಗಳಿಗೆ ಆಹಾರ ನೀಡುವಸಲುವಾಗಿ, ಎಲೆಗಳು, ಗಿಡಗಳನ್ನು ಕತ್ತರಿಸಲು ಸದಾಕಾಲ ತನ್ನಲ್ಲಿ ಕೊಡಲಿಯನ್ನ ಇಟ್ಟುಕೊಳ್ಳುತ್ತಿದ್ದ.
ದೇವಾಲಯಗಳಲ್ಲಿ ಚಂಡಿಕೇಶ್ವರ ಮೂರ್ತಿಯ ಕೈಯಲ್ಲಿ ಕೊಡಲಿ ಇರುವುದನ್ನು ನಾವು ಗಮನಿಸಬಹುದು.

ಚಂದೇಶ ಶರ್ಮ ಗೋಪಾಲನೆಯ ವೇಳೆಯಲ್ಲಿ ಪಕ್ಕದ ನದಿಯಿಂದ ಮರಳು ತಂದು ಅದರಿಂದ ಒಂದು ಲಿಂಗಾಕೃತಿಯ ಶಿವಲಿಂಗವನ್ನು ತಯಾರಿಸಿ ಅಭಿಷೇಕ, ಪೂಜಾ ಕೈಂಕರ್ಯಗಳನ್ನು ಮಾಡಿ ವೇದಾಧ್ಯಯನದಲ್ಲಿ ತೊಡಗುತ್ತಿದ್ದ. 

ಚಂದೇಶನ ಪೋಷಣೆಗೆ ಸಂತೋಷಗೊಂಡ ಗೋವುಗಳು, ಪ್ರೀತಿಯಿಂದ ತಾವಾಗಿಯೇ ಹಾಲು ಸುರಿಸಲು ಪ್ರಾಂಭಿಸಿದವು.  ಗೋವುಗಳು ನೀಡಿದ ಹಾಲನ್ನು ಒಂದು ಮಣ್ಣಿನ ಮಡಕೆಯಲ್ಲಿ ಶೇಖರಿಸಿ ಮರಳಿನಿಂದ ತಯಾರಿಸಿದ ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಿದ್ದ. 

ಒಂದು ದಿನ ಅಗ್ರಹಾರದ ಒಬ್ಬ ವ್ಯಕ್ತಿ, ಗೋವುಗಳು ತಾವಾಗಿಯೇ ಹಾಲು ನೀಡುತ್ತಿದ್ದು, ಅದನ್ನು ಚಂದೇಶನು ಲಿಂಗಕ್ಕೆ ಅಭಿಷೇಕ ಮಾಡುವುದನ್ನು ನೋಡಿದ. ಅಗ್ರಹಾರದಲ್ಲಿದ್ದ ಗೋವುಗಳ ಮಾಲೀಕನಿಗೆ ವಿಷಯ ತಿಳಿಸಿದ.

ವಿಷಯ ತಿಳಿದ ಗೋವುಗಳ ಮಾಲೀಕ, ಚಂದೇಶ ಶರ್ಮನ ತಂದೆಯ ಬಳಿ ದೂರು ನೀಡಿದ.

|ಅಲ್ಲಿ ನಡೆದದ್ದು ಏನು?|

ಮಗನ ಈ ವರ್ತನೆಯಿಂದ ಕೋಪಗೊಂಡ 'ಈಚದತ್ತ' ಮರುದಿನ ಅಲ್ಲಿ ಚಂದೇಶ ಮತ್ತು ಗೋವುಗಳ ವರ್ತನೆಯನ್ನು ನೋಡಲು ಖುದ್ದಾಗಿ ತೆರಳಿದ.
ಚಂದೇಶ ಇಹಲೋಕದ ಅರಿವೇ ಇಲ್ಲದೆ ಧ್ಯಾನ ಮಗ್ನನಾಗಿ  ಮರಳಿನ ಲಿಂಗಕ್ಕೆ ಹಾಲಿನ ಅಭಿಷೇಕ ಮಾಡುತ್ತಿದ್ದ, ಗೋವುಗಳು ಸಹಾ ಇದನ್ನು ನೋಡುತ್ತಿದ್ದವು.
ಈಚದತ್ತ ಮಗನನ್ನು ಕರೆದ, ಕೂಗಿದ, ಅಲುಗಾಡಿಸಲು ಪ್ರಯತ್ನಿಸಿದ. ಧಾನ್ಯದಲ್ಲಿದ್ದ ಚಂದೇಶ ಯಾವುದಕ್ಕೂ ಎಚ್ಚರ ಆಗಲಿಲ್ಲ.
ಕೋಪಗೊಂಡ ಈಚದತ್ತ ಅಲ್ಲಿನ ಮಡಕೆಗಳಲ್ಲಿ ಇದ್ದ ಹಾಲನ್ನು ತನ್ನ ಕಾಲಿಂದ ಒದೆಯುತ್ತಾನೆ. ಹಾಲಿನ ಮಡಕೆ ಚೂರುಗಳು,ಮರಳಿನ  ಲಿಂಗಕ್ಕೆ ತಾಗಿ ಲಿಂಗವು ಭಿನ್ನವಾಯಿತು.
ತಕ್ಷಣವೇ ಕಣ್ಣು ತೆರದ ಚಂದೇಶ, ತನ್ನ ಬಳಿ ಇದ್ದ ಕೊಡಲಿಯಿಂದ ತಂದೆಯ ಕಾಲುಗಳನ್ನು ಕತ್ತರಿಸಿದ.
ಯಾವ ಕಾಲಿನಿಂದ ಶಿವನ ಧ್ಯಾನವನ್ನು ಭಂಗ ಮಾಡಿ ಶಿವನಿಗೆ ಅಪಚಾರ ಮಾಡಿದೆಯೋ, ಆ ಕಾಲುಗಳಿಗೆ ಇದೇ ತಕ್ಕ ಶಾಸ್ತಿ ಎಂದ. ರಕ್ತದ ಮಡುವಿನಲ್ಲಿ ಈಚದತ್ತ ಒದ್ದಾಡುತ್ತಿದ್ದ.

|ಪ್ರತ್ಯಕ್ಷವಾದ  ಪರಶಿವ|

ಚಂದೇಶ ಶರ್ಮ ತನ್ನ ಆರಾಧ್ಯದೈವವಾದ ಶಿವನ ಧ್ಯಾನಕ್ಕೆ ಅಪಚಾರ ಮಾಡಿದ ತನ್ನ ತಂದೆಯನ್ನೂ ಲೆಕ್ಕಿಸದೆ, ಕಾಲುಗಳನ್ನು ಕತ್ತರಿಸಿದ, ಚಂದೇಶನ ಪರಮ ಭಕ್ತಿಗೆ ಮೆಚ್ಚಿದ ಪರಶಿವ ಅಲ್ಲಿ ಪ್ರತ್ಯೇಕವಾದ.

| ಪರಶಿವನ ಕುಟುಂಬಕ್ಕೆ ಚಂದೇಶ ಶರ್ಮನ ಸೇರ್ಪಡೆ|
ಪ್ರತ್ಯೇಕ್ಷವಾದ ಪರಶಿವ, ಸಾಮಾನ್ಯ ಮಾನವನಾದ ಚಂದೇಶ ಶರ್ಮನ ಶ್ರದ್ಧೆ ಭಕ್ತಿಗೆ ಮೆಚ್ಚಿ, ಅಂದಿನಿಂದ ತನ್ನ ಕುಟುಂಬದ ಸದಸ್ಯರಾದ ಪಾರ್ವತಿ, ವಿನಾಯಕ, ಸುಬ್ರಹ್ಮಣ್ಯರ (ಮುರುಗ,ಮಣಿಕಂಟ) ಜೊತಗೆ, ಚಂದೇಶನನ್ನು ತನ್ನ ಮೂರನೇ ಮಗನಾಗಿ ಸ್ವೀಕರಿಸಿದ. ಈಚದತ್ತನಿಗೆ ಕಾಲುಗಳು ಮತ್ತೆ ಬರುವಂತೆ ಅನುಗ್ರಹಿಸಿದ. 
ಪರಶಿವನು ಚಂದೇಶನಿಗೆ "ಚಂಡಿಕೇಶ್ವರ" ಎಂದು ಮರುನಾಮಕರಣ ಮಾಡಿದ.

|ಚಂಡಿಕೇಶ್ವರನಿಗೆ ಚಿಟಿಕೆ, ಚಪ್ಪಾಳೆ ಏಕೆ?|

ಶಿವ ಪುರಾಣದ ಉಲ್ಲೇಖದಂತೆ, ಚಂಡಿಕೇಶ್ವರ ಸದಾಕಾಲವೂ ಪರಶಿವನ ಧ್ಯಾನದಲ್ಲಿ ಮಗ್ನನಾಗಿರುತ್ತಾನೆ.

ಶಿವಾಲಕ್ಕೆ ತೆರಳುವ ಭಕ್ತರು, ಶಿವಾಲಯದಿಂದ ಚಂಡಿಕೇಶ್ವರನಿಗೆ ತಿಳಿಯದಂತೆ ಏನನ್ನೂ ಹೊರಗೆ ಕೊಂಡೊಯ್ಯುವಂತಿಲ್ಲ.

ಅದು ದೇವರ ಪ್ರಸಾದವಾಗಲಿ, ದೇವರ ನಿರ್ಮಾಲ್ಯವಾಗಲಿ, ಧ್ಯಾನದಲ್ಲಿ ಇರುವ ಚಂಡಿಕೇಶ್ವರನಿಗೆ ಚಿಟಿಕೆ, ಚಪ್ಪಾಳೆ ತಟ್ಟಿ, ನಮ್ಮತ್ತ ಚಂಡಿಕೇಶ್ವರನ ಗಮನ ಸೆಳೆದು, ನಂತರ ನಾವು ಹೊರಗೆ ತೆಗೆದುಕೊಂಡು ಹೋಗಬೇಕು. 
ಹೊರಗೆ ಹೋಗುವ ನಿರ್ಮಾಲ್ಯಗಳಾದ ಬಿಲ್ವಪತ್ರೆ, ಹೂವ್ವು, ವಿಭೂತಿ ಅಥವ ಪ್ರಸಾದಗಳನ್ನು ಚಂಡಿಕೇಶ್ವರನಿಗೆ ತೋರಿಸಿಯೇ ಹೊರಗೆ ತೆಗೆದುಕೊಂಡು ಹೋಗಬೇಕೆಂಬ ನಿಯಮ ಉಂಟು. 
ಹಾಗಾಗಿ ಚಂಡಿಕೇಶ್ವರನಿಗೆ ಚಿಟಿಕೆ, ಚಪ್ಪಾಳೆ ತಟ್ಟಿ, ನಿನಗೆ ತಿಳಿಯದಂತೆ ಏನನ್ನೂ ಇಲ್ಲಿಂದ ಹೊರಗೆ ತೆಗೆದುಕೊಂಡು ಹೋಗುತ್ತಿಲ್ಲ , ಎಂಬುದನ್ನು ತಿಳಿಸಿ ಹೊರಗೆ ಕೊಂಡೊಯ್ಯುವುದು‌ ಪದ್ದತಿ. 

ಇಂದಿಗೂ ಶಿವಾಲಯಗಳಲ್ಲಿ ಹಿಂದಿನ ದಿನದ ಮೂರ್ತಿಗಳ ನಿರ್ಮಾಲ್ಯಗಳನ್ನು ತೆಗೆದು, ಚಂಡಿಕೇಶ್ವರನಿಗೆ ತೋರಿಸಿದ ನಂತರವೇ ವಿಸರ್ಜನೆ ಮಾಡುವ ಆಚಾರ ರೀತಿಯ ಪದ್ದತಿ ಉಂಟು.

ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು

ಈ ಮಾಸ ಶಿವರಾತ್ರಿ ಎಂದರೆ ಏನು ..,?ಇದರ ಹಿಂದಿರುವ ಕಥೆಯ ಬಗ್ಗೆ ನಿಮಗೆ ಒಂದಿಷ್ಟು ಮಾಹಿತಿ

ನಾಳೆ ಅಂದರೆ ಮಂಗಳವಾರ ಡಿಸೆಂಬರ್ ಇಪ್ಪತ್ತನಾಲ್ಕು ನೆ ತಾರೀಖಿನಂದು ಮಾಸ ಶಿವರಾತ್ರಿ.

ಈ ಮಾಸ ಶಿವರಾತ್ರಿ ಎಂದರೆ ಏನು ..,?
ಇದರ ಹಿಂದಿರುವ ಕಥೆಯ ಬಗ್ಗೆ ನಿಮಗೆ ಒಂದಿಷ್ಟು ಮಾಹಿತಿ.

ಓದಿರಿ ಶ್ರವಣ ದರ್ಶನ ಕೂಡ ಒಂದು ಸಮಯದಲ್ಲಿ 
ನಿಮ್ಮ ಕಷ್ಟ ಪರಿಹಾರಕ್ಕೆ ಸುಲಭವಾದ ಮಾರ್ಗ.
ನಾಳೆ ‌ಮಾಸ  ಎಲ್ಲಾರಿಗು ಶಿವನ ಕೃಪಾಕಟಾಕ್ಷ ಸಿಗಲಿ .
🌿🌿🌿🌿🌿🌿🌿🌿🌿🌿🌿🌿🌿🌿🌿🌿🌿🌿🌿🌿🌿🌿🌿🌿
ಮಾಸಶಿವರಾತ್ರಿಯು ಅತ್ಯಂತ ಪವಿತ್ರದಿನ ಎಂದು ಅನೇಕ ಪುರಾಣಗಳು ಹೇಳುತ್ತವೆ. ವಿಶೇಷವಾಗಿ ಸ್ಕಾಂದ ಪುರಾಣದಲ್ಲಿ ಈ ವ್ರತದ ವಿವರಣೆ, ಪ್ರಾಮುಖ್ಯತೆಗಳನ್ನು ನೀಡಲಾಗಿದೆ. 

ಆಯುರಾರೋಗ್ಯ, ಐಶ್ವರ್ಯಾಭಿವೃಧ್ಧಿ, ವಿಘ್ನನಿವಾರಣೆ, ದುರಿತಗಳ ನಾಶ, ದೈರ್ಯ, ಸ್ಥರ್ಯ ಮುಂತಾದ ಅನೇಕ ಫಲಗಳನ್ನು ಅನುಭವಿಸಬಹುದು.

ಮಾಸ ಶಿವರಾತ್ರಿ ವ್ರತದ ಹಿಂದಿನ ಕಥೆ ಇಂತಿದೆ:

ಹಿಂದೊಮ್ಮೆ, ಬ್ರಹ್ಮ-ವಿಷ್ಣು ಇವರಲ್ಲಿಯಾರು ಹೆಚ್ಚು ಪ್ರತಿಷ್ಟಿತರೆಂಬ ಜಿಜ್ಞಾಸೆ ಪ್ರಾರಂಭಗೊಂಡಿತು. 

ಇವರೀರ್ವರಲ್ಲಿ ಯಾರು ಮೇಲೆಂಬುದನ್ನು ತೀರ್ಮಾನಿಸುವ ಬಗೇ ಹೇಗೆ ಎಂಬ ಚಿಂತೆಯೂ ಉಂಟಾಯಿತು. 

ಆ ಸಂದರ್ಭಕ್ಕೆ ಸರಿಯಾಗಿ ಕೊನೆ-ಮೊದಲಿಲ್ಲದ ಬೆಂಕಿಯ ಕೋಲೊಂದು ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಯಿತು. 

ಅದನ್ನು ನೋಡಿದ ಎರಡೂ ಬಣಗಳ ಜಿಜ್ಞಾಸುಗಳು “ಯಾರು ಈ ಅಗ್ನಿಯ ಕೋಲಿನ ತುದಿಯನ್ನು ಕಾಣುವರೋ ಅವರೇ ಹೆಚ್ಚು” ಎಂಬ ತಿರ್ಮಾನಕ್ಕೆ ಬಂದರು. 

ಅನೇಕ ಸಹಸ್ರವರ್ಷಗಳ ದೀರ್ಘ ಕಾಲ ಬ್ರಹ್ಮನು ಹಂಸರೂಪದಿಂದ ಮೇಲೆ ಹಾರಿ ಮೇಲ್ತುದಿಯನ್ನೂ, ವಿಷ್ಣುವು ,ಮುಳ್ಳುಹಂದಿರೂಪ ತಳೆದು ಭೂಮಿಯನ್ನು ಕೊರೆದು ಕೆಳಾಂತ್ಯವನ್ನು ಕಂಡುಹಿಡಿಯಲು ಪ್ರಯತ್ನಿಸಿದರೂ ಸಹ,  ಯಾರೊಬ್ಬರಿಗೂ ಬೆಂಕಿಯ ಮೂಲಾಂತ್ಯಗಳು ಗೋಚರವಾಗಲೇ ಇಲ್ಲ. 

ಆಗ ಪರಶಿವನು ಪ್ರತ್ಯಕ್ಷನಾಗಿ ತಾನೆ ಬೆಂಕಿಯ ರೂಪದಲ್ಲಿ ಆವಿರ್ಭಸಿರುವುದಾಗಿ ಹೇಳುತ್ತಾನೆ. ಏತನ್ಮಧ್ಯೆ, ಪರಬ್ರಹ್ಮನು ತಾನು ಮೇಲ್ತುದಿಯನ್ನು ಕಂಡುದಾಗಿ ಸುಳ್ಳಾಡುತ್ತಾನೆ.

 ಪರಶಿವನು ಪರಬ್ರಹ್ಮನಿಗೆ “ಇನ್ನುಮುಂದೆ ನಿನ್ನ ಮೂರ್ತಿಯನ್ನು ಪ್ರತಿಷ್ಠಾಪಿಸುವುದಾಗಲಿ, ನಿನಗಾಗಿ ಪ್ರತ್ಯೇಕವಾದ ದೇವಾಲಯವಾಗಲಿ, ನಿನಗೆ ಬೇರಾವ ರೀತಿಯಲ್ಲೂ ಭೂಲೋಕದಲ್ಲಿ ಅರ್ಚನೆ, ಪ್ರಾರ್ಥನೆಗಳಿರುವುದಿಲ್ಲ, ಇದು ನೀನು ಅಸತ್ಯವನ್ನಾಡಿದುದಕ್ಕೆ ಶಿಕ್ಷೆಯಾಗಿದೆ,” ಎಂದು ಶಾಪವಿತ್ತನು.

 ಇದೇ ಸಂದರ್ಭದಲ್ಲಿ, ಪರಶಿವನು ಲಿಂಗರೂಪವನ್ನು ಧರಿಸುತ್ತಾನೆ. ಆದ್ದರಿಂದ, ಮತ್ತು ಪರಶಿವನು ಅದೇ ದಿನದಂದು ಲಿಂಗರೂಪಧಾರಣೆಯನ್ನು ಮಾಡಿದ್ದರಿಂದ ಈ ದಿನವನ್ನುಮಾಸ ಶಿವರಾತ್ರಿಯೆಂಬುದಾಗಿ ಶಿವಾರಾಧನೆಯನ್ನು ಮಾಡುತ್ತಾರೆ.

ಚತುರ್ದಶೀ ತಿಥಿಯ ರಹಸ್ಯ

ಶಿವನನ್ನು ಪೂಜಿಸಲು ಕೃಷ್ಣ ಪಕ್ಷದ ಚತುರ್ದಶೀ ತಿಥಿಯು ಪ್ರಶಸ್ತವಾದದ್ದು.

ಪ್ರತೀ ಮಾಸದಲ್ಲೂ ಈ ತಿಥಿಯಂದು
ಶಿವನನ್ನು ಪೂಜಿಸುವುದು ಶ್ರೇಯಸ್ಕರ.ಆಗ ಅದು
" ಮಾಸ ಶಿವರಾತ್ರಿ"  ಎನಿಸುತ್ತದೆ.

ಪರಶಿವನ ಪೂಜೆಗೆ ಚತುರ್ದಶೀ  ತಿಥಿಯು ಅತ್ಯಂತ ಶ್ರೇಷ್ಠವಾದದ್ದು ಎಂದು ಪ್ರಸಿದ್ಧಿ.

 ಇದರ ರಹಸ್ಯಾರ್ಥ:-ಚತುರ್ದಶೀ ಎಂದರೆ ಹದಿನಾಲ್ಕು ಎಂದರ್ಥ.

ಹದಿನಾಲ್ಕು ಇಂದ್ರಿಯ ಗಳನ್ನೂ ಜಯಿಸಿದ ಈಶ್ವರನನ್ನು ಚತುರ್ದಶಿ ಯಂದು ಪೂಜಿಸ ಬೇಕಲ್ಲವೇ?
ಹಾಗೂ ಹದಿನಾಲ್ಕು ಲೋಕಗಳಿಗೂ
ಪ್ರಭುವಾಗಿರುವ ಪರಮೇಶ್ವರನನ್ನು
ಚತುರ್ದಶೀ ದಿನದಂದುಪೂಜಿಸುವುದು ಯುಕ್ತವೇ ಆಗಿದೆ.

ಶಿವನು ಚತುರ್ದಶೇಂದ್ರಿಯ ವಿಜಯೀ ; ಹೇಗೆಂದರೆ

#ನೇತ್ರೇಂದ್ರಯ #:- ಬಾಹ್ಯ ವಿಷಯ ಗಳಿಂದ  ತನ್ನ ಕಣ್ಣುಗಳನ್ನು ಒಳಗಡೆ ಸರಿಸಿಕೊಂಡು ಆತ್ಮನಲ್ಲೇ ನೆಲೆಗೊಳಿಸಿದ್ದ ಧೀರ ದೇವತೆಯೇ ಶಿವ.

#ಶ್ರೋತ್ರೇಂದ್ರಿಯ#:- ಪ್ರಾಕೃತ ಶಬ್ದ ಗಳನ್ನು ಕೇಳದೇ ಸದಾ ಓಂಕಾರವನ್ನೇ ಶ್ರವಣ ಮಾಡುತ್ತಿದ್ದ ಅಂತರ್ಮುಖಿಯೇ ಶಿವ.

#ಘ್ರಾಣೇದ್ರಿಯ#:- ಅನಾತ್ಮ ವಸ್ತುಗಳ ಗಂಧದಿಂದ ದೂರವಿದ್ದವನು.

# ಜಿಹ್ವೇಂದ್ರಿಯ#:- ರುಚಿಯನ್ನು ಗೆದ್ದ ಶ್ರೀಮಂತನೇ ಶಿವ.

#ಚರ್ಮೇಂದ್ರಿಯ#:- ಗಜಚರ್ಮಧಾರಿಯಾಗಿ
 ಸ್ಪರ್ಶ ಸುಖದಿಂದ ದೂರವಿದ್ದ  ತಪೋ ಮೂರ್ತಿಯೇ ಪರಮ ಶಿವ.

#ವಾಗಿಂದ್ರಿಯ#:- ಮೌನವಾಗಿ ನಾಲಿಗೆಯನ್ನು ಗೆದ್ದವನೇ ಶಿವ.

#ಪಾಣೀಂದ್ರಿಯ#:-- ಹಸ್ತಗಳ ಚಾಪಲ್ಯರಹಿತಾಗಿ ಶಾಂತನಾಗಿದ್ದವನು.

#ಪಾದೇಂದ್ರಿಯ#- ಎಲ್ಲೂ ಚಲಿಸದ ಕೂಟಸ್ತನಾಗಿದ್ದ ತಪಸ್ವಿ ಇವನು.

#ಪಾಯು ಇಂದ್ರಿಯ 
#ಉಪಸ್ಥೇಂದ್ರಿಯ#:-ತಪಸ್ಸಿನಲ್ಲಿ ನಿಷ್ಠನಾದ ಪರಮೇಶ್ವರನು ವಿವೇಕ- ವೈರಾಗ್ಯಗಳಿಂದ ಕಾಮಲೀಲೆಗಳನ್ನು ಗೆದ್ದ ಧೀರನು.

#ಮನಸ್ಸು#:-ಆತ್ಮನಷ್ಠನಾಗಿ ಮನಶ್ಚಾಂಲ್ಯವನ್ನು ಗೆದ್ದವನು.

#ಬುದ್ಧಿ#:- ತನ್ನಲ್ಲಿಯೇ ತನ್ನ
ಬುದ್ಧಿ ಇಟ್ಟುಕೊಂಡವನು.

#ಚಿತ್ರ#:- ಚಿತ್ರವೃತ್ತಿಗಳನೆಲ್ಲಾ ನಾಶಮಾಡಿಕೊಂಡವನು.

#ಅಹಂಕಾರ#:- ಅಹಂಕಾರಾಸುರನನ್ನು ಭಸ್ಮ ಮಾಡಿದ ಧೀರ.
  
ಹೀಗೆ ಚತುರ್ದಶೇಂದ್ರಿಯಗಳನ್ನು ಜಯಿಸಿದ ತಿಥಿಯೇ ಚತುರ್ದಶೀ ತಿಥಿ.  

ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು

ನವಗ್ರಹ ಮತ್ತು ದೀಪರಾಧನೆ

🌺🙏🌺ನವಗ್ರಹ ಮತ್ತು ದೀಪರಾಧನೆ🌺🙏🌺

ಓಂನಮಃ ಸೂರ್ಯಾಯ ಚಂದ್ರಾಯ ಮಂಗಳಾಯ ಬುದಾಯಚ
ಗುರು ಶುಕ್ರ ಶನಿಭ್ಯಶ್ಚ ರಾಹವೇ ಕೇತವೇ ನಮಃ

ಈ ಮಂತ್ರವನ್ನು ಪಠಿಸಿ ಬೆಳ್ಳಿ ದೀಪವನ್ನು ಹಚ್ಚುವುದರಿಂದ ನವಗ್ರಹ ಶಾಂತಿಯ ಫಲಪ್ರಾಪ್ತಿಯಾಗುತ್ತದೆ.

ಸೂರ್ಯ
ಜಪಾ ಕುಸುಮ ಸಂಕಾಶಂ ಕಾಶ್ಯಪೇಯಂ ಮಹಾದ್ಯುತಿಮ್ 
ತಮೋರಿಂ ಸರ್ವ ಪಾಪಘ್ನಂ ಪ್ರಣತೋಸ್ಮಿ ದಿವಾಕರಂ 

ಈ ಮಂತ್ರದೊಂದಿಗೆ ಸೂರ್ಯ ದೇವರಿಗೆ ಬೆಳ್ಳಿಯ ನಿರಾಜನ ಬೆಳಗುವುದರಿಂದ ಸೂರ್ಯ ಸಂಪ್ರೀತನಾಗುತ್ತಾನೆ, ಸೂರ್ಯನಿಗೆ ಬೆಳ್ಳಿ ದೀಪ ಬೆಳಗುವುದರಿಂದ ಬಡತನ ನಿವಾರಣೆಯಾಗುತ್ತದೆ, ಆರೋಗ್ಯ ಪ್ರಾಪ್ತಿಯಾಗುತ್ತದೆ, ಶತ್ರು ದಮನವಾಗುತ್ತದೆ. ದೀಪ ಬೆಳಗಿದವನು ತೇಜೋವಂತನಾಗುತ್ತಾನೆ. ಆದಿತ್ಯ ಹೃದಯ ವನ್ನು ಪಠಿಸಿ ಬೆಳ್ಳಿ ದೀಪವನ್ನು ಬೆಳಗಿದರಂತೂ ರಾಜಯೋಗ ದೊರೆತು ಅಧಿಕಾರ ಪ್ರಾಪ್ತವಾಗುತ್ತದೆ.

ಚಂದ್ರ 
ಶ್ರೀಮಾನ್ ಶಶಿಧರಶ್ಚಂದ್ರೋ ತಾರಾಧೀಶೋ ನಿಶಾಕರಃ 
ಸುಧಾನಿಧಿಸ್ಸದಾರಾಧ್ಯಸ್ಸತ್ಪತಿಸ್ಸಾಧು ಪೂಜಿತಃ

ಈ ಮಂತ್ರದೊಂದಿಗೆ ಚಂದ್ರನಿಗೆ ಬೆಳ್ಳಿ ದೀಪ ಬೆಳಗುವುದರಿಂದ ಬೆಳಗಿದವರು ಕಾಂತಿವಂತರೂ , ತೇಜೋವಂತರೂ ಆಗುತ್ತಾರೆ. ಕಟಕ ಲಗ್ನ ಅಥವಾ ಕಟಕ ರಾಶಿಗೆ ಅಧಿಪತಿ ಚಂದ್ರನಾಗಿರುವುದರಿಂದ ಕಟಕ ರಾಶಿಯವರು ಬೆಳ್ಳಿದೀಪಾರಾಧನೆ ಮೂಲಕ ಚಂದ್ರನನ್ನು ಪೂಜಿಸಿದರೆ ಶುಭಫಲಗಳು ಶತಸಿದ್ಧ.

ಮಂಗಳ
ಮಹಿಸುತೋ ಮಹಾಭಾಗೋ ಮಂಗಲೋ ಮಂಗಲಪ್ರದಃ 
ಮಹಾವೀರೋ ಮಹಾಶೂರೋ ಮಹಾಬಲ ಪರಾಕ್ರಮಃ 

ಈ ಮಂತ್ರದ ಮೂಲಕ ಮತ್ತು ಕುಜ ಅಷ್ಟೋತ್ತರ ಸ್ತೋತ್ರಗಳ ಪಠನದ ಮೂಲಕ ಬೆಳ್ಳಿ ದೀಪ ಬೆಳಗಿದಲ್ಲಿ ಕುಜ ದೋಷದ ಪರಿಹಾರ ಸಾಧ್ಯ ಮತ್ತು ಮನದ ಉದ್ವೇಗ ಕಡಿಮೆಯಾಗುತ್ತದೆ. ಯಾರಿಗೆ ಅಧಿಕ ರಕ್ತದೊತ್ತಡ ಇದೆಯೋ ಅವರು ದೀಪ ಬೆಳಗಿದಲ್ಲಿ ರಕ್ತದೊತ್ತಡ ಕಡಿಮೆ ಮಾಡಬಹುದು.

ಬುಧ
ಬುಧೋ ಬುಧಾರ್ಚಿತಃ ಸೌಮ್ಯಃ ಚಿತ್ತಃ ಶುಭಪ್ರದಃ 
ದೃಢವ್ರತೋ ದೃಢಫಲಃ ಶ್ರುತಿಚಾಲ ಪ್ರಭೋಧಕಃ 

ಈ ಮಂತ್ರದ ಪಠನದ ಮೂಲಕ ದೀಪ ಬೆಳಗಿದಲ್ಲಿ ಶುಭಫಲ ಲಭ್ಯವಾಗುವುದು. ಬುದ್ಧಿಶಕ್ತಿಗೆ ಕಾರಕ ಗ್ರಹ ಬುಧ. ಮಿಥುನ ಮತ್ತು ಕನ್ಯಾರಾಶಿಯವರಿಗೆ ಬುಧ ಅಧಿಪತಿ. ಈ ಜಾತಕರು ಬುಧನ ಆರಾಧನೆ ಮಾಡಿದರೆ ಉತ್ತಮ. ಇತರ ಜಾತಕರಿಗೂ ಒಳ್ಳೆ ಫಲ ಇದೆ, ಸ್ವಂತ ವ್ಯವಹಾರ ಮಾಡುವವರು ಬೆಳ್ಳಿ ದೀಪ ಬೆಳಗಿದಲ್ಲಿ ಅಭಿವೃಧ್ಹಿ ಕಾಣುವರು, ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ನಿರೀಕ್ಷಿತ ಫಲಿತಾಂಶ ಸಿಗುತ್ತದೆ.

ಗುರು
ದೇವಾನಾಂಚ ಋಷೀಣಾಂಚ ಗುರುಂ ಕಾಂಚನ ಸನ್ನಿಭಂ 
ಬುದ್ದಿಭೂತಂ ತ್ರಿಲೋಕೇಶಂ ತಂ ನಮಾಮಿ ಬೃಹಸ್ಪತಿಂ 

ದೇವಮಂತ್ರೀ ವಿಶಾಲಾಕ್ಷಃ ಸದಾ ಲೋಕಹಿತೇರತಃ 
ಅನೇಕ ಶಿಷ್ಯ ಸಂಪೂರ್ಣಂ ಪೀಡಾಂ ಹರತು ಮೇ ಗುರುಃ

ಈ ಮಂತ್ರ ಪಠಿಸಿ ಬೆಳ್ಳಿ ದೀಪವನ್ನು ಕಡಲೆಕಾಯಿ ಎಣ್ಣೆ ಬಳಸಿ ಬೆಳಗಿಸಿದರೆ ಗುರು ಸಂಪ್ರೀತನಾಗುತ್ತಾನೆ. ಎಲ್ಲಾ ವಿಧದ ಜಯಗಳನ್ನು ಕೊಡುತ್ತಾನೆ ಮತ್ತು ಉದರ ಸಂಬಂಧೀ ಕಾಯಿಲೆಗಳು ಶಮನವಾಗುತ್ತದೆ.

ಶುಕ್ರ
ಹಿಮಕುಂದ ಮೃಣಾಲಾಭಂ ದೈತ್ಯಾನಾಂ ಪರಮಂ ಗುರುಂ 
ಸರ್ವಶಾಸ್ತ್ರ ಪ್ರವಕ್ತಾರಂ ಭಾರ್ಗವಂ ಪ್ರಣಮಾಮ್ಯಹಂ 

ದೈತ್ಯ ಮಂತ್ರೀ ಗುರುಸ್ತೇಷಾಂ ಪ್ರಾಣದಸ್ಯ ಮಹಾಮತಿಃ 
ಪ್ರಭುಸ್ತಾರಾ ಗ್ರಹಾಣಾಂಚ ಪೀಡಾಂ ಹರತು ಮೇ ಭೃಗು 

ಈ ಮಂತ್ರದ ಮೂಲಕ ಬೆಳ್ಳಿ ದೀಪ ಬೆಳಗಿಸಿದಲ್ಲಿ ಕೌಟುಂಬಿಕ ಸಮಸ್ಯೆಗಳ ಪರಿಹಾರ ಸಾಧ್ಯ ಮತ್ತು ಪತಿ ಪತ್ನಿಯರ ಭಿನ್ನಾಭಿಪ್ರಾಯ ದೂರವಾಗಿ ಸಾಮರಸ್ಯ ಏರ್ಪಡುತ್ತದೆ. ಶುದ್ಧ ತುಪ್ಪವನ್ನು ಬಳಸಿ ದೀಪ ಬೆಳಗುವುದರಿಂದ ಪಿತ್ರಾರ್ಜಿತ ಆಸ್ತಿಯು ದೊರಕುತ್ತದೆ.

ಶನಿ
ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಂ 
ಛಾಯಾ ಮಾರ್ತಾಂಡ ಸಂಭೂತಂ ತಂ ನಮಾಮಿ ಶನೈಶ್ಚರಂ 

ಸೂರ್ಯಪುತ್ರೋ ದೀರ್ಘದೇಹೋ ವಿಶಾಲಾಕ್ಷ ಶಿವಪ್ರಿಯಃ 
ಮಂದಾಚಾರ ಪ್ರಸನ್ನಾತ್ಮ ಪೀಡಾಂ ಹರತು ಮೇ ಶನಿಃ 

ಶನಿ ದೇವರಿಗೆ ಪ್ರಿಯವಾದ ಧಾನ್ಯ ಎಳ್ಳು ಹಾಗಾಗಿ ಎಳ್ಳೆಣ್ಣೆಯಿಂದ ಬೆಳ್ಳಿದೀಪ ಬೆಳಗಿದರೆ ಶುಭಫಲ ಮತ್ತು ಗುಪ್ತರೋಗಗಳು ಪರಿಹಾರವಾಗುವುದು. 19 ಶನಿವಾರ ಈ ರೀತಿ ದೀಪ ಬೆಳಗಿಸಿದಲ್ಲಿ ನ್ಯಾಯಾಲಯದಲ್ಲಿರುವ ವ್ಯಾಜ್ಯಗಳಿಗೆ ಪರಿಹಾರ ದೊರಕುವುದು, ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ, ವ್ಯಾಪಾರದಲ್ಲಿ ನಷ್ಟ ಅನುಭವಿಸುತ್ತಿರುವವರಿಗೆ ಆರ್ಥಿಕವಾಗಿ ಚೇತರಿಕೆ ಕಂಡು ಬರುತ್ತದೆ.

ರಾಹು
ಅರ್ಧಕಾಯಂ ಮಹಾವೀರ್ಯಂ ಚಂದ್ರಾದಿತ್ಯ ವಿಮರ್ಧನಂ 
ಸಿಂಹಕಾ ಗರ್ಭ ಸಂಭೂತಂ ತಂ ರಾಹುಂ ಪ್ರಣಮಾಮ್ಯಹಂ 

ಈ ಮಂತ್ರದ ಮೂಲಕ ಬೆಳ್ಳಿ ದೀಪ ಬೆಳಗಿದಲ್ಲಿ ಪೂರ್ವಜರಿಂದ ಬಂದ ಪಾಪಗಳ ನಿವಾರಣೆಯಾಗುತ್ತದೆ, ಸರ್ಪದೋಷ ನಿವಾರಣೆ, ಬಡತನ ನಿವಾರಣೆ ಆಗುತ್ತದೆ. ತುಪ್ಪ ಬಳಸಿ ದೀಪ ಹಚ್ಚಿದಲ್ಲಿ ನಾಗಹತ್ಯಾ ದೋಷ ನಿವಾರಣೆ ಆಗುತ್ತದೆ, ಪುರಾತನ ರೋಗ ನಿವಾರಣೆ, ಅನಾರೋಗ್ಯ, ನರ ದೌರ್ಬಲ್ಯ ಇತ್ಯಾದಿ ತೊಂದರೆಗಳಿಂದ ಮುಕ್ತಿ ದೊರೆಯುತ್ತದೆ.

ಕೇತು
ಪಾಲಾಶ ಪುಷ್ಪ ಸಂಕಾಶಂ ತಾರಾಗ್ರಹ ಮಸ್ತಕಂ 
ರೌದ್ರಂ ರೌದ್ರಾತ್ಮಕಂ ಘೋರಂ ತಂ ಕೇತುಂ ಪ್ರಣಮಾಮ್ಯಹಂ 

ಈ ಮಂತ್ರದ ಮೂಲಕ ಬೆಳ್ಳಿ ದೀಪ ಬೆಳಗಿದಲ್ಲಿ ಅಪಘಾತ ಭೀತಿ ದೂರವಾಗುತ್ತದೆ, ಕೆಲಸ ಕಾರ್ಯಗಳಲ್ಲಿನ ವಿಘ್ನ ದೂರವಾಗುತ್ತದೆ, ಪುತ್ರ ಸಂತಾನದ ಅಪೇಕ್ಷೆ ಇದ್ದವರು 21 ದಿನಗಳ ಕಾಲ ತುಪ್ಪದಿಂದ ಬೆಳ್ಳಿ ದೀಪ ಬೆಳಗಿಸಿದರೆ ಮನೋಭಿಲಾಷೆ ಪೂರ್ಣವಾಗುತ್ತದೆ. ಕೇತುವಿನ ಎದುರು ಬೆಳ್ಳಿ ದೀಪ ಬೆಳಗಿದರೆ ಮೋಕ್ಷಪ್ರಾಪ್ತಿಯಾಗುತ್ತದೆ ಹಾಗೆಯೇ ಗಂಗಾಸ್ನಾನದ ಫಲದೊರೆಯುತ್ತದೆ ಎಂದು ಶಾಸ್ತ್ರ ಹೇಳುತ್ತದೆ.

⏹️ನವಗ್ರಹ ಮಂತ್ರ
🌿ನಮಃ ಸೂರ್ಯಾಯ ಚಂದ್ರಾಯ ಮಂಗಳಾಯ ಬುದಾಯಚ
ಗುರು ಶುಕ್ರ ಶನಿಭ್ಯಶ್ಚ ರಾಹವೇ ಕೇತವೇ ನಮಃ🌿

ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು

ವೈಕುಂಠ ಏಕಾದಶಿ ಹಿನ್ನೆಲೆಯ ಮಹತ್ವ ಉಪವಾಸದ ವೈಜ್ಞಾನಿಕ ಸತ್ಯ….!

*06 /01/2020 ಸೋಮವಾರ ವೈಕುಂಠ ಏಕಾದಶಿ ಅದರ ಮಹತ್ವ.*

ವೈಕುಂಠ ಏಕಾದಶಿ ಹಿನ್ನೆಲೆಯ ಮಹತ್ವ ಉಪವಾಸದ ವೈಜ್ಞಾನಿಕ ಸತ್ಯ….!

“ವೈಕುಂಠಏಕಾದಶಿ” ಇದರಲ್ಲಿ ಎರಡು ಪದಗಳು ಸೇರಿಕೊಂಡಿವೆ. ಒಂದು “ವೈಕುಂಠ”,

ಎರಡನೆಯದು ಏಕಾದಶಿ, ಮೊದಲು ಇವುಗಳ ಸ್ಥೂಲ ಅರ್ಥ :

“ವೈಕುಂಠ” ಎಂದರೆ ವಿಷ್ಣುಲೋಕ. ವಿಷ್ಣುವಿಗೆ ವೈಕುಂಠ ಎಂಬ ಹೆಸರಿದೆ ಎಂದು ತಿಳಿದುಬರುತ್ತದೆ, ಕಾರಣ ಒಂದು ಮನ್ವಂತರದಲ್ಲಿ ವಿಷ್ಣುವು ವಿಕುಂಠೆಯೆಂಬ “ಸ್ತ್ರೀ”ಯಲ್ಲಿ ಅವತರಿಸಿದನು, ಇದರಿಂದ ನಾರಾಯಣನಿಗೆ ವೈಕುಂಠನೆಂಬ ಹೆಸರು ಬಂತು ಎಂದು ಮಹಾಭಾರತದ ಶಾಂತಿಪರ್ವದಿಂದ ತಿಳಿದುಬರುತ್ತದೆ.

ಇನ್ನು “ಏಕಾದಶಿ” ಎಂದರೆ

ಚಾಂದ್ರಮಾನದ ಹನ್ನೊಂದನೆಯ ತಿಥಿ ಎಂದೂ ಸ್ಥೂಲವಾಗಿ ಹೇಳಬಹುದು. “ಏಕಾದಶಿ” ಒಂದು ವ್ರತ.

ಏಕಾದಶಿ ದಿನದಂದು ಉಪವಾಸವಿದ್ದು, ದ್ವಾದಶಿಯ ದಿನ, ಆ ತಿಥಿಯಲ್ಲಿಯೇ ನಿತ್ಯಕರ್ಮ ಮುಗಿಸಿ ಭೋಜನ ಮಾಡಬೇಕು.

ದಶಮಿಯಂದು ಅಂದರೆ ಏಕಾದಶಿಯ ಹಿಂದಿನ ದಿನ ಒಂದು ಹೊತ್ತು ಮಧ್ಯಾಹ್ನ ಊಟಮಾಡಿ, ಭೋಗಗಳನ್ನು ತ್ಯಜಿಸಿ, ಮರುದಿನ ಏಕಾದಶಿ ಉಪವಾಸಮಾಡಬೇಕು.

ಇಲ್ಲಿ ಉಪವಾಸ ಎಂದರೆ ಆಹಾರ ಸೇವಿಸದಿರುವುದು ಎಂಬುದೊಂದು ಅರ್ಥವಾದರೆ ಇನ್ನೊಂದು ಅರ್ಥ ಭಗವಂತನ ಸಮೀಪದಲ್ಲಿರುವುದು.

ಎಂದರೆ ಶುಚಿರ್ ಭೂತನಾಗಿ ಎಡಬಿಡದೆ ಭಗವಂತನ ಸ್ಮರಣೆಮಾಡುತ್ತಿರುವುದು ಎಂದರ್ಥ.
ಇದರಿಂದ ಏಕಕಾಲಕ್ಕೆ ದೇಹಕ್ಕೆ ವಿಶ್ರಾಂತಿ, ಮನಸ್ಸಿಗೆ ಭಗವನ್ನಾಮ ಸ್ಮರಣೆಯಿಂದ ಶಾಂತಿ ದೊರೆಯುತ್ತದೆ.

ಹೀಗೆ ಎಡಬಿಡದೆ ಏಕಾದಶಿವ್ರತ ಮಾಡುವುದರಿಂದ ದೇಹದ ಮತ್ತು ಮನಸ್ಸಿನ ಸ್ವಾಸ್ಥ್ಯ ಕಾಪಾಡಿಕೊಳ್ಳಬಹುದು. ಮಹಾಕವಿ ಕಾಳಿದಾಸ ಹೇಳಿರುವಂತೆ : “ಶರೀರಮಾಧ್ಯಂ ಖಲು ಧರ್ಮಸಾಧನಂ”, ಧರ್ಮ ಸಂಪಾದನೆಗೆ, ಸ್ವಸ್ಥ್ಯ ಶರೀರ ಅತ್ಯಗತ್ಯ.

ವೈಕುಂಠ ಏಕಾದಶಿಯ ಬಗ್ಗೆ ಕಥೆ ಇಂತಿದೆ :

ಭಾಗವತೋತ್ತಮನಾದ ನಂದಗೋಪನು ಶ್ರೀಕೃಷ್ಣನ ಸಾನಿಧ್ಯದಲ್ಲಿ, ಏಕಾದಶಿಯ ಉಪವಾಸ ಹಾಗೂ ದ್ವಾದಶಿಯ ಪಾರಣೆಗಳನ್ನು ತಪ್ಪದೆ ಆಚರಿಸುತ್ತಿದ್ದನು.

ಒಮ್ಮೆ ಏಕಾದಶಿವ್ರತ ಆಚರಿಸಿ, ಮರುದಿನ ದ್ವಾದಶಿ ಬಹು ಸ್ವಲ್ಪಕಾಲ ಮಾತ್ರ ಇದ್ದುದ್ದರಿಂದ ಬೆಳಗಿನ ಝಾವಕ್ಕೆ ಮೊದಲು ಯಮುನಾನದಿಯಲ್ಲಿ ಸ್ನಾನಕ್ಕಿಳಿದ.

ಅದು ರಾಕ್ಷಸರ ಸಂಚಾರದ ಕಾಲವಾದ್ದರಿಂದ ವರುಣದೇವನ ಸೇವಕನಾದ ರಾಕ್ಷಸ, ನಂದಗೋಪನನ್ನು ವರುಣನ ಬಳಿಗೆ ಎಳೆದೊಯ್ದನು.

ಇತ್ತ ನಂದನು ಎಷ್ಟು ಹೊತ್ತಾದರೂ ಸ್ನಾನಕ್ಕೆ ಹೋದವನು ಬಾರದಿರಲು, ಗೋಪಾಲಕುಲದವರೆಲ್ಲಾ ಬಲರಾಮಕೃಷ್ಣರಿಗೆ ಈ ಸುದ್ಧಿ ಮುಟ್ಟಿಸಿದರು.

ಸರ್ವಜ್ಞನಾದ ಶ್ರೀಕೃಷ್ಣ ಅವರಿಗೆಲ್ಲಾ ಅಭಯವಿತ್ತು ತಂದೆಯವರನ್ನು ಕರೆತರುವುದಾಗಿ ಹೇಳಿ, ವರುಣಲೋಕಕ್ಕೆ ಬಂದನು.

ದೇವದೇವನಾದ ಶ್ರೀಕೃಷ್ಣನಿಗೆ ನಮಿಸಿದ ವರುಣ ತನ್ನ ಸೇವಕನಿಂದಾದ ಅಪರಾಧ ಮನ್ನಿಸಬೇಕೆಂದು ಪ್ರಾರ್ಥಿಸಿದ.

ಶ್ರೀಕೃಷ್ಣ ವರುಣನನ್ನು ಆಶೀರ್ವದಿಸಿ ತಂದೆಯೊಡನೆ ಗೋಕುಲಕ್ಕೆ ಹಿಂದಿರುಗಿದನು.
ನಂದಗೋಪನಿಗೆ ಪರಮಾನಂದವಾಯಿತು.

ವರುಣನ ಲೋಕದ ವೈಭವ ಹಾಗೂ ತನ್ನ ಮಗನಾದ ಶ್ರೀಕೃಷ್ಣನಿಗೆ ಸಿಕ್ಕ ಭವ್ಯಸ್ವಾಗತ ಮುಂತಾದವುಗಳನ್ನು ಎಳೆಎಳೆಯಾಗಿ ಬಣ್ಣಿಸಲಾಗಿ ಗೋಪಾಲರಿಗೆಲ್ಲಾ ಹೆಮ್ಮೆ ಎನಿಸಿತು ಆದರೆ ಶ್ರೀಕೃಷ್ಣ ಸಾಕ್ಷತ್ ಪರಮೇಶ್ವರನೇ ನಿಜ ಆದರೆ ಅವನ ನಿಜ ರೂಪ ಅರಿಯಲಾರೆವು ಎಂದು ಪರಿತಪಿಸಿದರು.

ಇದನ್ನರಿತ ಕೃಷ್ಣ, ಎಲ್ಲರಿಗೂ ಯಮುನಾ ನದಿಯಲ್ಲಿದ್ದ ಬ್ರಹ್ಮಕುಂಡವೆಂಬ ಮಡುವಿನಲ್ಲಿ ಮುಳುಗಿಬರುವಂತೆ ತಿಳಿಸಿದ, ಅದರಂತೆ ಅವರೆಲ್ಲಾ ಮಾಡಲಾಗಿ ಅವರ ಕಣ್ಣಿಗೆ ವೈಕುಂಠ ಕಾಣಿಸಿತು,

ಅವರ ಮನಸ್ಸು ತೃಪ್ತಿಯನ್ನು ಹೊಂದಿತು, ಶ್ರೀಕೃಷ್ಣನು ಪರದೈವವೆಂಬ ಅವರ ನಂಬಿಕೆ ಸ್ಥಿರವಾಯಿತು ಎಲ್ಲರೂ ಧನ್ಯರಾದರು ಬಹುಶಃ ಈ ಕಾರಣಕ್ಕೆ ಏಕಾದಶಿಯನ್ನು “ವೈಕುಂಠಏಕಾದಶಿ” ಎಂದು ಕರೆದಿರಬಹುದೆಂದು ಊಹಿಸಬಹುದು.

ಪುರಾಣಗಳಿಗೆ ಮಹತ್ವವಾದ ಸ್ಥಾನವಿದೆ, ಅವು ಜನಜೀವನಕ್ಕೆ ಹೊಂದಿಕೊಂಡು ಹೋಗುವ ವಿಷಯಗಳನ್ನು ಪ್ರತಿಪಾದಿಸುತ್ತವೆ. ಸಾಮಾನ್ಯಜನರಿಗೆ ಅವುಗಳಿಂದ ಉಪಕಾರವಾಗುತ್ತದೆ.

ಲೋಕೋಪಕಾರಕ್ಕಾಗಿ ವ್ಯಾಸರು ಹದಿನೆಂಟು ಪುರಾಣಗಳನ್ನು ರಚಿಸಿದರು. ಇಂತಹ ಪುರಾಣಗಳಲ್ಲಿ ನಾರದೀಯ ಪುರಾಣ ಸಹ ಒಂದು ನಾರದರ ಪ್ರೇರಣೆಯಿಂದ ಅನೇಕ ಪವಿತ್ರ ಗ್ರಂಥಗಳ, ಪೂಜೆ ಪುನಸ್ಕಾರಗಳು, ವ್ರತಕಥೆಗಳೂ, ಈ ಜಗತ್ತಿಗೆ ಬಂದಿದೆ ಎಂದರೆ ಅತಿಶಯೋಕ್ತಿ ಆಗಲಾರದು, ಇಂತಹ ಪವಿತ್ರ ವ್ರತಗಳಲ್ಲಿ ಅತ್ಯಂತ ಶ್ರೇಷ್ಠವಾದ, ಶ್ರೇಯಸ್ಕರವಾದ, ಸಕಲರೂ ಸುಲಭದಲ್ಲಿ ಆಚರಿಸಲು ಯೋಗ್ಯವಾದ ವ್ರತ ಏಕಾದಶಿ ವ್ರತ.

ಕೃಷ್ಣಾಮೃತಮಹಾರ್ಣವದ ಪ್ರಕಾರ, ಸಕಲ ತೀರ್ಥಕ್ಷೇತ್ರಗಳಿಂದ, ಸಕಲ ಪುಣ್ಯಕ್ಷೇತ್ರಗಳಿಂದ ಲಭಿಸಿದ ಪುಣ್ಯ, ಏಕಾದಶಿಗೆ ಸಮನಾಗಲಾರದು.

ವಸಿಷ್ಠರ ಪ್ರಕಾರ, ಹನ್ನೊಂದು ಇಂದ್ರಿಯಗಳಿಂದ ಸಂಪಾದಿಸಿದ ಸಕಲಪಾಪಗಳನ್ನು ಹನ್ನೊಂದನೆಯ ತಿಥಿಯಾದ ಏಕಾದಶಿಯು ಪರಿಹರಿಸುತ್ತದೆ, ಆದ್ದರಿಂದ ಏಕಾದಶಿಗೆ ಸಮವಾದ ಪಾವನವಾದದ್ದು ಯಾವುದೂ ಇಲ್ಲ.

ವೈಕುಂಠ ಏಕಾದಶಿಯ ದಿನ ಶ್ರೀಮನ್ನಾರಾಯಣನ ದರ್ಶನ ಮಾಡಿ, ವೈಕುಂಠ ದ್ವಾರದ ಮೂಲಕ ಹೊರ ಬರಬೇಕು.

ಹೀಗೆ ಮಾಡಿದ್ರೆ ಸಪ್ತ ಜನ್ಮದಲ್ಲಿ ಮಾಡಿದ ಪಾಪಗಳೂ ನಾಶವಾಗುತ್ತವೆ ಅನ್ನೋದು ನಂಬಿಕೆ. ಅಲ್ಲದೇ ವೈಕುಂಠ ಏಕಾದಶಿಯ ಪವಿತ್ರ ದಿನ ಅಭ್ಯಂಜನ ಮಾಡಿ, ಶ್ರೀನಿವಾಸ ಉತ್ಸವ ಮೂರ್ತಿಯ ಜೋಕಾಲಿಗೆ ತಲೆ ತಾಕಿಸಿ, ವೈಕುಂಠದ್ವಾರದಿಂದ ಹೊರಬಂದರೆ ಮುಕ್ತಿ ಕಟ್ಟಿಟ್ಟ ಬುತ್ತಿ ಅನ್ನುವ ನಂಬಿಕೆಯೂ ಇದೆ..

ವೈಕುಂಠ ಏಕಾದಶಿ...!!!
ಸೂರ್ಯನು ಉತ್ತರಾಯಣಕ್ಕೆ ಬದಲಾಗುವ ಮೊದಲು ಬರುವ ಧನುರ್ಮಾಸದ ಶುದ್ಧ ಏಕಾದಶಿಯನ್ನೇ ವೈಕುಂಠ ಏಕಾದಶಿ ಅಥವಾ ಮುಕ್ಕೋಟಿ ಏಕಾದಶಿ ಎನ್ನುತ್ತಾರೆ.

ಸೂರ್ಯನು ಧನುಸ್ಸುನಲ್ಲಿ ಪ್ರವೇಶಿಸಿದ ಅನಂತರ ಮಕರ ಸಂಕ್ರಮಣದವರೆಗೆ ನಡೆಯುವ ಮಾರ್ಗ ಮಧ್ಯೆ ಮುಕ್ಕೋಟಿ ಏಕಾದಶಿ ಬರುತ್ತದೆ.

ಈ ದಿನ ವೈಕುಂಠದ ಬಾಗಿಲು ತೆರೆದಿರುತ್ತದೆ ಎಂದು ವೈಷ್ಣವ ಆಲಯಗಳಲ್ಲಿ ಉತ್ತರ ದ್ವಾರದ ಬಳಿ ಮುಂಜಾನೆ ಭಗವಂತನ ದರ್ಶನಕ್ಕಾಗಿ ಕಾದಿರುತ್ತಾರೆ.
ಈ ದಿನ ಮಹಾವಿಷ್ಣು ಗರುಡ ವಾಹನದ ಮೇಲೆ ಮೂರು ಕೋಟಿ ದೇವತೆಗಳೊಂದಿಗೆ ಭೂಲೋಕಕ್ಕೆ ಇಳಿದುಬಂದು ಭಕ್ತರಿಗೆ ದರ್ಶನ ನೀಡುತ್ತಾನೆ.

ಆದಕಾರಣ ಇದಕ್ಕೆ ಮುಕ್ಕೋಟಿ ಏಕಾದಶಿ ಎಂಬ ಹೆಸರು ಬಂದಿದೆ.
ಈ ಒಂದು ಏಕಾದಶಿ ಮೂರು ಕೋಟಿ ಏಕಾದಶಿಗಳಿಗೆ ಸಮವಾದ ಪವಿತ್ರತೆಯನ್ನು ಹೊಂದಿರುವ ಕಾರಣ ಇದನ್ನು ಮುಕ್ಕೋಟಿ ಏಕಾದಶಿ ಎನ್ನುತ್ತಾರೆ.

ಮುಕ್ಕೋಟಿ ಏಕಾದಶಿ ದಿನ ಹಾಲಾಹಲ, ಅಮೃತ ಎರಡೂ ಹುಟ್ಟಿದವು. ಈ ದಿನವೇ ಶಿವನು ಹಾಲಾಹಲ ನುಂಗಿದ. ಮಹಾಭಾರತ ಯುದ್ಧದಲ್ಲಿ ಭಗವದ್ಗೀತೆಯನ್ನು ಕೃಷ್ಣನು ಅರ್ಜುನನಿಗೆ ಇದೇ ದಿನ

ಉಪದೇಶಿಸಿದ ಎಂಬ ನಂಬಿಕೆ ಇದೆ.
ಈ ದಿನ ವಿಷ್ಣು ದೇವಾಲಯಗಳಲ್ಲಿ ವಿಶೇಷ ಪೂಜೆಗಳು , ಹೋಮ, ಹವನ ಜಪ ,ತಪಗಳು ನಡೆಯುತ್ತವೆ .ಈ ದಿನ ಉಪವಾಸ ಹಾಗು ಜಾಗರಣೆ ಮಾಡಿದರೆ ಒಳ್ಳೆಯದಂತೆ .

ವಿಷ್ಣು ಪುರಾಣದ ಪ್ರಕಾರ ಇಬ್ಬರು ರಾಕ್ಷಸರು ತನಗೆ ವಿರೋದ ವಾಗಿದ್ದರೂ ವೈಕುಂಠ ಏಕಾದಶಿ ದಿನ ತನ್ನ ಬಾಗಿಲನ್ನು ತೆರೆದಿರುತ್ತಾನಂತೆ ಈ ಕತೆಯನ್ನು ಕೇಳಿದವರಿಗೆ ಮೋಕ್ಷ ಪ್ರಾಪ್ತಿಯಾಗುವಂತೆ ವೈಕುಂತದ ಬಾಗಿಲನ್ನು ತೆರೆದಿಡುವಂತೆ ಬೇಡಿಕೊಳ್ಳುತ್ತಾರೆ.

ಆದುದರಿಂದ ಎಲ್ಲಾ ವಿಷ್ಣು ದೇವಾಲಯದ ಬಾಗಿಲುಗಳನ್ನು ಆ ದಿನ ತೆಗೆದಿರುತ್ತಾರೆ . ಮಾಮೂಲಿ ದಿನಗಳಲ್ಲಿ ಉತ್ತರ ದ್ವಾರಗಳನ್ನು ಮುಚ್ಚಿರುತ್ತಾರೆ .

ಆದರೆ, ವೈಕುಂಠ ಏಕಾದಶಿ ದಿನ ಬಾಗಿಲನ್ನು ತೆರೆದಿರುತ್ತಾರೆ .
ವೈಕುಂಠ ಏಕಾದಶಿ ದಿನ ತಿರುಮಲೆಯ ದೇವಾಲಯದಲ್ಲಿರುವ ಉತ್ತರ ದ್ವಾರವನ್ನು ತೆರೆದಿರುತ್ತಾರೆ. ಪದ್ಮ ಪುರಾಣದ ಪ್ರಕಾರ ವಿಷ್ಣುವಿನಿಂದ ಬಂದ ಶಕ್ತಿಯಿಂದ ಮೊರಾ ಎಂಬ ರಾಕ್ಷಸನನ್ನು ಸಂಹರಿಸಿದ ದಿನವಂತೆ .

ಮುಕ್ಕೋಟಿ ಏಕಾದಶಿ ದಿನದಂದು ಅಂದರೆ ಧನುರ್ಮಾಸ ಶುಕ್ಲ ಏಕಾದಶಿ ದಿನದಂದು ಉಪಾಸವಿರ ಬೇಕಂತೆ ಇದಕ್ಕೆ ಕಾರಣವೇನೆಂದರೆ..

ಮೊರಾ ಎಂಬ ರಾಕ್ಷಸನು ಅಂದು ಅಕ್ಕಿಯಲ್ಲಿ ಅಡಗಿ ಕುಳಿತಿರುತ್ತಾನಂತೆ .
ಆದುದರಿಂದ ಅಂದು ಅಕ್ಕಿಯಿಂದ ಮಾಡಿದ ಯಾವುದೇ ಪದಾರ್ಥವನ್ನು ತಿನ್ನ ಬಾರದು .

ಮುಕ್ಕೋಟಿ ಏಕಾದಶಿ ಒಂದು ದಿನ ಉಪವಾಸ ವಿದ್ದರೆ ಮಿಕ್ಕ 23 ಏಕಾದಶಿಗಳಲ್ಲಿ ಉಪವಾಸ ವಿದ್ದಂತೆಯೇ ಎಂದು ವಿಷ್ಣು ಪುರಾಣದಲ್ಲಿ ಹೇಳಲಾಗಿದೆ. ಮೊರಾ ಎಂದರೆ ರಾಜಸಿಕ ಹಾಗೂ ತಾಮಾಸಿಕ ಗುಣಗಳಿಗೆ ಪ್ರತೀಕ. ಅವುಗಳನ್ನು ಉಪವಾಸ ವಿರುವುದರ ಮೂಲಕ ಜಯಿಸುವುದರ ಮೂಲಕ ಮುಕ್ತಿಗೆ ಮಾರ್ಗ ದೊರೆಯುತ್ತದಂತೆ....

ಸಂಗ್ರಹ -ಕೃಷ್ಣಾರ್ಪಣಮಸ್ತು .

ವೈಕುಂಠ ಏಕಾದಶಿಯ ವಿಶೇಷತೆ ಮತ್ತು ಮಹತ್ವ.

ವೈಕುಂಠ ಏಕಾದಶಿಯ ವಿಶೇಷತೆ ಮತ್ತು ಮಹತ್ವ.

🌹"ಏಕಾದಶಿಗಳಲ್ಲೇ ವಿಶೇಷ ಈ ವೈಕುಂಠ ಏಕಾದಶಿ"🌹

ವೈಕುಂಠ ಏಕಾದಶಿ, ಏಕಾದಶಿಗಳಲ್ಲೇ ಅತ್ಯಂತ ಶ್ರೇಷ್ಠವಾದ ಏಕಾದಶಿ. ಧನುರ್ಮಾಸದ ಶುಕ್ಲ ಪಕ್ಷ ಏಕಾದಶಿಯಂದು ಶ್ರೀ ವಿಷ್ಣುವಿನ ವಾಸಸ್ಥಾನ ವೈಕುಂಠ ದ್ವಾರ ತೆರೆಯುವ ದಿನವಾದ್ದರಿಂದ ಈ ಏಕಾದಶಿ ಶ್ರೇಷ್ಠವಾದದ್ದು ಎಂಬ ನಂಬಿಕೆ. ಆದ್ದರಿಂದಲೇ ಇದನ್ನು ಮೋಕ್ಷದ ಏಕಾದಶಿ ಎಂಬ ಹೆಸರೂ ಇದೆ. 

ಏಕಾದಶಿ ಶಬ್ದವು ಪಾಡ್ಯ, ಬಿದಿಗೆ, ತದಿಗೆ ಇತ್ಯಾದಿ ತಿಥಿಗಳ ಆದಿಯಾಗಿ ಬರುವ ಹನ್ನೊಂದನೇ ತಿಥಿ. ಏಕಾದಶಿಯ ಪ್ರತಿಯೊಂದು ಮಾಸದ ಶುಕ್ಲ ಹಾಗೂ ಕೃಷ್ಣ ಪಕ್ಷಗಳಲ್ಲಿ ಬರುವ ಪ್ರತ್ಯೇಕ ಪ್ರತ್ಯೇಕ ತಿಥಿಯಾಗಿದೆ. ಏಕಾದಶಿ ಎಂದರೆ ತಕ್ಷಣವೇ ನೆನಪಾಗುವುದು ಉಪವಾಸ. ಉಪವಾಸ ಆಚರಣೆಯೇ ಏಕಾದಶಿಯ ಒಂದು ಮುಖ್ಯ ಅಂಗ. ಏಕಾದಶಿ ಉಪವಾಸದ ಆಚರಣೆಯು ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಹೆಚ್ಚಿನ ಪರಿಣಾಮಕಾರಿ. ಏಕಾದಶಿ ಆಚರಣೆಯು ಹದಿನೈದು ದಿನಗಳಿಗೊಮ್ಮೆ ಆಹಾರ ಪಾನೀಯಗಳ ಸೇವನೆ ವರ್ಜ್ಯ. ಈ ದಿನದಂದು ಕೆಲವರು ಅನ್ನವನ್ನು ಮಾತ್ರ ತ್ಯಜಿಸಿ ಉಪವಾಸ ಆಚರಿಸಿದರೆ,ಮತ್ತೆ ಕೆಲವರು ಹನಿ ನೀರನ್ನೂ ಕುಡಿಯದೆ,ನಿರಾಹಾರ ವ್ರತವನ್ನು ಆಚರಿಸುತ್ತಾರೆ. ಇನ್ನೂ ಕೆಲವರು ಏಕಾದಶಿಯಂದು ಮೌನ ವ್ರತ ಸಹ ಆಚರಿಸುತ್ತಾರೆ. ವೈಕುಂಠದ ಬಾಗಿಲು ತೆಗೆಯುವ ಹಿನ್ನೆಲೆಯಲ್ಲಿ ಉಪವಾಸವಿದ್ದು ವೆಂಕಟೇಶ್ವರ/ಶ್ರೀನಿವಾಸ/ವಿಷ್ಣು ದೇವರ ದರ್ಶನ ಪಡೆದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ಭಾವನೆಯೂ ಇದೆ. 

ಮಾಸಕ್ಕೆ ಎರಡರಂತೆ ಪ್ರತಿ ಸಂವತ್ಸರವೂ ಒಟ್ಟಾರೆ 24 ಏಕಾದಶಿ ತಿಥಿಗಳಿಂದ ಕೂಡಿರುವುದಾದರೆ ಅದಕ್ಕೆ ಬದಲಾಗಿ ಮೂರು ವರ್ಷಕ್ಕೊಮ್ಮೆ ಬರುವ ಅಧಿಕ ಮಾಸದಿಂದಾಗಿ ಅಂಥ ಒಂದು ಸಂವತ್ಸರವು 26 ಏಕಾದಶಿ ತಿಥಿಗಳಿಂದ ಕೂಡಿರುತ್ತದೆ. ಪ್ರತಿಯೊಂದು ಏಕಾದಶಿಗೂ ಒಂದೊಂದು ಪುರಾಣೋಕ್ತ ಹೆಸರಿರುವುದಾಗಿದ್ದು ಒಂದಲ್ಲ ಒಂದು ವಿಧದಲ್ಲಿ ಅವು ಒಂದೊಂದು ಹೆಚ್ಚಿನ ಪುಣ್ಯಪ್ರದವಾಗಬಲ್ಲದಾಗಿದೆ. ಅವುಗಳ ಪೈಕಿ ಆಷಾಢ ಮಾಸ ಶುಕ್ಲ ಪಕ್ಷದ ಏಕಾದಶಿಗೆ ಶಯನಿ ಅಂತಲೂ ಕರೆದಿರುವುದಾಗಿದೆ. ಅಷ್ಟೇ ಮುಖ್ಯವಾಗಿ ಅವುಗಳೆರಡೂ ಕ್ರಮವಾಗಿ ಪ್ರಥಮೇಕಾದಶಿ ಮತ್ತು ವೈಕುಂಠ ಏಕಾದಶಿ ಅಂತಲೂ ಸಾವಿರಾರು ವರ್ಷಗಳಿಂದ ಕರೆಯಲಾಗಿದ್ದು, ಅವುಗಳ ಹಿನ್ನೆಲೆಯಾಗಿ ಅನೇಕ ಮಹಿಮೆಗಳು ಇರುವುದಾಗಿದೆ.  ಶಯನೀ ಆ ದಿನ ಮಹಾವಿಷ್ಣುವು ನಿದ್ರಿಸಲು ತೆರಳುವನೆಂದೂ, ಮುಂದೆ ಕಾರ್ತೀಕ ಮಾಸದ ಶುಕ್ಲ ಪಕ್ಷದ ಏಕಾದಶಿ "ಪ್ರಬೋಧಿನೀ"ಯ ನಂತರ ಬರುವ ’ಉತ್ಥಾನ’ದ್ವಾದಶಿಯಂದು ಅವನು ನಿದ್ರೆ ಮುಗಿಸಿ ಎಚ್ಚರಗೊಳ್ಳುತಾನೆಂದು ಆಸ್ತಿಕರ ನಂಬಿಕೆ. ಈ ಎರಡೂ ಏಕಾದಶಿಗಳ. ನಡುವಿನ ನಾಲ್ಕು ತಿಂಗಳ ಅವಧಿಯನ್ನು ಚಾತುರ್ಮಾಸ್ಯ ಎನ್ನಲಾಗುತ್ತದೆ. ಇದಾದ ನಂತರ ಬರುವುದೇ ವೈಕುಂಠ ಏಕಾದಶಿ.

ವೈಕುಂಠ ಏಕಾದಶಿ ಬಗ್ಗೆ ಮತ್ತೂ ಒಂದು ಪೌರಾಣಿಕ ಹಿನ್ನೆಲೆ ಇದೆ. ಪೌರಾಣಿಕ ಕತೆಯೊಂದರ ಪ್ರಕಾರ ಗೋಕಲವೆಂಬ ನಗರದಲ್ಲಿ ವಾಸವಾಗಿದ್ದ ವೈಖಾನಸನೆಂಬ ರಾಜರ್ಷಿಗೆ ಮೃತಪಟ್ಟಿದ್ದ ತನ್ನ ತಂದೆ ನರಕವನ್ನು ಅನುಭವಿಸುತ್ತಿರುವುದು ದಿವ್ಯ ದೃಷ್ಟಿಗೆ ಗೋಚರವಾಗುತ್ತದೆ. ಖಿನ್ನನಾದ ರಾಜನು ಪಂಡಿತರ ಬಳಿ ತನ್ನ ತಂದೆಯ ಆತ್ಮವನ್ನು ನರಕದಿಂದ ಪಾರು ಮಾಡುವ ಬಗೆಯನ್ನು ಕೇಳುತ್ತಾನೆ. ಅದಕ್ಕೆ ಉತ್ತರವಾಗಿ ಅವರು ಅಂತಹ ನಿವಾರಣೆಯು ಕೇವಲ ಯಜ್ಞ ದಾನಗಳಿಂದ ಮಾತ್ರ ಆಗುವುದಲ್ಲ, ಜತೆಗೆ ಮಾರ್ಗಶಿರ್ಷ ಶುಕ್ಷ ಪಕ್ಷದ ಏಕಾದಶಿ ಆಚರಣೆಯ ಫಲವಾಗಿ ಅವನ ತಂದೆಯು ನರಕದಿಂದ ಪಾರಾಗುವನೆಂದರು. ಅವನು ಹಾಗೆಯೇ ಏಕಾದಶಿ ವೃತಾಚರಣೆಯನ್ನು ಒಂದಾದರ ಮೇಲೊಂದರಂತೆ ಆಚರಿಸಿ ಕೊನೆಗೆ ಮಾರ್ಗಶೀರ್ಷ ಶುಕ್ಲ ಪಕ್ಷದ ವೈಕುಂಠ ಏಕಾದಶಿ ವೃತವನ್ನು ಆಚರಿಸಿ ಸೂಕ್ತ ದಾನಾದಿಗಳನ್ನು ಮಾಡುತ್ತಿದ್ದಂತೆ ಅವನ ತಂದೆಯ ದೇಹವು ನರಕದಿಂದ ಬಿಡಲ್ಪಟ್ಟು, ಮುಂದೆ ಬೇರೆ ದೇಹವು ಪ್ರಾಪ್ತವಾಗಿ ಸ್ವರ್ಗವನ್ನು ಸೇರಿದನು ಎಂದು ಬ್ರಹ್ಮಾಂಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ.

ಚಾಂದ್ರಮಾನ ಪುಷ್ಯಮಾಸ ಶುಕ್ಲಪಕ್ಷದ ಏಕಾದಶಿಯೇ ಈ ವಿಶೇಷ ದಿನ. ಈ ದಿನ ಉಪವಾಸವಿದ್ದು, ಭಗವಂತನು ವಿಶೇಷ ಸನ್ನಿಧಾನವಿರುವ ದೇವಸ್ಥಾನಗಳಿಗೆ ಹೋಗಿ ಭಕ್ತಿಯಿಂದ ದೇವರ ರೂಪವನ್ನು ಸಂದರ್ಶಿಸುವವರಿಗೆ ಮುಂದೆ ಮುಕ್ತಿ ಮತ್ತು ವೈಕುಂಠವನ್ನು ಪಡೆಯುತ್ತಾರೆ. 

'ಏಕ' ಶಬ್ದವು ಒಂದನ್ನು ಸೂಚಿಸುವುದಾದರೆ 'ದಶ' ಶಬ್ದವು ಹತ್ತನ್ನು ಸೂಚಿಸುವುದಾಗಿದೆ. ಒಟ್ಟಾರೆ 'ಏಕಾದಶಿ' ಶಬ್ದವು ಹನ್ನೊಂದನ್ನು ಸೂಚಿಸುವುದಾಗಿದೆ. ಏಕಾದಶಿ ಶಬ್ದವು ಪಾಡ್ಯ, ಬಿದಿಗೆ, ತದಿಗೆ ಇತ್ಯಾದಿ ತಿಥಿಗಳ ಆದಿಯಾಗಿ ಬರುವ ಹನ್ನೊಂದನೇ ತಿಥಿ. ಏಕಾದಶಿಯ ಪ್ರತಿಯೊಂದು ಮಾಸದ ಶುಕ್ಲ ಹಾಗೂ ಕೃಷ್ಣ ಪಕ್ಷಗಳಲ್ಲಿ ಬರುವ ಪ್ರತ್ಯೇಕ ಪ್ರತ್ಯೇಕ ತಿಥಿಯಾಗಿದೆ. ಏಕಾದಶಿ ತಿಥಿಯ ಮಟ್ಟಿಗೆ ಉಪವಾಸವನ್ನು ಆಚರಿಸುವುದೇ ಆಚರಣೆಯ ಒಂದು ಮುಖ್ಯ ಅಂಗ.

ಒಂದು ಮಾಸದಲ್ಲಿ ಬರುವ 30 ತಿಥಿಗಳ ಪೈಕಿ ಇತರ ಎಲ್ಲ 28 ತಿಥಿಗಳ ನಿರ್ಣಯವು ಸೂರ್ಯೋದಯ ಸಮಯಕ್ಕಾದರೆ ಏಕಾದಶಿ ತಿಥಿಯ ನಿರ್ಣಯವು ಸೂರ್ಯೋದಕ್ಕೆ ಸ್ವಲ್ಪ ಮುಂಚಿತವಾಗಿ ಬರುವ ಅರುಣೋದಯ ಸಮಯಕ್ಕಾಗಿದೆ. ಸಂಪ್ರದಾಯ ಭೇದಗಳಿಂದಾಗಿ ಸ್ಮಾರ್ಥ, ಶ್ರೀ ವೈಷ್ಣವ ಮತ್ತು ವೈಷ್ಣವ ಏಕಾದಶಿ ದಿನದ ಆಚರಣೆಯ ಒಮ್ಮೊಮ್ಮೆ ಪರಸ್ಪರ ಒಂದು ದಿನದ ಮಟ್ಟಿಗೆ ವ್ಯತ್ಯಾಸವಾಗಬಹುದಾಗಿದೆ.

ಏಕಾದಶಿಯನ್ನು ಬಿಟ್ಟು ಬೇರೆ ಬೇರೆ ತಿಥಿ ದಿನಗಳಲ್ಲಿ ಉಪವಾಸವನ್ನು ಆಚರಿಸುವುದಕ್ಕೆ ಅಷ್ಟಾಗಿ ಕಡ್ಡಾಯದ ನಿಯಮವು ಇರುವುದಿಲ್ಲವಾದರೆ, ಹದಿನೈದು ತಿಥಿಗಳಿಗೊಮ್ಮೆ ಬರುವ ಏಕಾದಶಿಯಂದು ಮಾತ್ರ ಉಪವಾಸದ ಆಚರಣೆಯನ್ನು ಶಾಸ್ತ್ರಗಳು ಕಡ್ಡಾಯವಾಗಿ ವಿಧಿಸಿರುವುದಾಗಿದೆ. ಏಕಾದಶಿ ಉಪವಾಸದ ಆಚರಣೆಯು ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಹೆಚ್ಚಿನ ಪರಿಣಾಮಕಾರಿ ಆಗುವುದು.

ಏಕಾದಶಿ ಆಚರಣೆಯು ಹದಿನೈದು ದಿನಗಳಿಗೊಮ್ಮೆ ಆಹಾರ ಪಾನೀಯಗಳ ಸೇವನೆ ವರ್ಜ್ಯ ಎನಿಸುವುದಾಗಿದ್ದು ನಿಟ್ಟಪವಾಸ ಎನಿಸುವುದಾಗಿದೆ. ಐದು ವರ್ಷಕ್ಕೊಳಪಟ್ಟವರೂ, 80 ವರ್ಷ ಮೇಲ್ಪಟ್ಟವರೂ, ರೋಗಿಗಳಾದವರೂ, ಗರ್ಭಿಣಿ ಹಾಗೂ ಬಾಣಂತಿಯರನ್ನು ಬಿಟ್ಟು ಪ್ರತಿಯೊಬ್ಬರೂ ಆ ದಿನದ ಮಟ್ಟಿಗೆ ನಿಟ್ಟುಪವಾಸವನ್ನು ತಪ್ಪದೇ ಆಚರಿಸಬೇಕಾಗುತ್ತದೆ. ಅಂಥ ಇತರರು ಮಾತ್ರ ಅಲ್ಪಾಹಾರವನ್ನು ಸ್ವೀಕರಿಸಬಹುದಾಗಿದೆ. ಏನೇ ಆಗಲಿ ಏಕಾದಶಿ ಮೂರನೇ ದಿನವಾದ ದ್ವಾದಶಿಯಂದು ಪ್ರಾತಃಕಾಲ ಸೂರ್ಯೋದ ನಂತರ ಊಟವನ್ನು ಮಾಡಿ ಪಾರಾಯಣ ಮಾಡಬೇಕು.

ಮಾನವರು ಕಣ್ಣು, ಕಿವಿ, ನಾಲಿಗೆ, ಚರ್ಮ ಮತ್ತು ಮೂಗುಗಳನ್ನು ಐದು ಜ್ಞಾನೇಂದ್ರಿಯಗಳನ್ನಾಗಿಯೂ ಹಾಗೂ ಕೈ, ಕಾಲು, ಕಾಲು, ಕಿರುನಾಲಿಗೆ, ಪಾಯು ಮತ್ತು ಉಪಸ್ಥಗಳನ್ನು ಐದು ಕರ್ಮೇಂದ್ರಿಯಗಳನ್ನಾಗಿ ಪಡೆದಿರುತ್ತಾರೆ. ಮನಸು ಹನ್ನೊಂದನೆಯ ಇಂದ್ರಿಯವಾಗಿ ಪರಿಗಣಿಸಲಾಗಿದ್ದು ಒಟ್ಟಾರೆ ಹನ್ನೊಂದು ಇಂದ್ರಿಯಯಗಳು ಏಕಾದಶೇಂದ್ರಿಯ ಗಳೆನಿಸುವುದಾಗಿದ್ದು, ಅವುಗಳ ಸಲುವಾಗಿ ಅವರವರ ಇಚ್ಛೆಯಂತೆ ಅವರವರು ಕಾರ್ಯಾಚರಣೆಗಳನ್ನು ಮಾಡುವವರಾಗುತ್ತಾರೆ.

ಹದಿನಾಲ್ಕು ವರ್ಷಕ್ಕೆ ಮೇಲ್ಪಟ್ಟ ಪ್ರತಿಯೊಬ್ಬ ವ್ಯಕ್ತಿಯೂ ಕೊನೆಯ ಪಕ್ಷ ಪ್ರತಿಯೊಬ್ಬ ವ್ಯಕ್ತಿಯೂ ಕೊನೆಯ ಪಕ್ಷ ಪ್ರತಿದಿನದಂತೆ ಹತ್ತು ಜನ್ಮಗಳಿಗೆ ಬೇಕಾಗುವಷ್ಟು ಕರ್ಮಫಲಗಳನ್ನು ಸಂಗ್ರಹಿಸುವವನಾಗಿರುತ್ತಾನೆ. ತಮ್ಮ ಹೃದಯದೊಳಗೆ ಭಗವಂತನನ್ನು ಸಂದರ್ಶಿಸಿರುವ ಅಪರೋಕ್ಷ ಜ್ಞಾನಿಗಳು, ಯೋಗಿವರ್ಯರು, ಧರ್ಮಿಷ್ಟರು ಇತ್ಯಾದಿಗಳನ್ನು ಬಿಟ್ಟರೆ ಇತರ ಸಾಮಾನ್ಯರೆಲ್ಲರೂ ದಿನಂಪ್ರತಿ ಒಟ್ಟಾರೆಯಾಗಿ ಪುಣ್ಯ ಫಲಗಳಿಗಿಂತ ಹೆಚ್ಚಾಗಿ ಪಾಪ ಫಲಗಳನ್ನೇ ಸಂಗ್ರಹಿಸುವವರಾಗುತ್ತಾರೆ. ಆದರೆ ಏಕಾದಶಿಯ ಆಚರಣೆಯಿಂದಾಗಿ ಹಿಂದಿನ ಹದಿನೈದು ದಿನಗಳಲ್ಲಿ ಸಂಗ್ರಹವಾಗಿರುವ ಅವರ ಪಾಪವು ನೀಗಿ ಅವರವರ ಜ್ಞಾನದ ಮಟ್ಟದಂತೆ ವಿಶೇಷವಾದ ಪುಣ್ಯವನ್ನು ಅವರು ಪಡೆಯಬಹುದಾಗಿದೆ.

ಏಕಾದಶಿ ಆಚರಣೆಯಿಂದ ಆಯುಸ್ಸು, ಆರೋಗ್ಯ ಮತ್ತು ಮನಸ್ಸಿನ ಧಾರ್ಡ್ಯತೆ ವೃದ್ಧಿಯಾಗುತ್ತದೆ. ಆದರೆ ಈಗ ನೂರಿನ್ನೂರು ವರ್ಷಗಳಿಂದಾಗಿ ಜೀವನಶೈಲಿಯಲ್ಲಿ ಅನೇಕ ಬದಲಾವಣೆಗಳು ಉಂಟಾಗಿದ್ದು ಏಕಾದಶಿಯನ್ನು ಆಚರಿಸುವವರ ಸಂಖ್ಯೆಯು ತೀವ್ರವಾಗಿ ಕಡಿಮೆಯಾಗುವುದಾಯಿತು. ಅಷ್ಟಾಗಿಯೂ ಆಧುನಿಕ ಜೀವನಶೈಲಿಯ ಒತ್ತಡದ ಸಲುವಾಗಿಯೂ ಇಂಥ ಕ್ಲಿಷ್ಟಕರ ಸನ್ನಿವೇಶಗಳನ್ನು ಎದುರಿಸಿ ಕೆಲವರು ಹದಿನೈದು ದಿನಕ್ಕೊಮ್ಮೆ ಏಕಾದಶಿಯನ್ನು ತಪ್ಪದೆ ಆಚರಿಸುವವರು.

ಮಾಸಕ್ಕೆ ಎರಡರಂತೆ ಪ್ರತಿ ಸಂವತ್ಸರವೂ ಒಟ್ಟಾರೆ 24 ಏಕಾದಶಿ ತಿಥಿಗಳಿಂದ ಕೂಡಿರುವುದಾದರೆ ಅದಕ್ಕೆ ಬದಲಾಗಿ ಮೂರು ವರ್ಷಕ್ಕೊಮ್ಮೆ ಬರುವ ಅಧಿಕ ಮಾಸದಿಂದಾಗಿ ಅಂಥ ಒಂದು ಸಂವತ್ಸರವು 26 ಏಕಾದಶಿ ತಿಥಿಗಳಿಂದ ಕೂಡುವುದಾಗಿದೆ. ಪ್ರತಿಯೊಂದು ಏಕಾದಶಿಗೂ ಒಂದೊಂದು ಪುರಾಣೋಕ್ತ ಹೆಸರಿರುವುದಾಗಿದ್ದು ಒಂದಲ್ಲ ಒಂದು ವಿಧದಲ್ಲಿ ಅವು ಒಂದೊಂದು ಹೆಚ್ಚಿನ ಪುಣ್ಯಪ್ರದವಾಗಬಲ್ಲದಾಗಿದೆ. ಅವುಗಳ ಪೈಕಿ ಆಷಾಢ ಮಾಸ ಶುಕ್ಲ ಪಕ್ಷದ ಏಕಾದಶಿಗೆ ಶಯನಿ ಅಂತಲೂ ಕರೆದಿರುವುದಾಗಿದೆ. ಅಷ್ಟೇ ಮುಖ್ಯವಾಗಿ ಅವುಗಳೆರಡೂ ಕ್ರಮವಾಗಿ ಪ್ರಥಮೇಕಾದಶಿ ಮತ್ತು ವೈಕುಂಠ ಏಕಾದಶಿ ಅಂತಲೂ ಸಾವಿರಾರು ವರ್ಷಗಳಿಂದ ಕರೆಯಲಾಗಿದ್ದು, ಅವುಗಳ ಹಿನ್ನೆಲೆಯಾಗಿ ಅನೇಕ ಮಹಿಮೆಗಳು ಇರುವುದಾಗಿದೆ.

ವೈಕುಂಠ ಏಕಾದಶಿಯ ದಿನ ಉಪವಾಸವಿದ್ದು, ಭಗವಂತನು ವಿಶೇಷ ಸನ್ನಿಧಾನವಿರುವ ದೇವಸ್ಥಾನಗಳಿಗೆ ಹೋಗಿ ಭಕ್ತಿಯಿಂದ ದೇವರ ರೂಪವನ್ನು ತಮ್ಮ ಹೃದಯದಲ್ಲಿ ಸಂದರ್ಶಿಸುವವರಿಗೆ ಅವರ ಹಿಂದಿನ ಘೋರ ಪಾಪಗಳು ನೀಗುತ್ತದೆ. ಮುಂದೆ ಮುಕ್ತಿ ಮತ್ತು ವೈಕುಂಠವನ್ನು ಪಡೆಯುತ್ತಾರೆ.

🌹"ಏಕಾದಶಿ ಉಪವಾಸ - ವೈಜ್ಞಾನಿಕ ಮತ್ತು ಪೌರಾಣಿಕ ಮಹತ್ವ"🌹

ಇಂದಿನ ದಿನದಲ್ಲಿ ದೇಹದ ಗಾತ್ರ ಕಡಿಮೆ ಮಾಡಲು, ಕೊಬ್ಬಿನಂಶ ಕಡಿಮೆ ಮಾಡಿಕೊಳ್ಳಲು ಡಯಟೀಷಿಯನ್ ಬಳಿ ಹೋಗಿ ಹಣ ಕೊಟ್ಟು ವಿಧ ವಿಧದ ಆಹಾರೋಪಾಯ, ವ್ಯಾಯಾಮ, ವಿಹಾರಗಳನ್ನು ಇಂದಿನವರು ಮಾಡುತ್ತಿದ್ದೇವೆ. ಧಾರ್ಮಿಕವಾಗಿ ವಿವಿಧ ಧರ್ಮಗಳು ಉಪವಾಸದ ಕುರಿತಾದ ಆಚರಣೆಗಳ ಬಗ್ಗೆ ತಿಳಿ ಹೇಳಿದೆ ಎಂಬುದು ನಮಗೆ ತಿಳಿದಿರುವ ವಿಚಾರ. ಹಿಂದೂಧರ್ಮದಲ್ಲಿ ಏಕಾದಶಿ ದಿನ ಉಪವಾಸದ ದಿನ.
 
 ಏಕಾದಶಿಯ ಬಗ್ಗೆ ಕೇಳಿರದ, ನಮ್ಮ ಪುರಾಣ ಪರಂಪರೆಗಳ ಬಗೆಗೆ ಏನೂ ಗೊತ್ತಿರದ, ಜಗತ್ಪ್ರಸಿದ್ಧ ಶಸ್ತ್ರವೈದ್ಯ ಅಲೆಕ್ಲಿಸ್ ಕಾರೆಲ್ ತನ್ನ ಖ್ಯಾತಕೃತಿ ‘Man the Unknown (ಅವ್ಯಕ್ತ ಮಾನವ)’ದಲ್ಲಿ ಒಂದು ಮಾತು ಹೇಳುತ್ತಾನೆ: “ಮನುಷ್ಯ ತಿಂಗಳಿಗೊಮ್ಮೆ, ಎರಡು ಬಾರಿ ಸಂಪೂರ್ಣ ನಿರಾಹಾರನಾಗಿರಲು ಕಲಿತರೆ ಅನಾರೋಗ್ಯದ ನಿಮಿತ್ತ ವೈದ್ಯರ ಬಳಿ ಹೋಗಬೇಕಾದ ಅಗತ್ಯವಿಲ್ಲ. ಉಪವಾಸವೇ ದೊಡ್ಡ ಚಿಕಿತ್ಸೆ.”

ನಮ್ಮ ಆಯುರ್ವೆದವೂ ಎಲ್ಲ ರೋಗಗಳಿಗೂ ಅಜೀರ್ಣವೆ ಕಾರಣ ಎನ್ನುತ್ತದೆ: “ಅಜೀರ್ಣಪ್ರಭಾವಾ ರೋಗಾಃ.”

ಹೊಟ್ಟೆಕೆಟ್ಟು ಜೀರ್ಣಶಕ್ತಿ ಕಡಿಮೆಯಾದಾಗ ಎಲ್ಲ ರೋಗಗಳೂ ದಾಳಿ ಮಾಡುತ್ತವೆ. ಉಂಡದ್ದೆಲ್ಲ ಕರಗುತ್ತಿರುವ ತನಕ ಯಾವ ರೋಗವೂ ಬರುವುದಿಲ್ಲ. ಹೊಟ್ಟೆ ಹಾಳಾದಾಗ ದೇಹವೂ ಹಾಳಾಗುತ್ತದೆ.

ಹೊಟ್ಟೆ ಹಾಳಾಗದಂತೆ ಕಾಪಾಡುವ ವಿಧಾನ ಅದಕ್ಕೆ ಪೂರ್ಣ ವಿಶ್ರಾಂತಿ. ಮಲಗಿದಾಗ ಕಣ್ಣಿಗೆ, ಕಿವಿಗೆ, ಇತರ ಇಂದ್ರಿಯಗಳಿಗೆ ವಿಶ್ರಾಂತಿ. ಬೆಳಗ್ಗಿನಿಂದ ರಾತ್ರಿಯ ತನಕವೂ ತಿನ್ನುತ್ತಲೇ ಇದ್ದರೆ, ತಿಂದದ್ದನ್ನು ಬೆಳಗಿನ ತನಕ ಜೀರ್ಣಿಸಿಕೊಳ್ಳಲೂ ಅವಕಾಶ ನೀಡದೆ ಇದ್ದರೆ ಪಚನೆಂದ್ರಿಯಕ್ಕೆ ವಿಶ್ರಾಂತಿಯೇ ಇಲ್ಲ. ಅದು ಸೋತು ಕೈಕಟ್ಟಿ ಕೂತಿತು ಎಂದರೆ ಅಜೀರ್ಣ. ಹಾಗಾಗಿ 15ದಿನಗಳಿಗೊಮ್ಮೆ 24 ಗಂಟೆಗಳ ಕಾಲ ಪೂರ್ಣ ವಿಶ್ರಾಂತಿ ದೊರಕಿತೆಂದರೆ ಈ ಪಚನೆಂದ್ರಿಯ ಮತ್ತೆ ದಕ್ಷವಾಗಿ ಕೆಲಸ ಮಾಡಲು ಸಿದ್ಧವಾಗುತ್ತದೆ.

ಇದು ಅಲೆಕ್ಸಿಸ್ ಕಾರೆಲ್ ಹೇಳಿದ ಮಾತು. ನಮ್ಮ ಪ್ರಾಚೀನ ಶಾಸ್ತ್ರಕಾರರೂ ಇದೇ ಮಾತನ್ನು ಹೇಳಿದರು. ಅಲೆಕ್ಸಿಸ್ ಕಾರೆಲ್ ಇದನ್ನು ವೈಜ್ಞಾನಿಕವಾಗಿ ಬರೆದರೆ ಪ್ರಾಚೀನರು ಏಕೆ-ಏನು ಅನ್ನೋ ವಿವರ ನೀಡದೆ ವಿಧಿವಾಕ್ಯವಾಗಿ ಬರೆದರು. ಹೊಸ ಗಾಳಿ ಕಿವಿಯೊಳಗೆ ಹೊಕ್ಕ ಜನಕ್ಕೆ ಈ ಮಾತು ಪ್ರಿಯವಾಗಲಿಲ್ಲ. ಅದಕ್ಕೆಂದೆ ಕಾರೆಲ್ ಹೀಗೆ ಹೇಳುತ್ತಾನೆ: “ಜನರಿಗೆ ನಾಗರಿಕತೆಯ ಭ್ರಮೆ ಹತ್ತಿದೆ. ಹೀಗೆ ನಾಗರಿಕತೆಯ ಅಮಲು ಹತ್ತಿದ ಜನಕ್ಕೆ ಈ ಉಪವಾಸದ ಉಪದೇಶ ಹಿಡಿಸಲಿಕ್ಕಿಲ್ಲ. ನಾಗರಿಕತೆ ಜನಾಂಗವನ್ನು ಹಾಳುಗೆಡಹುತ್ತಿದೆ. ಅದರಿಂದ ಸಕಾರಣವಾಗಿ ಹೇಳಿದರೂ ಜನ ನಂಬುವುದು ಕಷ್ಟ.”

ಈ ಎಲ್ಲ ದೃಷ್ಟಿಯಿಂದ ಏಕಾದಶಿ ತುಂಬ ಮಹತ್ವದ ದಿನ. ಅಂದು ವಾತಾವರಣದಲ್ಲಿ ಕೂಡ ಒಂದು ವಿಶಿಷ್ಟ ಶಕ್ತಿ ತುಂಬಿರುತ್ತದೆ. ಏಕಾದಶಿಯನ್ನು ‘ಹರಿದಿನ’ ಎಂದು ಕರೆಯುತ್ತಾರೆ. ಅಂದು ವೈಷ್ಣವೀಶಕ್ತಿ ಜಾಗೃತವಾಗಿ ಕೆಲಸ ಮಾಡುತ್ತದೆ ಎನ್ನುವುದು ತಾತ್ಪರ್ಯ.

ಗ್ರಹಣ ಕಾಲದಲ್ಲೂ ಹೀಗಾಗುತ್ತದೆ. ಆ ಸಮಯದಲ್ಲಿ ಶರೀರಕ್ಕೆ ಮೈಲಿಗೆ ಆದರೂ ಬುದ್ಧಿಗೆ ಮಹಾಮಡಿ. ಆಗ ನಮ್ಮ ಮೆದುಳಿನಲ್ಲಿ ಒಂದು ವಿಶಿಷ್ಟವಾದ ಶಕ್ತಿ ಜಾಗೃತವಾಗುತ್ತದೆ.

ಏಕಾದಶಿ ದಿನ ಆಹಾರತ್ಯಾಗ ಮಾಡಬೇಕು. ಆದರೆ ಮನಸ್ಸಿಗೆ ಹೆಚ್ಚು ಆಹಾರ ಕೊಡಬೇಕು. ಹೊಟ್ಟೆ ತುಂಬಿದರೆ ಬುದ್ಧಿ ಕೆಲಸ ಮಾಡೋದಿಲ್ಲ. ಹೀಗೆ ದೇಹ-ಬುದ್ಧಿ ಎರಡನ್ನೂ ಸಮತೋಲನದಲ್ಲಿಡಬೇಕಾಗುತ್ತದೆ. ಆಹಾರವನ್ನು ವರ್ಜಿಸುವುದು ಎಂದರೆ ಬುದ್ಧಿಯನ್ನು ಶುದ್ಧೀಕರಿಸುವುದು, ಚುರುಕುಗೊಳಿಸುವುದು ಎಂದೇ ಅರ್ಥ.

ಪ್ರತಿಪಕ್ಷದ ಹನ್ನೊಂದನೆಯ ದಿನ ಇಂಥ ಉಪವಾಸವನ್ನು ಆಚರಿಸುತ್ತಾರೆ. ಇಂಥ ಉಪವಾಸದೀಕ್ಷೆಯ ಮಹತ್ವದ ಬಗೆಗೆ ಪುರಾಣಗಳಲ್ಲಿ ಅನೇಕ ಕಥೆಗಳಿವೆ. ಅಂಬರೀಷ ಇಂಥ ಏಕಾದಶಿ ದೀಕ್ಷಿತರಲ್ಲಿ ಒಬ್ಬ.

ಏಕಾದಶಿಯ ದಿನ ಶುದ್ಧನಾಗಿ ನಿರಾಹಾರದಿಂದಿದ್ದು, ದ್ವಾದಶಿಯಂದು ಬೆಳಿಗ್ಗೆದ್ದು ದೇವರ ಪೂಜೆ ಮಾಡಿ ತೀರ್ಥ ಸ್ವೀಕರಿಸಿ ಆಹಾರ ಸೇವಿಸುವುದು ಅವನ ದೀಕ್ಷೆ. 

ಇಂಥ ಒಂದು ಘಟನೆಯ ಮೂಲಕ ಅಂಬರೀಷನ ಉಪವಾಸದ ಮಹತ್ವ, ಭಗವದ್ ಭಕ್ತಿಯ ಮಹತ್ವ ಇವೆರಡನ್ನೂ ಶುಕಾಚಾರ್ಯರು ಭಾಗವತದಲ್ಲಿ ವಿವರಿಸಿದ್ದಾರೆ.

ಒಂದು ಏಕಾದಶಿ. ಅಂಬರೀಷ ಉಪವಾಸವನ್ನಾಚರಿಸಿ ಮರುದಿನ ಬೆಳಗ್ಗೆದ್ದು ಮುಹೂರ್ತ ದಾಟುವುದರೊಳಗೆ ಪಾರಣೆ ಮಾಡಬೇಕು ಎನ್ನುವಷ್ಟರಲ್ಲಿ ದೂರ್ವಾಸರು ಅತ್ತ ಬಂದರು. ಅಂಬರೀಷ ಅವರನ್ನೂ ಪಾರಣೆಗೆ ಆಹ್ವಾನಿಸಿದ. ದುರ್ವಾಸರು ಮಹಾ ಕೋಪಿಷ್ಠ. “ಸ್ವಲ್ಪ ಕಾದಿರು, ಸ್ನಾನ ಮಾಡಿ ಬರುತ್ತೇನೆ,” ಎಂದು ಹೊರಟು ಹೋದರು.

ದುರ್ವಾಸರು ಇವನ ವ್ರತನಿಷ್ಟೆಯನ್ನು ಪರೀಕ್ಷಿಸಲೆಂದೇ ಬಂದವರು. ಅವರ ಕೋಪವೂ ಒಂದು ಅನುಗ್ರಹವೆ. ಮಕ್ಕಳು, ತಪ್ಪು ಮಾಡಿದಾಗ ದೊಡ್ಡವರು ಶಿಕ್ಷೆ ಕೊಡುವುದಿದೆ. ಅದು ಶಿಕ್ಷೆ ಅಲ್ಲ; ಶಿಕ್ಷಣ. ದುರ್ವಾಸರದೂ ಹಾಗೆಯೆ. ಭಕ್ತರ ಶಿಕ್ಷಣಕ್ಕಾಗಿ ಅವರದೊಂದು ನಾಟಕ.

ಇನ್ನೇನು ಪಾರಣದ ಮುಹೂರ್ತ ದಾಟುತ್ತದೆ. ಆದರೆ ದುರ್ವಾಸರ ಸುಳಿವಿಲ್ಲ. ಬಂದ ಅತಿಥಿಗೆ ಅಪಚಾರವಾಗಬಾರದು; ತನ್ನ ವ್ರತಕ್ಕೂ ಭಂಗ ಬರಬಾರದು. ಹೇಗೆ ನಡೆದುಕೊಳ್ಳಬೇಕು ಎನ್ನುವುದು ಸಮಸ್ಯೆ. ಅಂಬರೀಷನಿಗೆ ಉಭಯಸಂಕಟ.

ಹೊತ್ತು ಮೀರಿದರೆ ಏನು ಮಾಡುವುದು? ವ್ರತಲೋಪವಾಗಬಾರದಲ್ಲ? ಅಂಬರೀಷ ಈ ಸಮಸ್ಯೆಗೆ ಒಂದು ತಾತ್ಕಾಲಿಕ ಪರಿಹಾರ ಕೊಂಡುಕೊಂಡ. ಪಾರಣದ ಸಮಯ ಮೀರುವ ಮುನ್ನ ಊಟದ ಬದಲು ನೀರು ಕುಡಿದು ಬಿಡುವುದು. ನೀರು ಕುಡಿದರೆ ಊಟದ ಫಲವೂ ಆಯಿತು. ಉಪವಾಸದ ಫಲವೂ ಆಯಿತು. ಶಾಸ್ತ್ರಕಾರರು ನೀರನ್ನು ಆಹಾರದ ಪ್ರತಿನಿಧಿಯೂ ಹೌದು, ಉಪವಾಸದ ಪ್ರತಿನಿಧಿಯೂ ಹೌದು ಎಂದು ಒಪ್ಪಿಕೊಂಡಿದ್ದಾರೆ. ನಮ್ಮ ವೈದ್ಯಪದ್ಧತಿಗಳೂ ಇದನ್ನು ಅನುಮೋದಿಸಿವೆ.

ಹೀಗೆ ಯೋಚಿಸಿ ಅಂಬರೀಷ ಮಹಾರಾಜ ನೀರು ಕುಡಿದ. ಅಷ್ಟರಲ್ಲಿ ದುರ್ವಾಸರು ಬಂದರು. ವಿಷಯ ತಿಳಿದು ಸಿಟ್ಟುಗೊಂಡರು” “ನೀನು ಅತಿಥಿಗೆ ಅಪಚಾರ ಮಾಡಿದ್ದೀಯ, ನೀನು ಮೋಸಗಾರ, ನಿನಗೆ ಶಾಪ ಕೊಡುತ್ತೇನೆ,” ಎಂದು ಗುಡುಗಿದರು. ಕೃತ್ಯೆಯನ್ನು ಅಭಿಮಂತ್ರಿಸಿ ಅವನ ಮೇಲೆ ಛೂಬಿಟ್ಟರು. ಅಂಬರೀಷ ಮಹಾಭಗವದ್ ಭಕ್ತ. ಆತ ಭಗವಂತನಿಗೆ ಮೊರೆಹೊಕ್ಕ. ವಿಷ್ಣು ತನ್ನ ಭಕ್ತನ ರಕ್ಷಣೆಗಾಗಿ ಚಕ್ರವನ್ನು ಕಳುಹಿಸಿದ.

ದುರ್ವಾಸರ ಮಂತ್ರ ತಿರುಮಂತ್ರವಾಯಿತು. ವಿಷ್ಣುಚಕ್ರಕ್ಕೆ ಹೆದರಿದ ಕೃತ್ಯೆ ದುರ್ವಾಸರನ್ನೆ ಬೆನ್ನಟ್ಟಿತು. ಇದರಿಂದ ತಪ್ಪಿಸಿಕೊಳ್ಳಲು ದುರ್ವಾಸರು ಬ್ರಹ್ಮನಿಗೆ ಶರಣಾದರು. ತನ್ನನ್ನು ವಿಷ್ಣುಚಕ್ರದಿಂದ ಪಾರುಮಾಡಬೇಕೆಂದು ಪ್ರಾರ್ಥಿಸಿದರು. ಆಗ ಬ್ರಹ್ಮದೇವ ಹೇಳಿದ ಮಾತು: “ನಾರಾಯಣ ಜಗತ್ತಿನ ನಿಯಮಾಶಕ್ತಿ. ಅವನ ಆಜ್ಞೆಯಂತೆ ಚಲಿಸುವ ಭಕ್ತರು ನಾವು. ವಿಷ್ಣುಭಕ್ತನನ್ನು ತಡೆಯುವ ಶಕ್ತಿ ನಮಗಿಲ್ಲ. ನಾನು, ರುದ್ರಾದಿ ಸಮಸ್ತ ದೇವತೆಗಳು ಅವನ ಆಜ್ಞೆಯನ್ನು ತಲೆಯಲ್ಲಿ ಹೊತ್ತು ಬದುಕುವವರು. ಆ ಆಜ್ಞೆಯನ್ನು ಮೀರಿ ನಡೆಯುವ ಶಕ್ತಿ ಯಾರಿಗೂ ಇಲ್ಲ.”

ದುರ್ವಾಸರು ರುದ್ರನಲ್ಲಿಗೆ ಹೋಗಿ ಬೇಡಿದರು. ವಾಸ್ತವವಾಗಿ ದುರ್ವಾಸರು ಸ್ವಯಂ ರುದ್ರಾಂಶಸಂಭೂತರು. ಇದೆಲ್ಲ ಅಂಬರೀಷನ ಭಗವದ್ ಭಕ್ತಿಯ ಯೋಗ್ಯತೆಯ ಆಳವನ್ನು ಪರೀಕ್ಷಿಸಲು ದೊಡ್ಡವರು ಮಾಡಿದ ಒಂದು ನಾಟಕ. ಅದರಲ್ಲಿ ದುರ್ವಾಸರಿಗೆ ದ್ವಿಪಾತ್ರಾಭಿನಯ. ರುದ್ರದೇವರಿಂದಲೂ ನಿರಾಸೆಯ ಉತ್ತರವೆ ಬಂತು, “ಇಂಥ ಬ್ರಹ್ಮಾಂಡಗಳು ಎಷ್ಟೋ ಬಾರಿ ಸೃಷ್ಠಿಯಾಗಿವೆ; ನಾಶವಾಗಿವೆ. ಬ್ರಹ್ಮಾಂಡದಲ್ಲಿ ನೂರಾರು ಬಾರಿ ಸತ್ತು ಹುಟ್ಟುವ ಜೀವಗಳು ನಾವು. ಭಗವಂತನ ಲೀಲಾನಾಟಕದಲ್ಲಿ ನಾವೂ ಚಿಕ್ಕ ಪಾತ್ರಧಾರಿಗಳು. ಅವನು ಸೂತ್ರಧಾರ. ಅವನ ಆಜ್ಞೆಯನ್ನು ಮೀರಿ ನಾವೇನೋ ಮಾಡಲು ಸಾಧ್ಯವಿಲ್ಲ. ಆದ್ದರಿಂದ ನಿನಗೆ ರಕ್ಷೆ ಬೇಕಿದ್ದರೆ ವಿಷ್ಣುವಿಗೇ ಶರಣಾಗು. ಅವನು ನಿನ್ನನ್ನು ಕಾಪಾಡುತ್ತಾನೆ.”

ದುರ್ವಾಸರು ನೇರ ವಿಷ್ಣುವಿನ ಬಳಿಗೆ ಬಂದರು. “ನಿನ್ನ ಚಕ್ರದಿಂದ ನನ್ನನ್ನು ಪಾರುಮಾಡು,” ಎಂದು ಪ್ರಾರ್ಥಿಸಿಕೊಂಡರು. ಆಗ ವಿಷ್ಣು ಹೇಳಿದ: “ನನ್ನಿಂದಲೂ ಸಾಧ್ಯವಿಲ್ಲ. ಏಕೆಂದರೆ, ನಾನು ಭಕ್ತರ ಪರಾಧೀನ. ನಾನೂ ಅವರ ಮಾತನ್ನು ಮೀರಲಾರೆ. ನಾನೆಂದರೆ ಅವರಿಗೆ ಮೆಚ್ಚು. ಅವರೆಂದರೆ ನನಗೆ ಮೆಚ್ಚು. ನಮ್ಮಿಬ್ಬರ ಹೃದಯವೂ ಒಂದೇ. ಅಂಬರೀಷ ನನ್ನ ಮಹಾಭಕ್ತ. ನನ್ನನ್ನು ಬಿಟ್ಟು ಇನ್ನೊಬ್ಬರನ್ನು ಸ್ಮರಿಸಿದವನಲ್ಲ. ನಾನೂ ಅವನನ್ನು ಬಿಟ್ಟು ಕೊಡಲಾರೆ. ಭಕ್ತರ ಮೇಲೆ ನನಗೂ ಅಂಥ ಗೌರವ. ಅಂಬರೀಷ ಇನ್ನೊಬ್ಬನಿಗೆ ತಲೆಬಾಗಿದವನಲ್ಲ. ಆತನಲ್ಲಿಗೇ ಹೋಗಿ ಕ್ಷಮೆ ಯಾಚಿಸು.”

ದುರ್ವಾಸರು ಮರಳಿ ಅಂಬರೀಷನಲ್ಲಿಗೆ ಬರುತ್ತಾರೆ. “ಅಯ್ಯಾ, ನೀನು ಗೆದ್ದೆ. ನಾನೇ ಸೋತೆ. ತಪ್ಪಾಯಿತು,” ಎಂದು ಕೇಳಿಕೊಳ್ಳುತ್ತಾರೆ. ಅಂಬರೀಷನ ಪ್ರಾರ್ಥನೆಯಂತೆ ವಿಷ್ಣುಚಕ್ರ ಮರಳಿ ಹೋಗುತ್ತದೆ.

ಹೀಗೆ ದುರ್ವಾಸರ ಪ್ರಸಂಗದ ಏಕಾದಶಿಯ ಮಹತ್ವವನ್ನೂ ಭಗವದ್ ಭಕ್ತಿಯ ಮಹಿಮೆಯನ್ನೂ ಭಾಗವತ ವಿವರಿಸುತ್ತದೆ.

ವೈಕುಂಠ ಏಕಾದಶಿ

💐🌺💐 #ಆತ್ಮೀಯ #ಸನ್ಮಿತ್ರರಿಗೆ #ವೈಕುಂಠ #ಏಕಾದಶಿ #ಹಬ್ಬದ #ಹಾರ್ದಿಕ #ಶುಭಾಶಯಗಳು, 💐🌺💐

👉ಏಕಾದಶ ವೈಕುಂಠ ಏಕಾದಶಿಯ ದಿನ ವೈಕುಂಠದ (ಸ್ವರ್ಗದ ಅಥವಾ ವಿಷ್ಣುಲೋಕದ) ಬಾಗಿಲು ತೆರೆದಿರುತ್ತದೆ ಎಂದು ನಮ್ಮ ಹಿಂದೂ ಧರ್ಮದಲ್ಲಿ ಪ್ರತೀತಿ ಇದೆ.

🔹ಏಕಾದಶ ಈ ಸಂಸ್ಕೃತ ಪದದ ಅರ್ಥ ಹನ್ನೊಂದು(11) ಹಿಂದೂ ಪಂಚಾಂಗದ 12 ಮಾಸಗಳ ಶುಕ್ಲ ಪಕ್ಷದ ಮತ್ತು ಕೃಷ್ಣ ಪಕ್ಷದಹನ್ನೊಂದನೆಯ ದಿನವನ್ನು ಏಕಾದಶಿ ಎನ್ನಲಾಗುತ್ತದೆ.

🔹ಒಂದು ಮಾಸದಲ್ಲಿ ಎರಡು ಏಕಾದಶಿಗಳಿರುತ್ತವೆ. ಈ ದಿನದಂದು ಯಾವ ಆಹಾರವನ್ನೂ ಸೇವಿಸದೆ, ಉಪವಾಸ ಮಾಡುವ ಸಂಪ್ರದಾಯವಿದೆ. ಈ ದಿನದಂದು ಕೆಲವರು ಅನ್ನವನ್ನು ಮಾತ್ರ ತ್ಯಜಿಸಿ ಉಪವಾಸ ಆಚರಿಸಿದರೆ,ಮತ್ತೆ ಕೆಲವರು ಹನಿ ನೀರನ್ನೂ ಕುಡಿಯದೆ, ನಿರಾಹಾರ ವ್ರತವನ್ನು ಆಚರಿಸುತ್ತಾರೆ.

🔹ಏಕಾದಶಿಯ ದಿನ ಉಪವಾಸವಿದ್ದು,ಮಾರನೆಯ ದಿನ ಅಂದರೆ ದ್ವಾದಶಿಯಂದು ಬೆಳಿಗ್ಗೆ 9 ಘಂಟೆಯೊಳಗಾಗಿಪಾರಣೆ (ಊಟ) ಮಾಡುವ ಸಂಪ್ರದಾಯವಿದೆ. ಕೆಲವರು ಏಕಾದಶಿಯಂದು ಮೌನ ವ್ರತ ಸಹ ಆಚರಿಸುತ್ತಾರೆ.

💐 #ವೈಕುಂಠ #ಏಕಾದಶಿ #ಹಿನ್ನೆಲೆ💐

🔹ಏಕಾದಶಿಗಳಲ್ಲಿ ವಿಶೇಷ ದಿನ. ಚಾಂದ್ರಮಾನ ಪುಷ್ಯಮಾಸ ಶುಕ್ಲಪಕ್ಷದ ಏಕಾದಶಿಯೇ ಈ ವಿಶೇಷ ದಿನ. ಈ ದಿನ ರಂಗನಾಥ/ವೆಂಕಟೇಶ್ವರ/ಶ್ರೀನಿವಾಸ/ವಿಷ್ಣು ದೇವಸ್ಥಾನಗಳಲ್ಲಿ, ಈ ದಿನ ದೇವಸ್ಥಾನಗಳಲ್ಲಿ ನಿರ್ಮಿಸಿರುವ ವೈಕುಂಠದ್ವಾರದ ಒಳಗೆ ಹೋಗಿ ಬಂದರೆ ಮೋಕ್ಷ ಸಿಗುವುದೆಂಬ ಹಿಂದೂ ಧರ್ಮದಲ್ಲಿ ಪ್ರತೀತಿಯಿದೆ..

🔹ಆಷಾಢ ಮಾಸದ ಶುಕ್ಲ ಪಕ್ಷದ ಏಕಾದಶಿಯ ಹೆಸರು "ಶಯನೀ" (ಅಥವಾ ಪ್ರಥಮಾ ಎಂದೂ ಇನ್ನೊಂದು ಹೆಸರಿದೆ). ಅದಿನ ಮಹಾವಿಷ್ಣುವು ನಿದ್ರಿಸಲು ತೆರಳುವನೆಂದೂ, ಮುಂದೆ ಕಾರ್ತೀಕ ಮಾಸದ ಶುಕ್ಲ ಪಕ್ಷದ ಏಕಾದಶಿ "ಪ್ರಬೋಧಿನೀ"ಯ ನಂತರ ಬರುವ ’ಉತ್ಥಾನ’ ದ್ವಾದಶಿಯಂದು. ಅವನು ನಿದ್ರೆ ಮುಗಿಸಿ ಎಚ್ಚರಗೊಳ್ಳುತಾನೆಂದು ಆಸ್ತಿಕರ ನಂಬಿಕೆ. 

🔹ಈ ಎರಡೂ ಏಕಾದಶಿಗಳ. ನಡುವಿನ ನಾಲ್ಕು ತಿಂಗಳ ಅವಧಿಯನ್ನು . ಚಾತುರ್ಮಾಸ್ಯ ಎನ್ನಲಾಗುತ್ತದೇ, ಏಕಾದಶಿ- ವಿಶೇಷ ಹುಣ್ಣಿಮೆ ಮತ್ತು ಅಮಾವಾಸ್ಯೆಯಾದ ನಂತರ ಬರುವ ಹನ್ನೋಂದನೇಯ ದಿನ.

🔹ಈ ದಿನವು ಶ್ರೀ ಹರಿಗೆ ಬಹಳ ಪ್ರಿಯ. ಮೂರು ಲೋಕಗಳಲ್ಲಿ ಏಕಾದಶಿ ವ್ರತಕ್ಕಿಂತ ಮಿಗಿಲಾದ ವ್ರತವು ಮತ್ತೋಂದು ಇಲ್ಲ. ಈ ವ್ರತವನ್ನು ಪಾಲಿಸುವುದರಲ್ಲಿ ದೋಷ ಗಳಿದ್ದರೂ ಸಹ ,ಇದು ನಮಗೆ ಪರಮಧಾಮವಾದ ವೈಕುಂಠಕ್ಕೆ ದಾರಿಯನ್ನು ನೀಡುತ್ತದೆ.

🔹ಏಕಾದಶಿಯ ಮತ್ತೋಂದು ಹೆಸರು ಹರಿವಾಸ. ಏಕಾದಶಿ ವ್ರತ ಮುಖ್ಯ ಉದ್ದೇಶವು, ಶ್ರೀ ಹರಿಯನ್ನು ನಮ್ಮ ಎಲ್ಲಾ ಇಂದ್ರಿಯಗಳಿಂದ ತೃಪ್ತಿಪಡಿಸುವುದೇ ಆಗಿದೆ. "ಉಪವಾಸ" ಎಂದರೆ ಸಮೀಪದಲ್ಲಿ ನಿವಾಸಿಸುವುದು ಎಂದು ಅರ್ಥ. ಹರಿ ಭಕ್ತ ವಿಲಾಸದಲ್ಲಿ ಹೀಗೆ ಹೇಳಲಾಗಿದೆ.

🔹ಏಕಾದಶಿ ಯನ್ನು ನಾವು ಎಲ್ಲಾ ಪಾಪಕಾರ್ಯಗಳಿಂದ ದೂರವಿದ್ದು, ಇಂದ್ರಿಯ ತೃಪ್ತಿಯ ಕೆಲಸಗಳನ್ನು ತ್ಯಜಿಸಿ, ಭಗವಂತನ ಸಮೀಪದಲ್ಲಿ ಇರಬೇಕು. ಏಕಾದಶಿಯ ದಿನದಂದು ಉಪವಾಸ ವನ್ನು ಆಚರಿಸುವವನು ತನ್ನ ಎಲ್ಲಾ ಪಾಪಕರ್ಮಗಳ ಫಲವನ್ನು  ಕಳೆದುಕೊಂಡವನಾಗಿ, ಭಕ್ತಿಸೇವೆಯಲ್ಲಿ ಮುಂದುವರೆಯುತ್ತಾನೆ ಎಂದು ಬ್ರಹ್ಮವೈವರ್ತ ಪುರಾಣವು ತಿಳಿಸುತ್ತದೆ. ಉಪವಾಸ ಮಾಡುವ ಮುಖ್ಯ ಉದ್ದೇಶವು, ದೈಹಿಕ ಅವಶ್ಯಕತೆಯನ್ನು ಕಡಿಮೆ ಮಾಡಿಕೊಂಡು, ನಮ್ಮ ಹೆಚ್ಚಿನ ಸಮಯವನ್ನು  ಶ್ರೀ ಕೃಷ್ಣನ ಸೇವೆಯಲ್ಲಿ ತೊಡಗಿಸುವುದೆ ಆಗಿದೆ.

🔹ವೈಕುಂಠ ಏಕಾದಶಿಯು, ಮಾರ್ಗಶಿರ ಮಾಸದಲ್ಲಿ ಅಮಾವಾಸ್ಯದ  ನಂತರ ಬರುವ ಹನ್ನೋಂದನೇಯ ದಿನ. ಶ್ರೀ ವೈಕುಂಠ, ಅಲ್ಲಿ ಆ ಪರಮ ಪ್ರಭುವಿನ ಸಾಹಚರ್ಯ ದಲ್ಲಿ ಪರಿಪೂರ್ಣ ಆನಂದವನ್ನು ಮತ್ತು ಜ್ಞಾನವನ್ನು ಪಡೆದು ಸನಾತನವಾಗಿ ಅವನ ಸೇವೆಯಲ್ಲಿ ನಿರತರಾಗಿರುವುದೇ ನಮ್ಮ ಗುರಿಯೂ,ಆಸೆಯೂ ಆಗಿರಬೇಕು, ನಾವು ಈಗ ಈ ಪವಿತ್ರ ದಿನದ ಕಥೆಯನ್ನು ಕೇಳೊಣ.

💐 #ಪುರಾಣ #ಕಥೆ 💐

🔹ಒಮ್ಮೆ ಮಹಾಪ್ರಳಯದ ನಂತರ ಭಗವಂತನು ಚಿಕ್ಕ ಶಿಶುವಿನ ರೂಪದಲ್ಲಿ ಒಂದು ಆಲದ ಎಲೆಯ ಮೇಲೆ ಪ್ರಳಯ ಕಾಲದ  ಜಲದಲ್ಲಿ ತೇಲಾಡುತ್ತಿದ್ದನು. ಅವನು ಚತುರ್ಮುಖ ಬ್ರಹ್ಮ ನನ್ನು ಸೃಷ್ಠಿಸಿ, ಸೃಷ್ಠಿ ಕಾರ್ಯ ವನ್ನು ಪ್ರಾರಂಭಿಸಲು ಆದೇಶಿಸಿದನು. ಆದರೆ ಸ್ವಲ್ಪ ಸಮಯದಲ್ಲೇ ಬ್ರಹ್ಮ ದೇವನು ತನ್ನ ಶಕ್ತಿಗಳ ಮೂಲನಾದ ಭಗವಂತನನ್ನು ಮರೆತು, ಅಹಂಕಾರದಿಂದ ಸೃಷ್ಠಿಕಾರ್ಯವನ್ನು ಮಾಡಲಾರಂಭಿಸಿದನು. 

🔹ಆ ಸಮಯದಲ್ಲಿ ಲೋಕ ಮತ್ತು ಕಂಠ ಎಂಬ ಇಬ್ಬರು ರಾಕ್ಷಸರು ಭಗವಂತ ನ ಕಿವಿಗಳಿಂದ ಉದ್ಭವಿಸಿದರು.  ಆ ರಾಕ್ಷಸರು ಅಹಂಕಾರ ಮತ್ತು ಅಪರಾದ ಭಾವಗಳಿಂದ ತುಂಬಿದ್ದ ಬ್ರಹ್ಮದೇವನನ್ನು ಸಂಹರಿಸಲು ಹೊರಟರು. ಆಗ ಬ್ರಹ್ಮದೇವನು ಕೂಡಲೇ ತನ್ನ ಅಪರಾದವನ್ನು ಅರಿತು ರಕ್ಷಣೆಗಾಗಿ ತನ್ನ ತಂದೆಯಾದ ಭಗವಾನ್ ವಿಷ್ಣು ವನ್ನು ಕುರಿತು ಪ್ರಾರ್ಥಿಸಿದನು. 

🔹ಆಗ ಭಗವಂತನು ಬ್ರಹ್ಮನನ್ನು ಕ್ಷಮಿಸಿ, ಆ ಇಬ್ಬರು ರಾಕ್ಷಸರಿಗೆ ವರಗಳನ್ನು ನಿಡಲು ಬಯಸಿದನು. ಆಗ ಬ್ರಹ್ಮದೇವನು, ಈ ರಾಕ್ಷಸರು, ಒಂದು ಮಾಸದವರೆಗೆ ನಿನ್ನೋಂದಿಗೆ ಯುದ್ದ ಮಾಡಿ, ಮರಣಾನಂತರ ನಿನ್ನ ಪವಿತ್ರವಾದ ಪಾದ ಪದ್ಮಗಳ ಆಶ್ರಯವನ್ನು ಪಡೆಯುವಂತೆ ವರವನ್ನು ಅನುಗ್ರಹಿಸು ಸ್ವಾಮಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದನು. 

🔹ಬ್ರಹ್ಮದೇವನು ಕೋರಿದಂತೆಯೇ ಭಗವಂತನು ಆಶೀರ್ವದಿಸಿದನು. ಭಗವಂತನು ಅವರಿಬ್ಬರನ್ನು ಶಂಕ ಮತ್ತು ಚಕ್ರಗಳಾಗಿ ಬದಲಾಯಿಸಿ ಶ್ರೀ ವೈಕಂಠದಲ್ಲಿ ತನ್ನ ಶಾಶ್ವತ ಸೇವಕರಾಗುವಂತೆ ಅವಕಾಶ ನೀಡಿದನು.

🔹ಆ ಸಮಯದಲ್ಲಿ ಲೋಕ ಮತ್ತು ಕಂಠರಿಬ್ಬರೂ ಭಗವಂತನಿಗೆ ಈ ರೀತಿಯಲ್ಲಿ ಹೇಳಿದರು, ಓ ಶ್ರೀಮನ್ನಾರಯಣನೇ! ಸ್ವತಃ ನಿನ್ನ ಕೈಗಳಿಂದ ನಮ್ಮನ್ನು ಸಂಹರಿಸುವ ಮೂಲಕ ನಮಗೆ ಮುಕ್ತಿಯನ್ನು ನೀಡಿದ್ದೀಯೇ. ನಮಗೆ ಶ್ರೀ ವೈಕುಂಠದಲ್ಲಿ ನಿವಾಸವನ್ನು ನೀಡಿ, ನಿನ್ನ ಶಾಶ್ವತ ಸೇವೆಯನ್ನು ಮಾಡುವಂತಹ ಭಾಗ್ಯವನ್ನು ಕರುಣಿಸಿದ್ದೀಯೆ. 

🔹ಈ ಧನುರ್ಮಾಸದಲ್ಲಿ ಬರುವ ಶುಕ್ಲ ಪಕ್ಷ ದಿವಸದಂದು ಶ್ರೀ ವೈಕುಂಠ ಧಾಮದ ಉತ್ತರ ದ್ವಾರವನ್ನು ತೆರೆದಿಡುವ ಮೂಲಕ ನಮ್ಮನ್ನು ವೈಕುಂಠಕ್ಕೆ ಆಹ್ವಾನಿಸಿದ್ದೀಯೆ. ಆದರೆ ನೀನು ನಮಗೆ ಮತೋಂದು  ವರವನ್ನು ಅನುಗ್ರಹಿಸಬೇಕು. ಎಲ್ಲಾ ಪ್ರಜೆಗಳು ನಮ್ಮನ್ನು ಮತ್ತು ಈ ದಿನವನ್ನು ಶ್ರೀ ವೈಕುಂಠ ಏಕಾದಶಿಯೆಂದು ಶಾಶ್ವತವಾಗಿ ನೆನಪಿನಲ್ಲಿಟ್ಟುಕೊಳ್ಳುತ್ತಾರೆ.

🔹ಭೂಲೋಕದಲ್ಲಿ ಯಾವ ಮನುಷ್ಯರು ವೈಕುಂಠ ಏಕಾದಶಿಯಂದು ಉತ್ತರ ದ್ವಾರದಿಂದ ಅತಿ ಪವಿತ್ರವಾದ ನಿನ್ನ ಆಲಯವನ್ನು ಪ್ರವೇಶಿಸುತ್ತಾರೋ, ಅವರಿಗೆ ಮರಣದ ನಂತರ ವೈಕುಂಠ ಪ್ರಾಪ್ತಿಯು ಲಭಿಸಲಿ ಮತ್ತು ವೈಕುಂಠದಲ್ಲಿ ಎಲ್ಲ ಶಾಶ್ವತ ಸೇವಕರಂತೆ, ಅವರಿಗೂ ನಿನ್ನ ಶಾಶ್ವತ ಸೇವೆ ದೊರಕಲಿ.

🔹ಆಗ  ನಾರಾಯಣನು ಲೋಕ ಮತ್ತು ಕಂಠರು ಕೋರಿದ ವರವನ್ನು ಅನುಗ್ರಹಿಸಿದನು. ಆ ದಿನದಂದು ನಾರಾಯಣನು ಅತಿಪವಿತ್ರವಾದ ವೈಕುಂಠ ಏಕಾದಶಿಯಂದು ಉತ್ತರ ದ್ವಾರದಿಂದ ತನ್ನ ಆಲಯವನ್ನು  ಪ್ರವೇಶಿಸುವ ಮನುಷ್ಯರಿಗೆ, ಅವರ ಮರಣದ ನಂತರ ಮೋಷವನ್ನು ನೀಡಿ ವೈಕುಂಠ ಪ್ರಾಪ್ತಿಯನ್ನು ಪ್ರಸಾದಿಸುತ್ತಾರೆ. ಈ ರೀತಿಯಲ್ಲಿ ಏಕಾದಶಿಯು ಮೋಕ್ಷಕ್ಕೆ ಸಂಬಂಧಿಸಿರುವುದರಿಂದ, ಈ ಏಕಾದಶಿಯನ್ನು "ಮೋಕ್ಷೋತ್ಸವ" ಎಂದೂ ಕರೆಯಲಾಗಿದೆ.

🌷🥀ಓಂ ನಮೋ ನಾರಾಯಾಣಾಯ ನಮಃ🥀🌷

🙏🌺🙏ಶ್ರೀ ಕೃಷ್ಣಾರ್ಪಣಾಮಸ್ತು, ಶ್ರೀ ಕೃಷ್ಣo ವಂದೇ ಜಗದ್ಗುರುಮ್🌺🙏🌺

🌹🙏ಸಕಲರಿಗೂ ಶುಭವಂದನೆಗಳು, ಶುಭದಿನ, ಶುಭಮಸ್ತು, ಸರ್ವೇ ಜನಾಃ ಸುಖೀನೋ ಭವಂತು🙏🌹