Tuesday, 17 December 2019

ಕಷ್ಟಗಳು ದೂರ ಮಾಡುವ ಜೊತೆಗೆ ನೆಮ್ಮದಿ ನೀಡುವ ತಾಮ್ರದ ತಂಬಿಗೆ

ಮನೆಯಲ್ಲಿ ನಾನಾ ಸಮಸ್ಯೆಗಳು ಹಾಗೂ ಮಾಡುವಂತ ಕೆಲಸದಲ್ಲಿ ಯಶಸ್ಸು ಸಿಗದೇ ಇರುವುದು ಮನಸ್ಸಿಗೆ ಶಾಂತಿ ನೆಮ್ಮದಿ ಅನ್ನೋದು ಇಲ್ಲವೇ ಇಲ್ಲ ಅನ್ನೋರಿಗೆ ಇದು ಮನೆಯಲ್ಲಿನ ಕೆಟ್ಟ ಶಕ್ತಿಗಳನ್ನು ಹೊರ ಹಾಕಿ ಮನೆಯಲ್ಲಿ ಸಕಾರಾತ್ಮಕ ಪ್ರಭಾವವನ್ನು ಬೀರುತ್ತದೆ. ಕೆಲವೊಮ್ಮೆ ಮನೆಯ ಮೇಲೆ ಮಾಡುವಂತ ಕೆಲಸದ ಮೇಲೆ ಕೆಟ್ಟ ದೃಷ್ಟಿ ಬಿದ್ದರೆ ಏಳಿಗೆಯಾಗೋದಿಲ್ಲ ಇನ್ನು ಎಷ್ಟೇ ದುಡಿದರು ಕೂಡ ಮನೆಯಲ್ಲಿ ನೆಮ್ಮದಿ ಶಾಂತಿ ಸಮಾಧಾನ ಅನ್ನೋದೇ ಇರೋದಿಲ್ಲ ಆರ್ಥಿಕ ಸಂಕಷ್ಟಕ್ಕೆ ಹಿಡಗುತ್ತೇವೆ ಅನ್ನೋದಾದರೆ ಮನೆಯಲ್ಲಿ ತಾಮ್ರದ ತಂಬಿಗೆಯನ್ನು ಬಳಸುವುದರಿಂದ ಪರಿಹಾರ ಸಿಗಬಹುದು.


ನಾವುಗಳು ದೇವರನ್ನು ನೋಡದೆ ಇದ್ದರು ಕೂಡ ದೇವರು ಇದ್ದಾನೆ ಎಂಬುದಾಗಿ ನಂಬುತ್ತೇವೆ ಅದೇ ರೀತಿಯಲ್ಲಿ ನಮ್ಮ ಹಿಂದೂ ಸಂಪ್ರದಾಯದಲ್ಲಿ ಹಲವು ಪೂಜಾ ವಿಡಿ ವಿಧಾನಗಳಿವೆ ಅವುಗಳ ಜೊತೆಗೆ ಮನೆಯಲ್ಲಿನ ವಸ್ತು ದೋಷ ಹಾಗೂ ಮನೆಯಲ್ಲಿನ ಕೆಟ್ಟ ಶಕ್ತಿಗಳ ಪ್ರಭಾವವನ್ನು ದೂರಮಾಡಲು ಪೂಜೆ ಹೋಮ ಯಜ್ಞ ಮಾಡುತ್ತೇವೆ. ಅದೇ ನಿಟ್ಟಿನಲ್ಲಿ ಮನೆಯಲ್ಲಿ ತಾಮ್ರದ ತಂಬಿಗೆಯನ್ನು ಹೀಗೆ ಬಳಸುವುದಾದರೆ ನಿಮ್ಮ ಮನೆಯ ನಾನಾ ತೊಂದರೆಗಳಿಗೆ ಪರಿಹಾರ ಸಿಗುತ್ತದೆ ಅನ್ನೋದನ್ನ ಪಂಡಿತರು ತಿಳಿಸುತ್ತಾರೆ. ಅಷ್ಟಕ್ಕೂ ಮಾಡಬೇಕಾದದ್ದು ಏನು ಅನ್ನೋದಾದರೆ.



ಮನೆಯಲ್ಲಿ ಒಂದು ತಾಮ್ರದ ತಂಬಿಗೆಯನ್ನು ತಗೆದುಕೊಂಡು ಅದನ್ನು ಯಾವ ರೀತಿಯಲ್ಲಿ ಬಳಸಬೇಕು ಅಂದ್ರೆ ತಾಮ್ರದ ತಂಬಿಗೆಯ ಒಳಗೆ ಹಾಗೂ ಹೊರಗೆ ಚನ್ನಾಗಿ ತೊಳೆದು ಶುದ್ಧವಾದ ಗಂಗಾಜಲವನ್ನು ಅದರಲ್ಲಿ ಹಾಕಿ, ಆ ತಂಬಿಗೆಯನ್ನು ಒಂದು ವಿಳ್ಳೇದೆಲೆಯ ಮೇಲೆ ಇಟ್ಟು ಅದಕ್ಕೆ ಅರಿಸಿನ ಕುಂಕುಮ, ಹೂವು ಹಾಗೂ ಒಂದು ರೂಪಾಯಿಯ ನಾಣ್ಯವನ್ನು ಮತ್ತು ಪಚ್ಚ ಕರ್ಪುರವನ್ನು ಹಾಕಿ. ಇದಾದ ನಂತರ ಮನೆಯ ಆ ಮುಖ್ಯ ಸ್ಥಳದಲ್ಲಿ ಇಡಬೇಕಾಗುತ್ತದೆ.

ಹೌದು ನಿಮ್ಮ ಮನೆಯ ಮುಖ್ಯ ಬಾಗಿಲ ಹಿಂದೆ ಅಂದರೆ ಒಳಗಡೆ ಬಾಗಿಲ ಹಿಂದೆ ಇಡಬೇಕು. ಈ ರೀತಿ ಮಾಡಿದ ನಂತರ ಪ್ರತಿದಿನ ಇವು ಇಟ್ಟಿರುವಂತ ತಂಬಿಗೆಯಿಂದ ನೀರನ್ನು ತಗೆಯಬೇಕಾಗುತ್ತದೆ ತಂಬಿಗೆಯಿಂದ ತೆಗೆಯುವ ನೀರನ್ನು ಮನೆಯ ಮುಂದಿನ ಗಿಡಗಳಿಗೆ ಹಾಕಿದರೆ ಉತ್ತಮ. ಹೀಗೆ ಪ್ರತಿದಿನ ಮಾಡುವುದರಿಂದ ಅತಿ ಬೇಗನೆ ನಿಮ್ಮ ಕಷ್ಟಗಳನ್ನು ನಿವಾರಣೆಯಾಗಿ ಆರ್ಥಿಕವಾಗಿ ವೃದ್ಧಿಯಾಗುತ್ತಿರ, ಅಷ್ಟೇ ಅಲ್ಲದೆ ನಿಮ್ಮ ಮನೆಯ ವಾಸ್ತು ದೋಷ, ದೃಷ್ಟಿ ದೋಷ, ನಿವಾರಣೆಯಾಗಿ ಮನೆಯಲ್ಲಿ ನೆಮ್ಮದಿಯ ವಾತಾವರಣೆ ನೆಲೆಸುವುದು. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಕಠಿಣ ಸಮಸ್ಯೆಗಳಿರಲಿ ಕರೆ ಮಾಡಿ ದೈವಜ್ಞ ಜ್ಯೋತಿಷರು ಎಂ.ಪಿ ಶರ್ಮ 98455 59493 ಸಮಸ್ಯೆ ಎಷ್ಟೇ ಕಠಿಣವಾದರೂ 3 ದಿನದಲ್ಲಿ ಪರಿಹಾರ ನೀಡುತ್ತೇವೆ. ಎಂಪಿ ಶರ್ಮ ವಜ್ರೇಶ್ವರಿ ಜ್ಯೋತಿಷ್ಯ ಕೇಂದ್ರ ಆರ್.ಟಿ ನಗರ






No comments:

Post a Comment